Breaking NEW6
 ಪ್ರಕಟಣೆ:- *  A J ಸದಾಶಿವ ಆಯೊಗ  ಜಾರಿಗೊಳಿಸಲು ಮಾದಿಗರ ಮಹಾಯುದ್ದ 02/10/2018 ***  ದಿನಾಂಕ 25-9-2018 ರಿಂದ ಮಾದಿಗರ  ಪಾದಯಾತ್ರೆ  ಮೈಸೂರಿನಿಂದ  ಆರಂಭವಾಗಿ   ಬೆಂಗಳೂರಿನ ಪ್ರೀಡಂಪಾರ್ಕ ದಿನಾಂಕ  02-10-2018 ತಲುಪಲಿದೆ.  


Breaking News,*ಸಾಮಜಿಕ ನ್ಯಾಯ,ಸಮಾನ ಅವಕಾಶಗಳಿಗಾಗ ಹಾಗೂ ಮಾದಿಗ ಜನಾಂಗದ ಅಭಿವೃದ್ಧಿ ಗಾಗಿ ನ್ಯಾ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು, ಆಂಬಣ್ಣ ಅರೋಲಿಕರ್ , * ಮಾದಿಗಣ್ಣ ಸಂಖ್ಯೆಯಲ್ಲಿ ಮಹಾ ಸಂಖ್ಯೆ ನೀನಣ್ಣ ದಕ್ಕಲಿಲ್ಲಾ ನಿನ್ನ ಹಕ್ಕು ಪಾಲಣ್ಣ ,ಪರಿಶಿಷ್ಟ ಪಟ್ಟಿಯಲ್ಲಿ ಪರದೇಶಿಯಣ್ಣ , ಖ್ಯಾತ ಸಾಹಿತಿ, ಸಿ ದಾನಪ್ಪ, *ಸದಾಶೀವ ಆಯೊಗ ಜಾರಿ ಮಾಡಿ ಬಹುಸಂಖ್ಯಾತ ಮಾದಿಗರಿಗೆ ನ್ಯಾಯ ಕೊಡಿ, ರವಿ ಹೊಸಮನಿ, *ಮಾದಿಗರ ಹ_ಲವು ಸಮಸ್ಯೆಗಳನ್ನು ಮತ್ತು ಮೂಲಭೂತ ಸೌಕರ್ಯವನ್ನು ಆಧರಿಸಿ ನ್ಯಾಯ ಕೊಡಿ, ಸದಾಶೀವ ಆಯೊಗ ಜಾರಿ ಮಾಡಿ, ಅಜೀತ ಮಾದರ , ಮುನ್ನೂರು ಐವತ್ತು ಕೀಲೊಮೀಟರ್ ನಡೆದವು ಇನ್ನೂರು ಕೀಲೊಮೀಟರ್ ಬಾಕಿಇದೆ. ಬೆಂಗಳೂರು ಬಂದ್ ಅಗಲಿದೆ ''11'' ರಂದು. ಎಸ್ ಆರ್ ರಂಗನಾಥ,* ನ್ಯಾ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಜಾರಿಯಾಗಲಿ ಮಾದಿಗರಿಗೆ ಅಧಿಕಾರ ಕೊಡಿ, ಮುರಳಿಧರ ಮೇಲಿನಮನಿ  


ಸದಾಶಿವ ಆಯೋಗದ ವರದಿ ಜಾರಿಗೆ 'ಮಹಾಯುದ್ಧ'!  02/10/2018
http://dhunt.in/4Mhbi?s=a&ss=pd
via Dailyhunt



ಒಳ ಮೀಸಲಾತಿ: ಮತ್ತೆ ಸಂಪುಟ ಉಪಸಮಿತಿ ರಚನೆ
http://dhunt.in/4Lzpn?s=a&ss=wsp

12/10/2018

ಮಾನ್ಯ ಮುಖ್ಯಮಂತ್ರಿರವರು ಸದಾಶಿವ ಆಯೋಗ ವರದಿ ಶಿಫಾರಸ್ಸು ಹೋರಾಟಗಾರರ, ರಾಜಕೀಯ ನಾಯಕರ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ ಕುಮಾರಸ್ವಾಮಿ ಅವರು ಎಲ್ಲಾರ ಅಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕವಾಗಿ ವ್ಯಕ್ತಪಡಿಸಲು ಅವಕಾಶಗಳನ್ನು ನೀಡಿದರು.
ನಮ್ಮ ಹೋರಾಟಗಾರರು ಸಂವಿಧಾನದ ಬದ್ದವಾಗಿ ಸಿಗಬೇಕಾದ ವಿದ್ಯೆ,ಉದ್ಯೋಗ, ಅನೇಕ ಸೌಲಭ್ಯಗಳಿಂದ ವಂಚಿತ ಸಮುದಾಯ ಜೊತೆಗೆ ಡೋಹರ,ಸಮಗಾರ,ಮೋಚಿ ದಕ್ಕಲಿಗ ಇಂತಹ ತಳಸಮುದಾಯಗಳ ಕೂಡ ಈ ಶೇ೧೫ ಮೀಸಲಾತಿಯಲ್ಲಿ ಒಳಮಿಸಲಾತಿ ವರ್ಗೀಕರಣ ವ್ಯವಸ್ಥೆ ಮಾಡುವುದರಿಂದ ಅವುಗಳಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿ ಸಮುದಾಯಗಳ ಹಿತಾಸಕ್ತಿ ಕಾಪಡುವ ಹೊಣೆ ಸರ್ಕಾರದ ಮೇಲೆ ಇದೆ ಎಂದು ಮನವರಿಕೆ ಮಾಡಿಕೊಟ್ಟಿತು ಇದನ್ನು ಅತ್ಯಂತ ತಾಳ್ಮೆಯಿಂದ ಕೇಳಿಸಿಕೊಂಡ ಕುಮಾರಸ್ವಾಮಿ ನಮ್ಮ ರಾಜಕಾರಣಿಗಳ ಕಡೆಯಿಂದ ವಿವರಣೆ ಪಡೆದ ರಾಜಕೀಯ ನಾಯಕರು ಸರ್ವ ಸಮುದಾಯಗಳು ಹಿತಾಸಕ್ತಿ ಅನುಕೂಲ ಮಾಡಿಕೊಟ್ಟು ದಲಿತರ ಐಕ್ಯತೆ ಅನುಕೂಲ ಕಲ್ಪಿಸಿಕೊಡುವ ಅಂಶಗಳನ್ನು ಪ್ರಸ್ತಾಪಿಸಿ ಪ್ರಬುದ್ಧ ರಾಜಕೀಯ ನಾಯಕರಂತೆ ಜವಾಬ್ದಾರಿ ನಿರ್ವಹಿಸಿದರು,ಜೊತೆಗೆ ಪ್ರಿಯಾಂಕಾ ಖರ್ಗೆ ಕೂಡ ಕಳೆದ ಸಚಿವ ಸಂಪುಟದಲ್ಲಿ ಎಲ್ಲಾ ದಲಿತ ರಾಜಕೀಯ ಪ್ರತಿನಿಧಿಗಳ ಅಭಿಪ್ರಾಯಗಳು ನೆನಪಿಸುತ್ತಾ ಯಾವುದೇ ಸಮುದಾಯ ಮೀಸಲಾತಿಯಿಂದ ಹೊರಗೆ ಇಡುವ ಯಾವುದೇ ಅಂಶಗಳು ಈ ವರದಿಯಲ್ಲಿ ಇಲ್ಲವೆಂದು ಸಿದ್ದರಾಮಯ್ಯವರು ಮನವರಿಕೆ ಮಾಡಿದ್ದರು ಎಂದು ವಿವರಿಸಿದರು. ಈ ಎಲ್ಲಾ ವಿವರಣೆಯನ್ನು ಪಡೆದ ಕುಮಾರಸ್ವಾಮಿ ಅವರು ಒಟ್ಟಾರೆ ವರದಿ ಓದಿಕೊಂಡು ಕಾಂಗ್ರೆಸ್ ಜೆ ಡಿ ಎಸ್ ಪಕ್ಷಗಳ ಪ್ರಮುಖ ನಾಯಕರ ಜೊತೆಗೆ ಹಾಗೂ ಆಟರ್ನಿ ಜನರಲ್,ಜೊತೆಗೆ ಚರ್ಚಿಸಿ ಎರಡು ತಿಂಗಳ ನಂತರ ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು.....




11/10/2018

09/10/2018

08/10/2018


07/10/2018








06/10/2018






05/10/2018








04/10/2018






03/10/2018











02/10/2018





























ಮಾದಿಗ ಮಾಹಯುದ್ದ   ಊಟದ ತಯಾರಿಯಲ್ಲಿ ನಿರತರಾಗಿದ್ದಾರೆ . 01/10/2018


ಒಂದು ಲಾರಿ ಅಕ್ಕಿ  ಮುಟ್ಟೆಗಳು





















29/09/2018





28/09/2018










25/09/2018

ಪಾದಯಾತ್ರೆ ಬರುವ ಮಾರ್ಗ ಮತ್ತು ವೇಳಾಪಟ್ಟಿಗಳನ್ನು ವಿವರ.



















....   







ಚುನಾವಣೆ ಪ್ರಣಾಳಿಕೆಯಲ್ಲಿ ಜೆ.ಡಿ.ಎಸ್.ಪಕ್ಷ ಕೊಟ್ಟ ಮಾತು ಕುಮಾರಣ್ಣ ಉಳಿಸಿಕೊಳ್ಳಲಿ.....
ಕೊರಟಗೆರೆಯಲ್ಲಿ ಪರಮೇಶ್ವರ ಜಾಂಬವ ಮಠಕ್ಕೆ ಹೋಗಿ ಸದಾಶಿವ ಆಯೋಗ ಶಿಫಾರಸ್ಸು ಮಾಡುತ್ತೇನೆ ಎಂದ ಮಾತು ನೆನಪು ಮಾಡಿಕೊಳ್ಳಲಿ....
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ತಾನು ಗೆಲ್ಲುವದಕ್ಕಾಗಿ ಮಾದಿಗ ಸಮುದಾಯದ ಮುಖಂಡರಿಗೆ ನೀಡಿದ ಭರವಸೆ ಮೆಲುಕು ಹಾಕಲಿ.....
ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ವಿಧಾನಸಭೆ ಚುನಾವಣೆ ತರಹ ಆಗಬಾರದು....ಅಷ್ಟೇ
ನಮ್ಮ ಸಮುದಾಯಕ್ಕೆ ಯಾವ ಪಕ್ಷಗಳ ಮೇಲೆ ದ್ವೇಷ ಇಲ್ಲ ವಿರೋಧನು ಇಲ್ಲ .....ನಮ್ಮ ಬೇಡಿಕೆ ಕಡೆ ನಮ್ಮ ನಡೆ
ಕಳೆದ ವಿಧಾನಸಭೆಯಲ್ಲಿ ನಮ್ಮ ಸಮುದಾಯ ಶೇ೩೦% ರಷ್ಟು ಜನ ಕಾಂಗ್ರೆಸ್ ಪಕ್ಷದ ವಿರುದ್ಧ ಮತಚಲಾವಣೆ ಮಾಡಿದ ಕಾರಣದಿಂದ ಆ ಪಕ್ಷ ನಷ್ಟವನ್ನು ಮಾನ್ಯ ಸಿದ್ದರಾಮಯ್ಯ ಅವರೆ ದೇಹಲಿ ಪತ್ರಿಕೆ ಪ್ರಕಟಣೆಯಲ್ಲಿ ಸೋಲಿಗೆ ಸದಾಶಿವ ಆಯೋಗ ಎಂದು ಹೇಳಿದ್ದಾರೆ....
ನಮ್ಮ ಬೇಡಿಕೆ
ಸಾಮಾಜಿಕ ಸಮಾನತೆ ಸರ್ವರಿಗೂ ಸಮಪಾಲು ಸಮಬಾಳಿಗಾಗಿ ಜನಸಂಖ್ಯೆಗೆ ಅನುಗುಣವಾಗಿ ಶೇ೧೫% ಮೀಸಲಾತಿಯಲ್ಲಿ ಹಂಚಿಕೆ ಮಾಡಿ...




ಪ್ರಿಯ ಮಾದಿಗ ಬಂಧುಗಳೇ...

       ಮೈಸೂರು, ಚಾಮರಾಜನಗರ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಆತ್ಮೀಯ ಹಿರಿಯರು,ಹೋರಾಟಗಾರರು, ಸಾಹಿತಿಗಳು, ಸಹೋದರರು,ಹಾಗೂ ಸ್ನೇಹಿತರೇ....

    ಮುಂದಿನ ತಿಂಗಳು ಬೆಂಗಳೂರುನಲ್ಲಿ ದಿನಾಂಕ:- 02-10-2018ರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರಾರಂಭವಾಗಲಿರುವ
*"ಮಾದಿಗರ ಮಹಾಯುದ್ಧ"*
*"ಅನಿಧಾರ್ಷ್ಟಾವಧಿ ಧರಣಿ ಸತ್ಯಾಗ್ರಹ "*

👉 ಈ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲಾ ಆಹ್ವಾನ ನೀಡಲು ರಾಜ್ಯಮಟ್ಟದ ನಾಯಕರು ನಾಳೆ ಮತ್ತು ನಾಡಿದ್ದು ಮೈಸೂರು ಚಾಮರಾಜನಗರ ಜಿಲ್ಲೆಗಳ,ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡಿದ್ದಾರೆ.ಅದರ ವೇಳಾಪಟ್ಟಿ ಈ ಕೆಳಕಂಡಂತಿವೆ....👇

 *ವೇಳಾಪಟ್ಟಿ*

👉 *ದಿನಾಂಕ:- 05-09-2018*

▪ *ಮೈಸೂರು ಜಿಲ್ಲೆ:-*
1. ಬೆಳಗ್ಗೆ 9 ಗಂಟೆಗೆ  ಸ್ಥಳ:- ಕೈಲಾಸಪುರಂ
2. ಬೆಳಗ್ಗೆ 9.45 ಗಂ  ಸ್ಥಳ:- ಗಾಂಧಿನಗರ
3 *ನಾಳೆ ಬೆಳ್ಳಗೆ 10.ಗಂಟೆಗೆ ಮೈಸೂರು ನಗರ    *ಸ್ಥಳ:- PWD GUEST HOUSE*
4.ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ.
5. ಮಧ್ಯಾಹ್ನ 2 ಗಂಟೆಗೆ  ಸ್ಥಳ:- ಟಿ.ನರಸೀಪುರ
6. ಮಧ್ಯಾಹ್ನ 3 ಗಂ. ಟಿ.ನರಸೀಪುರದಲ್ಲಿ ಪತ್ರಿಕಾಗೋಷ್ಠಿ.
7. ಸಾಯಂಕಾಲ 5.30ಕ್ಕೆ  ಸ್ಥಳ:- ಕೊಳೆಗಾಲ
8. ರಾತ್ರಿ 7 ಗಂಟೆಗೆ  ಸ್ಥಳ:- ಹನೂರು.
9. ರಾತ್ರಿ 9.30 ಗಂಟೆಗೆ   ಸ್ಥಳ :- ಚಾಮರಾಜನಗರದಲ್ಲಿ ವಿಶ್ರಾಂತಿ..

ಟಿ.ನರಸಿಪುರದಲ್ಲಿ ಮಾದಿಗ ಸಮುದಾಯದ ಮುಖಂಡರ ಸಭೆ ನಂತರ ಪತ್ರಿಕೆ ಹೇಳಿಕೆ ಸಂದರ್ಭದಲ್ಲಿ ಭಾಗವಹಿಸಿದ ಸಮುದಾಯದ ಹೋರಾಟಗಾರರು...



👉 *ದಿನಾಂಕ 06-09-2018*
▪ *ಚಾಮರಾಜನಗರ ಜಿಲ್ಲೆ*
1. ಬೆಳಗ್ಗೆ 9ಕ್ಕೆ   ಸ್ಥಳ:- ಚಾಮರಾಜನಗರ
2. ಬೆಳಗ್ಗೆ 11 ಗಂಟೆಗೆ  ಸ್ಥಳ:- ಗುಂಡ್ಲುಪೇಟೆ
3. ಮಧ್ಯಾಹ್ನ 12.30ಕ್ಕೆ    ಸ್ಥಳ:- ನಂಜನಗೂಡು, ಅಶೋಕಪುರಂ
4. ಮಧ್ಯಾಹ್ನ 1.30v     ಸ್ಥಳ:- ಹುಳಿಮಾವು
5. ಸಾಯಂಕಾಲ 3.30ಕ್ಕೆ   ಸ್ಥಳ:- H.D.ಕೋಟಿ
6. ಸಾಯಂಕಾಲ 5.30ಕ್ಕೆ   ಸ್ಥಳ:- ಹುಣಸೂರು
7. ಸಾಯಂಕಾಲ 6.15ಗಂಟೆಗೆ   ಸ್ಥಳ:-ಕೆಆರ್ ನಗರ ರಾತ್ರಿ 7.30 ಗಂಟೆಗೆ   ಸ್ಥಳ:- ಹಿರಿಯ ಪಟ್ಟಣ
9. ವಾಪಸು ಮೈಸೂರು..





     ---> ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲ್ಲಿರುವ ಕಾರ್ಯಕ್ರಮ ವಿವರ ನೀಡಲು,ಹಾಗೇ ಅದರ ಆಹ್ವಾನ ನೀಡಲು ಬರುತ್ತಿದ್ದಾರೆ. ದಯಮಾಡಿ ತಾವುಗಳು ನಾಳೆ ,ನಾಡಿದ್ದು ನೆಡೆಯುವ ಈ ಮುಖ್ಯವಾದ ಸಭೆಗೆ ತಾವುಗಳು ಬರಬೇಕೆಂದು ಮನವಿ👏

▪ಹೆಚ್ಚಿನ ಮಾಹಿತಿಗಾಗಿ:-
1. M.ನಾಗರಾಜ 
    ಮೊ.ನಂ:-9743449272
2. ಮುತ್ತಣ್ಣ ಬೆಣ್ಣೂರು
     ಮೊ.ನಂ:- 94483429426
3. ಅಂಬಣ್ಣ ಅರೋಲಿಕರ್
   ಮೊ.ನಂ:- 9448695537
4. ರವಿರಾಜ್ ಆರ್ ಕೋಗಿಲು
    ಮೊ.ನಂ:-9844466677
5.ಹನುಮೇಶ್ ಗುಂಡೂರು
9743447171
6.ಮುರುಳಿ ಮೇಲಿನಮನಿ
+91 99022 21983
7.ದಾನಪ್ಪ
+91 89710 98649
8.ಸಂಜಯಗಾಂಧಿ
+91 99016 84564
ಜೈ,,ಜೈ,,ಮಾದಿಗ
ಜೈ ಮಾತಂಗ

🙏 *ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ.... ಯಶಸ್ವಿಗೊಳಿಸಿ ಅಂತಿಮ ಗೆಲುವು ನಮ್ಮದೇ* ✊

ಮಾದಿಗ ಮಹಾಯುದ್ಧದ  ಕ್ರಾಯಕ್ರಮದ ಪ್ರಚಾರ ಸಮಿತಿ.

    *ಸದಾಶಿವ ಆಯೋಗ ವರದಿ ಅಂಗೀಕಾರಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ          ದಿನಾಂಕ :2/10/2018   ಮಾದಿಗರ ಮಹಾಯುದ್ಧ ಪ್ರವಾಸ ನಾಳೆಯ ದಿನ ಮೈಸೂರು ವಿಭಾಗದಲ್ಲಿ ಬರುವ  ಚಾಮರಾಜನಗರ ಮತ್ತು ಮಂಡ್ಯ, ರಾಮನಗರ ,ಈ ಜಿಲ್ಲೆಗಳಿಗೆ ಬರುವ ವಿವಿಧ ತಾಲ್ಲೂಕು ಕೇಂದ್ರಗಳಿಗೆ  ದಿನಾಂಕ: 5/9/2018 ರಂದು ನಾಳೆ ಬೆಳಗ್ಗೆ ಆರು ಗಂಟೆಗೆ ಹೊರಡುತ್ತಿದ್ದ ಆ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು  ಆಯಾ ಜಿಲ್ಲೆಗಳಲ್ಲಿ ಮಾದಿಗ  ಸಮುದಾಯದ ಮುಖಂಡರ ಸಭೆ ನಡೆಸಿ ಕರಪತ್ರಗಳನ್ನು ವಿತರಿಸಲು ನಾಳೆ ಸಮಯ ನಿಗದಿ ಮಾಡಿದ್ದು ಈ ನಾಲ್ಕು ಜಿಲ್ಲೆಗಳ ಭೇಟಿಗೆ ರಾಜ್ಯ ತಂಡ ಪ್ರವಾಸ ಹೊರಟಿದು ಸಂಪರ್ಕದಲ್ಲಿರುವ ಸಂಬಂಧಿಸಿದ ಆಯಾ ತಾಲ್ಲೂಕಿನ ಸಮುದಾಯದ  ಮುಖಂಡರು ಆ ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸುವ ತಂಡದ ನಾಯಕರೊಂದಿಗೆ ಸಂಪರ್ಕದಲ್ಲಿರಲು ಕೋರಿದೆ

ರಾಜ್ಯದ   ವಿವಿದ ಜಿಲ್ಲೆಯಲ್ಲಿ ಪ್ರಚಾರ 'ಸಭೆ, ಕರಪತ್ರಹಗಳನ್ನು ವಿತರಿಸಿದ ವಿವರ.






















ಹೋರಾಟದ ಸಾಗರಕ್ಕೆ... ಸಾವಿರಾರು ನದಿಗಳು...
ಹಿರಿಯ ಕಿರಿಯರೆನ್ನದೆ ಹೋರಾಟದಲ್ಲಿ ಭಾಗಿಯಾಗೋಣ...
ಅಂತಿಮ ವಿಜಯಕ್ಕಾಗಿ ಅನಿರ್ಧಿಷ್ಠ ಸಂಘರ್ಷದಲ್ಲಿ ಧುಮಕೋಣ ಮಾದಿಗರ   ಮಹಾಯುದ್ದವನ್ನು ಗೆಲ್ಲೋಣ  ಇದು   ಯಾರ ವಿರುದ್ದವು ಅಲ್ಲಾ ಯಾರ ಪರನ್ನು ಅಲ್ಲಾ ಇದು ಮಾದಿಗರ ಪರ  ಜೈ ಮಾದಿಗ ಜೈ ಜೈ ಮಾದಿಗ🙏🙏

ಹೆಚ್ಚಿನ ಮಾಹಿತಿಗಾಗಿ 

www.madiga-matanga.blogspot.in







*ಆತ್ಮೀಯ ಬಂಧುಗಳೇ*
*ನಮಸ್ಕಾರ* ‌...
 *ಈ ಧರ್ಮ ಯುದ್ದಕ್ಕೆ*
*ಬನ್ನಿ ಭಾಗವಹಿಸಿ* *ಯಶಸ್ವಿಗೋಳಿಸೋಣ*

 *ಕಳೆದ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ತಮ್ಮೆಲ್ಲರ ಸಲಹೆ*
*ಸಹಕಾರಗಳೊಂದಿಗೆ ಕೂಡಲಸಂಗಮದಿಂದ* *ರಾಜಧಾನಿಯ ಫ್ರೀಡಂ ಪಾರ್ಕಿನವರೆಗೆ ನಡೆದ ಐತಿಹಾಸಿಕ 21ದಿನಗಳ 560 ಕಿ.ಮಿಗಳ ಕಾಲ್ನಡಿಗೆ ಕಾಂಗ್ರೆಸ್ ಹೈಕಮಾಂಡ್ ಗೆ ಹಾಗೂ ಆಡಳಿತರೂಡ ಸರ್ಕಾರಕ್ಕೆ ಸ್ವಷ್ಟ ಸಂದೇಶವನ್ನು ರವಾನಿಸಿದೆ*

*ಅದರ ಮುಂದುವರೆದ ಭಾಗವಾಗಿ ವಿಧಾನಸಭಾ ಚುನಾವಣೆಯಲ್ಲೂ ಸನ್ಮಾನ್ಯ ಸಿದ್ದರಾಮಯ್ಯ ನವರಿಗೂ ನಾವೂಗಳೂ ನೀಡಿದ ಸಮಜಾಯಿಶಿ ಮನವರಿಕೆಯಾಗಿದೆ*
*ಮೈಸೂರಿನಲ್ಲಿ,ಬದಾಮಿಯಲ್ಲಿ ಹಾಗೂ ರಾಯಚೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನಮ್ಮ ಸಂಘಟಕರು ನೀಡಿದ ಎಚ್ಚರಿಕೆ ಒಂದೇ ಆಗಿತ್ತು.."ಚುನಾವಣೆಗೆ* *ಮುಂಚೆಯೇ ಸದಾಶಿವರವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿದ್ದರೆ ನಮ್ಮ ಸಮೂದಾಯಕ್ಕೂ ಹಾಗೂ ನಿಮ್ಮ ಸರ್ಕಾರಕ್ಕೂ ನಷ್ಟ ಖಚಿತ, ಕಾಂಗ್ರೆಸ್ ಗೆ ಕೇಡುಗಾಲ ತಪ್ಪಿದ್ದಲ್ಲ ಎಂಬ ಸಂದೇಶ ಸಾಬೀತಾಗಿದೆ..  ಮಾದಿಗರನ್ನೂ* *ಮನನೋಯಿಸಿದ ಯಾವುದೇ ಪಕ್ಷ ಹಾಗೂ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿರಲೂ ಸಾಧ್ಯವಿಲ್ಲವೆಂಬುದು ಸಾಮೂಹಿಕ ಸಂಘರ್ಷದ ಮೂಲಕವೇ ಸಾಧ್ಯವಾಗಿದೆ*
*ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆ *ಮುನ್ನ ಮತ್ತೊಮ್ಮೆ ಫೈನಲ್  ಮ್ಯಾಚ್ ಅನ್ನು ರಾಜಧಾನಿಯ ಫ್ರೀಡಂ ಫಾರ್ಕ್ನಲ್ಲಿ ವ್ಯವಸ್ಥಿತವಾಗಿ* *ನಡೆಸಬೇಕಿದೆ*.
*ಹಾಗಾಗಿ ಬಂಧುಗಳೇ ನಮ್ಮಲ್ಲಿನ ವ್ಯಕ್ತಿಗತ ಅಹಂ*
*ಸ್ವಪ್ರತಿಷ್ಟೆಗಳನ್ನೂ *ಸಮುದ್ರದಾಚೆ ತಳ್ಳಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ *ಸಂಘಟನಾತೀತವಾಗಿ ಸಂಘರ್ಷಕ್ಕಿಳಿಯೋಣ ಬನ್ನಿ ಬೆಂಗಳೂರಿನ* *ಗಾಂಧಿಭವನದಲ್ಲಿ ದಿನಾಂಕ 22-೦೮-2018ರಂದು ಬೆಳಿಗ್ಗೆ 11ಘಂಟೆಗೆ ಬಿಚ್ಚು ಮನಸಿನಿಂದ ಮುಕ್ತ ಚರ್ಚೆ ಮಾಡೋಣ*
*ಮುಂದಿನ ರೂಪುರೇಶೆಗಳನ್ನೂ ಸಾಮೂಹಿಕವಾಗಿ ತೀರ್ಮಾನಿಸೋಣ*

*ಇಂತಿ ನಿಮ್ಮ ಹಿತೈಷಿಗಳು*
*ಮಾದಿಗ ಸಮುದಾಯದ* *ಕಾರ್ಯಕರ್ತರು*


22-೦೮-2018ರಂದು ಬೆಳಿಗ್ಗೆ 11ಘಂಟೆಗೆ ಬಿಚ್ಚು ಮನಸಿನಿಂದ ಮುಕ್ತ ಚರ್ಚೆ



















Mudal Janapada Team



Dr L Hanumatahai 




1st Day













ಬಳ್ಳಾರಿ ಮಾದಿಗ ಸಂಘಟನೆಗ ಒಕ್ಕೂಟ
ಹಾಗೂ
ಭಾವರೂಪಕ ಪ್ರತಿಷ್ಠಾನ ಟ್ರಸ್ಟ್
ಬೆಂಗಳೂರು
ಆದಿಜಾಂಬವ ಜಾಗೃತಿ ವೇದಿಕೆ,
ಬೆಂಗಳೂರು
ಇವರ ಆಶ್ರಯದಲ್ಲಿ ಐತಿಹಾಸಿಕ, ಹಂಪಿಯಲ್ಲಿ ಮಾದಿಗ ಸಮುದಾಯದ ವಿವಿಧ ಜಿಲ್ಲೆಗಳ 3 ದಿನಗಳ ರಾಜ್ಯ ಮಟ್ಟದ ಅಧ್ಯಯನ ಜಾಗೃತಿ ಶಿಬಿರವನ್ನು , ಬಳ್ಳಾರಿ ಜಿಲ್ಲಾ ಅಂಬೇಡ್ಕರ್ ಸಂಘದ ಜಿಲ್ಲಾ ಊಪಾಧ್ಯಕರಾದ ನಾಗಪ್ಪ ರವರು ಉದ್ಗಾಟಿಸಿದರು.
ಶ್ರೀ ಶ್ರೀ ಶ್ರೀ ಪೂರ್ಣಾನಂದ ಭಾರತ ಮಾತಂಗ ಮುನಿ ಸ್ವಾಮೀಜಿ ಯವರು ಸಾನ್ಯಿಧ್ಯ ವಹಿಸಿ ಮಾತನಾಡುತ್ತಾ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಬೆಳೆಯಲು ಇಂತಹ ತರಬೇತಿ ಕಾರ್ಯಾಗಾರ ಗಳಲ್ಲಿ ಮಾದಿಗ ಜನಾಂಗದ ಯುವಕ- ಯುವತಿಯರು ಅಧ್ಯಯನ ಶಿಬಿರದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ವಿಷಯಗಳನ್ನು ಸಂಗ್ರಹಿಸಿ ಜನಾಂಗದ ಇತರೆ ಜನರಿಗೆ ತಿಳಿಸಬೇಕು, ಇಂತಹ ಶಿಬಿರಗಳನ್ನು ಐತಿಹಾಸಿಕ, ಇತಿಹಾಸ ಪ್ರಸಿದ್ದ, ಹಂಪಿಯಲ್ಲಿ ಅಯೋಜಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರ ಕಡೆಗಳಲ್ಲಿ ಅಯೋಜಿಸಿ ನಾನು ನಮ್ಮ ಮಠ ಯವಾಗಲು ನಿಮ್ಮ ಜೋತೆ ಇರುತ್ತದೆ , ನಾನು ರಾಜ್ಯದ ಎಲ್ಲಾ ಜಿಲ್ಲೆಗೆ ನಾನು ಭಾಗವಹಿಸುತ್ತೆನೆ ಸಮಾಜ ಒಗ್ಗಟ್ಟಾಗಲು ಶ್ರಮಿಸಬೇಕು ಇನ್ನೂ ಉತ್ತಮವಾದ ಶಿಕ್ಷಣ ಪಡೆಯಲು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಶ್ರಮಿಸಬೇಕೆಂದು ತಿಳಿಸಿದರು
ಅಧ್ಯಕ್ಷತೆಯನ್ನು ಎ. ಬಸವರಾಜ್, ನಗರ ಸಭೆ ಸದಸ್ಯರು ವಹಿಸಿದ್ದರು.ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ದಾನಪ್ಪ ನಿಲೋಗಲ್,
ನಾಗರಾಜ್ ಎಂ ಕೋಡಿಗೆಹಳ್ಳಿ,
ರವಿರಾಜ್ ಕೊಗಿಲು, ಹೆಚ್ ಸಿದ್ದಣ್ಣ, ಕೂಟಗಿನಾಳ್ ಮಲ್ಲಿಕಾರ್ಜುನ, ಮುರಳೀಧರ ಮೇಲಿನ ಮನೆ, ಶ್ರೀಮತಿ ಪ್ರೇಮಾ ಕಲಿಕೇರಿ, ಕರಿಬಸಪ್ಪ, ಶಿವಪ್ರಸಾದ್, ನಿಂಬಗಲ್ ರಾಮಕೃಷ್ಣ, ಹೆಚ್ ಎಸ್ ವೆಂಕಪ್ಪ, ಸಂಜಯ್ ಗಾಂದಿ,
ಹನುಮೇಶ್ ,ನಾಗಲಿಂಗ ,
ಸಂತೋಷ,
ಹುಚ್ಚಂಗಿ ಪ್ರಸಾದ, ಮೇಘನಾಥ್, ಮುನಿರಾಜ್ ಬೆನಕ, ದೇವಪ್ರಿಯ, ದರ್ಮಪ್ಪ, ವಿಜಯ್ ಕುಮಾರ್, ಶ್ರೀನಿವಾಸ, ಉದಯ್ ಕುಮಾರ್ , ಗುಡುದಪ್ಪ, ಇನ್ನೂ ಮುಂತಾದವರು ಇದ್ದರು.
ರಾಜ್ಯ ಮಟ್ಟದ ಬೇರೆ ಬೇರೆ ಜಿಲ್ಲೆಯ ಶಿಬಿರಾರ್ಥಿಗಳು ಭಾಗವಹಿಸಿದ್ದರು




13/07/2018  Class by  Sri  Venkatesh ,Bhahujan Bangalore






2nd Day 14/07/2018  Morning walking, Yoga and Meditation by Sri Hoodi Venkatesh .














Class By  C H Narinal, sr Journalist, Gangavathi














3rd Day15/07/2018  Class By Dr Linganna ,Gangavathi






Class by Dr Akkamma,Gangavathi













*ಬಳ್ಳಾರಿ ಮಾದಿಗ ಸಂಘಟನೆಗಳ   ಒಕ್ಕೂಟ*
             *ಹಾಗು*
*ಭಾವರೂಪಕ  ಪ್ರತಿಷ್ಠಾನ  ಟ್ರಸ್ಟ್*
*ಬೆಂಗಳೂರು*

*ಆದಿಜಾಂಬವ ಜಾಗೃತಿ ವೇದಿಕೆ*  
*ಬೆಂಗಳೂರು*

*ಇವರ  ಆಶ್ರಯದಲ್ಲಿ*   

*ಹಂಪಿಯಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ*  
👉👉☘☘☘☘☘

   🤝 *ಉದ್ದೇಶ* 🤝      

*ಮಾದಿಗ ಸಮುದಾಯದ ಸರ್ವತೊಮುಖ ಅಭಿವೃದ್ಧಿ ಹಾಗೂ ೧) *ಮಾದಿಗ ಸಮಾಜದ ದಾರ್ಶನಿಕರು ಮತ್ತು ದಿಗ್ದರ್ಷಕರು.*
 *೨)ಮಾದಿಗ ಸಮಾಜದ ಉಗಮ ಇತಿಹಾಸ,ಮತ್ತು ಪರಂಪರೆ* 
*೩) ಭಾರತದ ಸಾಮಾಜಿಕ ಪರಿವರ್ತನಾ ಚಳವಳಿಯ ದಾರ್ಶನಿಕರು,ವಚನ ಸಾಹಿತ್ಯ*
 *೪) *ಮೀಸಲಾತಿ ಚಳವಳಿಯ ಇತಿಹಾಸ ೫)ಸಂವಿಧಾನ ರೂಪುಗೊಂಡ ಚಳವಳಿಯಮಹತ್ವದ  ಇತಿಹಾಸ*
*೬) *ಭಾರತದ ಮತ್ತು ಸಾಮಾಜಿಕ ಚಳವಳಿಗಳು ೬)ಭಾಬಾಸಾಹೇಬ್ ಡಾ:ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆ ೭)ಡಾ:ಬಾಬೂ ಜಗಜೀವನರಾಮ್ ರಾಮ್ ಜೀವನಚರಿತ್ರೆ ೮) ಪ್ರೋ:ಬಿಕೃಷ್ಣಪ್ಪ ಜೀವನ ಮತ್ತು ಹೋರಾಟ ೯) ದಾದಾಸಾಹೇಬ್ ಕಾನ್ಶೀರಾಂ ಮತ್ತು ಬಹುಜನ ಸಮಾಜ ಚಳವಳಿ ೧೦)ಒಳಮೀಸಲಾತಿ ವರ್ಗೀಕರಣ ಚಳವಳಿಯ ಇತಿಹಾಸ. ೧೧)ಸಕಾರಾತ್ಮಕ ಮನೋಭಾವ ಮತ್ತು SWOT, ವಿಶ್ಲೇಷಣೆ ೧೨) ಸೂಕ್ತ ಸಿದ್ದಾಂತ ಮತ್ತುಪರಿಣಾಮಕಾರಿ ನಾಯಕತ್ವ *ರಾಜ್ಯದಲ್ಲಿರುವ ಸಮುದಾಯದ* *ಬೆಳವಣಿಗೆಗೆ ಶ್ರಮಿಸುತ್ತಿರುವ* *ಎಲ್ಲಾ ಹಿರಿಯ ಯುವ ಮಹಿಳಾ ಸಮಾನಮನಸ್ಕ ಚಿಂತಕರು*ಪಾಲ್ಗೊಂಡ ಯಶಸ್ವಿಗೆ ಸಹಕರಿಸಿ*

             *ದಿನಾಂಕ*👇
 👉 *ಜುಲೈ* *ತಿಂಗಳ*    *13,14,&15  *ಮೂರು ದಿನಗಳ ಕಾರ್ಯಗಾರ ಇರುತ್ತದೆ*   

  
             *ಸ್ಥಳ*
 👉  *ಹೊಸಪೇಟೆಯ*
            *ಹಂಪಿಯಲ್ಲಿ*
   
👏👏👏 
*ಬಂಧುಗಳೇ* *ತಾವೆಲ್ಲರು*ಈ ಕಾರ್ಯಗಾರಕ್ಕೆ* 
*ಬಂದು ಸಮುದಾಯದ* *ಬೆಳವಣಿಗೆಯ* *ಜವಾಬ್ದಾರಿಯನ್ನು ಹಂಚಿಕೊಳ್ಳ ಬೇಕೆಂದು ಕೇಳಿಕೊಳ್ಳುತ್ತವೆ*
👉🌹 
*ಬಳ್ಳಾರಿ ಜಿಲ್ಲೆ ಹಾಗೂ ಹೊಸಪೇಟೆಯ ಸಮಸ್ತ ಮಾದಿಗ ಸಮುದಾಯದ ಸಂಘಟನೆಗಳು*
*ಸಂಯುಕ್ತ ಆಶ್ರಯದಲ್ಲಿ* 👇👇👇

 *ಹೆಚ್ಚಿನ ವಿವರಿಗಳಿಗಾಗಿ ಸಂಪರ್ಕಿಸಿ* 

1. *ನಾಗರಾಜ್ ಎಂ ಕೋಡಿಗೆಹಳ್ಳಿ* *ಬೆಂಗಳೂರು*
            
          📞9743449272 

2.  *ರವಿರಾಜ್ ಕೊಗಿಲು *ಬೆಂಗಳೂರು*
       📞9844466677

3. *ಹನುಮೇಶ್ ಗುಂಡೂರು*
  📞 9742447171

4 *ನಾಗಲಿಂಗ ಕೊಪ್ಪಳ*
  📞 84968 91299

5. *ಸಂತೋಷ ಬಳ್ಳಾರಿ*
     📞9538368819

6.  *ಕ್ರಿಶ್ ಮೌರ್ಯ*
             *ಮೈಸೂರು*
      📞 91640 21354

7.  *ಹುಚ್ಚಂಗಿ ಪ್ರಸಾದ್ ದಾವಣಗೆರೆ*
       *📞8296550359*

8.  *ಶಿವಮ್ಮ ಹಿರಿಯೂರು*
   *📞7760822278*

9. *ಮೇಘನಾಥ್*  *ಬಳ್ಳಾರಿ*  📞 *90080 08486*

  10 *ಮುನಿರಾಜ್ ಬೆನಕ* *ಬೆಂಗಳೂರು  9972328946*

ಸಮುದಾಯ ಮತ್ತು ಶಿಬಿರದ   ಸುದ್ದಿಗಾಗಿ  ವೆಬ್‌ಸೈಟ್‌ಗೆ ಭೇಟಿ ನೀಡಿ. www.madiga-matanga.blogspot.in




👉👉 *ರಾಜ್ಯ ಮಟ್ಟದ ಕಾರ್ಯಾಗಾರ*👉👉☘☘☘☘☘🍀🍀

   🤝 *ಉದ್ದೇಶ* 🤝 

*ಮಾದಿಗ ಸಮುದಾಯದ ಸರ್ವತೊಮುಖ* *ಜಾಗೃತಿ &*
*ಮಹಿಳಾ ಸಬಲೀಕರಣ*

*ಗುರಿ: *ಅಂಬೇಡ್ಕರ್ ರವರ ಆಶಯದಂತೆ ಮಾದಿಗ* *ಸಮುದಾಯವನ್ನು ಮುಖ್ಯವಾಗಿ* *ಆರ್ಥಿಕವಾಗಿ*        
*ಶೈಕ್ಷಣಿಕವಾಗಿ*
*ಮುನ್ನಡೆಸುವುದು ಜೊತೆಗೆ ಸಾಮಾಜಿಕವಾಗಿ ಗರಿಷ್ಠ ಜೀವನದ* *ಗುಣಮಟ್ಟವನ್ನು ಸಾಧಿಸುವುದರ ಮೂಲಕ ರಾಜಕೀಯ ಪ್ರಜ್ಞೆ ಮೂಡಿಸಿ ಸದಾಶಿವ ಆಯೊಗದ* *ಜಾರಿಗೊಳಿಸಲು ಬೇಕಾದ ದಾರಿಯನ್ನು ನಿರ್ಮಿಸುವುದು ಮುಖ್ಯ ಉದ್ದೆಶವಾಗಿದೆ*.

*ಆಹ್ವಾನಿತರು*👉👇 *ರಾಜ್ಯದಲ್ಲಿರುವ ಸಮುದಾಯದ* *ಬೆಳವಣಿಗೆಗೆ ಶ್ರಮಿಸುತ್ತಿರುವ* *ಎಲ್ಲಾ ಹಿರಿಯ ಯುವ ಮಹಿಳಾ ಸಮಾನಮನಸ್ಕ ಚಿಂತಕರು*

             *ದಿನಾಂಕ*👇
 👉 *ಜೂನ್* *ತಿಂಗಳ* *15,16,&17 *ಮೂರು ದಿನಗಳ ಕಾರ್ಯಗಾರ ಇರುತ್ತದೆ*     
             *ಸ್ಥಳ*
 👉 *ಕೊಂಡಜ್ಜಿ ಬಸಪ್ಪ*
*ಭಾರತ್ ಸ್ಕೌಟ್ಸ್ &ಗೈಡ್ ಸೆಂಟರ್ *ಕೊಂಡಜಿ* *ದಾವಣಗೆರೆ* ಜಿಲ್ಲೆ
    *ಬಂಧುಗಳೇ* *ತಾವೆಲ್ಲರು* *ಈ ಕಾರ್ಯಗಾರಕ್ಕೆ* *ಬಂದು ಸಮುದಾಯದ* *ಬೆಳವಣಿಗೆಯ* *ಜವಾಬ್ದಾರಿಯನ್ನು ಹಂಚಿಕೊಳ್ಳ ಬೇಕೆಂದು ಕೇಳಿಕೊಳ್ಳುವ* 
👉🌹 *ದಾವಣಗೆರೆ ಮಾದಿಗ ಪರಿವರ್ತನ* *ಬಳಗ*
        *ಹಾಗೂ*
*ದಾವಣಗೆರೆ ಪ್ರಗತಿಪರ ಸಾಂಸ್ಕೃತಿಕ ಬಳಗ* 
*ಸಂಯುಕ್ತ ಆಶ್ರಯದಲ್ಲಿ* 👇👇👇

*ಸಂಪರ್ಕಿಸ ಬೇಕಾದ ವಿವರ* 
1. *ಲಕ್ಷ್ಮಿಕಾಂತ್*
📞9980096866
2. *ಮೋಹನ್ ಬೆನಕನಹಳ್ಳಿ*
       📞9980766430
3. *ಆನಂದ ಕಗತೂರು*
          📞7899974930
4. *ಮಲ್ಲೆಶ್*
       📞9844204622
5. *ಮಂಜು* *ಪೆರಿಯಾರ್*
6.. *ಪ್ರಭು ಚೆನ್ನಗಿರಿ*
    📞7353555466
7. *ಹನುಮೇಶ್ ಗುಂಡೂರು*
              ಕೊಪ್ಪಳ 
    📞9742447171
8. *ಅರುಂಧತಿ. ಜಿ.ಹೆಗ್ಗಡೆ*
       ಚಿಕ್ಕಮಗಳೂರು
       📞7022563113
9. *ನಾಗರಾಜ್ ಎಂ* *ಕೊಡಿಗೆಹಳ್ಳಿ* 
             ಬೆಂಗಳೂರು
          📞9743449272 
10. *ರವಿರಾಜ್ ಕೊಗಿಲು *ಬೆಂಗಳೂರು*
       📞9844466677
11. *ಶಿವಮ್ಮ ಹಿರಿಯೂರು*
   📞7760822278
12. *ದುರಗೇಶ್ ದಾವಣಗೆರೆ*
  📞 98446 69974
13. *ಸಂತೋಷ ಬಳ್ಳಾರಿ*
  📞 9538368819
14. *ನಾಗಲಿಂಗ ಮಾಳೇಕೊಪ್ಪ* ಕೊಪ್ಪಳ 📞8496891299

































ಶ್ರೀ ಮಾತಂಗಮುನಿ ಆಶ್ರಮದ ಉದ್ಘಾಟನೆಯ ಮತ್ತು ಭೂಮಿ ಪೂಜೆ ಕಾರ್ಯಕ್ರಮ ಹಂಪಿ 25/03/2018








ಕರ್ನಾಟಕ ಮಾದಿಗರ ಸಂಘ (ರಿ)
 ಮತ್ತು ಮಾದಿಗ ಸಂಘಟನೆಗಳ ಒಕ್ಕೂಟಗಳ ನೇತೃತ್ವದಡಿಯಲ್ಲಿ 
ಇಂದು  10/03/2018 ಬಳ್ಳಾರಿಯಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಲುಬೆಂಗಳೂರಿನ ಸಿ.ಎಂ.ಸಿದ್ದರಾಮಯ್ಯನ ಕೃಷ್ಣ ನಿವಾಸದ ವರಗೆ ಕಾಲ್ನಡಿಗೆ ಜಾತ ನೆಡೆಸಲು ಬೃಹತ್ ಪಾದಯಾತ್ರೆ ಚಾಲನೆಯಾಗಿದೆ.ಮಾದಿಗ ಬಂಧುಗಳಲ್ಲಿ ವಿನಂತಿ ಆಯಾ ಆಯಾ ಭಾಗಗಳಲ್ಲಿ ಮಾದಿಗರ ಬೃಹತ್ ಪಾದಯಾತ್ರೆಯನ್ನು ಸ್ವಾಗತಿಸಿ ತಮ್ಮ ಕೈ ಲಾದ ಮಟ್ಟಿಗೆ ಉಪಚರಿಸಿತ ಸತ್ಕರಿಸಿ ಬಿಳ್ಕೊಡಬೇಕೆಂದ್ದು ತಮ್ಮಲ್ಲಿ ಸವಿನಯ ಪ್ರಾರ್ಥನೆ.

                 ಇಂತಿ 
ದೇವರಾಜ್ ಅರಸು ಮಾದಿಗ
          ರಾಜ್ಯಧ್ಯಕ್ಷರು
      📱9741696089

ಮುನಿರಾಜು( ತುಮಕೂರು)
ರಾಜ್ಯ ವಿಭಾಗಿಯ ಅಧ್ಯಕ್ಷರು
      📱9036607335 
            7022657335



















ಇಂದು ಮಧ್ಯಾನ ಕಾಲ್ನಾಡಿಗೆ ಜಾತ ಸಂದರ್ಭದಲ್ಲಿ ಬಳ್ಳಾರಿಯ ಸಮಿಪ ವಿರುವ ಹಲಕುಂದಿ ಮಠದ ಪ್ರಾಥಮಿಕ ಪಾಠ ಶಾಲೆಯು ನಮ್ಮ ಪಾದಯಾತ್ರೆ ತಂಡವನ್ನು  ಬರಮಾಡಿಕೊಂಡಿತ್ತು. ನಮ್ಮ ತಂಡವು ಮಕ್ಕಳೊಂದ್ದಿಗೆ ಸಹಬಾಗಿಗಳಾಗಿ ಸಿಹಿಕಹಿಯನ್ನು ಹಂಚಿಕೊಂಡ ನಂತರ ಶ್ರೀ ಮಠದ ಶಾಲೆಯಲ್ಲಿ ಮಕ್ಕಳಿಗಾಗಿ ತಯಾರಿಮಾಡಿದ ಆಹಾರದಲ್ಲಿ ನಮ್ಮ ಮಾದಿಗರ ಪಾದಯಾತ್ರೆ ತಂಡಕ್ಕು ಸಹ ಉಣಬಡಿಸಿ  ಶ್ರೀ ಮಠದ ಶಾಲ ಶಿಕ್ಷಕರು ತಮ್ಮಗೌರವ ವಿನಯದಿಂದ್ದ ಅಥಿತಿ ಸತ್ಕರಾದಲ್ಲಿ ನಿಷ್ಷ್ಠೆ ಪ್ರಮಾಣಿಕತೆಯನ್ನು ಮೆರೆದು
ನಂತರ ಮುಂದಿನ ಊರಿಗೆ ಪಯಣಬೆಳೆಸಲು ಬಿಳ್ಕೊಟ್ಟರು.

ಬಳ್ಳಾರಿಯ ಹಲಕುಂದಿ ಶ್ರೀ ಮಠದ ಶಾಲ ಶಿಕ್ಷಕ ವೃಂದಕ್ಕು ಹಾಗು ಇಂದಿನ ಮಕ್ಕಳೆ ಮಂದಿನ ವಿಧ್ಯವಂತ ಪ್ರಜೆಗಳಾಗುವ ಪುಟಾಣಿ ಮಕ್ಕಳಿಗು ನಮ್ಮಹೃದಯ ಪೂರ್ವಕ ಅಭಿನಂಧನೆಗ


















ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು .
ಅಗ್ರಹಿಸಿ ಸೇಡಂ ಯಿಂದ
ಬೃಹತ್ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಪ್ರತಿಭಟನೆ ಇಂದು, ಕಲಬುರ್ಗಿ ಯಲ್ಲಿ
ಬೆಂಗಳೂರು ರಾಜ್ಯ ವಿಭಾಗಿಯ ಅದ್ಯಕ್ಷರು
ಕರ್ನಾಟಕ ಮಾದಿಗರ ಸಂಘ (ರಿ)









ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಅಗ್ರಹಿಸಿ ಕಾಲ್ನಡಿಗೆ ಯಲ್ಲಿ ಇಂದು ಕಲಬುರ್ಗಿ ಯಲ್ಲಿ







ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು .
ಅಗ್ರಹಿಸಿ ಸೇಡಂ ಯಿಂದ
ಬೃಹತ್ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಪ್ರತಿಭಟನೆ ಇಂದು, 13/03/2018  ಕಲಬುರ್ಗಿ ಯಲ್ಲಿ




ಕಲಬುರ್ಗಿ  D c Office


ಗದಗ ಜಿಲ್ಲೆ ಗಜೇಂದ್ರಗಡ ದಲ್ಲಿ ಮಾದಿಗರ ಜಾಗೃತಿ ಸಮಾವೇಶ


















































ಮಾದಿಗ ಮಾಹ ಸಮಾವೇಶ   ಗಜೇಂದ್ರಗಡ, ಪೂರ್ವ ತಯಾರಿ ದೃಶ್ಯ





ಗದಗ ಜಿಲ್ಲಾ, ರೋಣ ತಾಲೂಕಿನ  ಸ್ವಾಭಿಮಾನಿ ಮಾದಿಗರ ಜಾಗೃತಿ ಸಮಾವೇಶ .
ಇಂದು ರೋಣ ತಾಲೂಕಿನ ವಿವಿದ ಗ್ರಾಮಗಳಿಗೆ ಮಾದಿಗ ಸಮಾಜದ ಮುಖಂಡರು ಬೇಟಿ ನೀಡಿ ಗಜೇಂದ್ರಗಡದಲ್ಲಿ ದಿನಾಂಕ 11.3.2018 ರಂದು ನಡೆಯುವ ಮಾದಿಗ ಸಮಾಜದ ಸ್ಪಾಬಿಮಾನಿ ಸಮಾವೇಶಕ್ಕೆ ಆಗಮೀಸಬೇಕು ಎಂದು ಪ್ರಚಾರ ಸಭೆ ನಡೆಸಿ ಗಜೇಂದ್ರಗಡಕ್ಕೆ ಬರಬೇಕು ಎಂದು ಕರೆ ನಿಡಿದರು






ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ  ವರದಿ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ಮಾದಿಗರ ಸಂಘಟನೆಗಳ ಒಕ್ಕೂಟ ವತಿಯಿಂದ "ಸೇಡಂ ನಿಂದ ಕಲಬುರಗಿ" ವರೆಗೆ ಬೃಹತ್ ಕಾಲ್ನಡಿಗೆ ಜಾಥದಲ್ಲಿ 200 ಕ್ಕೂ ಹೆಚ್ಚಿನ ಕಾಲ್ನಡಿಗೆ ರುವರಿಗಳು ಭಾಗಿಯಾಗಲ್ಲಿದರೆ ದಿನಾಂಕ 11-03-2018 ರಿಂದ 13-03-2018ವರೆಗೆ, ಡಿಸಿ ಕಚೇರಿಯ ಎದ್ದುರುಗಡೆ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸ್ವಾಭಿಮಾನಿ ಮಾದಿಗ ಬಂಧುಗಳು ಭಾಗಿಯಾಗಲ್ಲಿದ್ದಾರೆ.




ಆತ್ಮೀಯ ಕುಲಬಂಧುಗಳೇ, ಮಾದಿಗ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಜಯಂತಿ ಹಾಗೂ ಗದಗ ಜಿಲ್ಲಾ ಸ್ವಾಭಿಮಾನಿ ಮಾದಿಗರ ಜಾಗೃತಿ ಸಮಾವೇಶ ಮುಂಡರಗಿಯಲ್ಲಿ ದಿನಾಂಕ ೪.೩.೨೦೧೮ ರಂದು ಮುಂ.೧೦ ಘಂಟೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.

ಮುಂಡರಗಿಯಲ್ಲಿ ನಡೆದ ಮಾದಿಗರ ಜಿಲ್ಲಾ ಸಮಾವೇಶ






ಸಹೃದಯಿ ನಿಷ್ಕಲ‌ ಮನಸಿನ‌ ನಮ್ಮ‌ ಪ್ರೀತಿಯ ಬಾವಿ ಶಾಸಕರಾದ ಶ್ರೀ ಗೂಳಪ್ಪ‌ ಹಲಗೇರಿ







ಆತ್ಮೀಯ_ಮಾದಿಗ_ಬಂದುಗಳೇ_ಇಂದಿನಿಂದ# ಸದಾಶಿವ ಆಯೋಗ ಜಾರಿಗಾಗಿ ಬೆಂಗಳೂರಿನ ಸತ್ಯಾಗ್ರಹ ಮತ್ತು ಆಹೋರಾತ್ರಿ ಧರಣಿ ಕೂರುತ್ತಿರುವರು ಸ್ವಾಭಿಮಾನಿ ಮಾದಿಗ ಬಂದುಗಳು 22-02-2018 ಮಾದಿಗರ ಮತವನ್ನು ಮಾರಾಟಕ್ಕಿಲ್ಲ ನಮ್ಮ ಕರ್ನಾಟಕದಲ್ಲಿ ವೇದ ಸುಳ್ಳು ಆದರೂ ಗಾದೆ ಸುಳ್ಳು ಆಗೋದಿಲ್ಲ
"ಮಾದಿಗ್ಗೆರಿ ಇಲ್ಲದ ಊರಿಲ್ಲ"
"ಮಾತಿಗೆ ತಪ್ಪದ ಮಾತಂಗಿ ಮಕ್ಕಳು ನಾವು" ನಾವು ನಿಷ್ಠೆ ಪ್ರಾಮಾಣಿಕತೆ ತೊರಿದ ವಂಶಸ್ಥರು.
ತಮ್ಮಲ್ಲಿ ವಿನಂತಿ ಹಾಗೂ ನಮ್ಮ ಸುಧೀರ್ಘ ಬೇಡಿಕೆ ಸ್ಪಂದಿಸುವರೆಂದು ನಂಬಿರುವ ಸಮಸ್ತ ಮಾದಿಗ ಕುಲಬಾಂಧವರು
ಬೇಡಿಗಳು
೧)ಸದಾಶಿವ ಆಯೋಗ ಶಿಫಾರಸು ಮಾಡಿ 
೨)ಮಾದಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ
೩)ಕೂಡಲಸಂಗಮದಲ್ಲಿ ಮಾದರ ಚೆನ್ನಯ್ಯ ಪೀಠ ಸ್ಥಾಪಿಸಿ








Honbl' Minister H Anjinaya, Social Wellfare Department































ಇಂದು ರಾಜ್ಶದ ನಮ್ಮ ಸಮಾಜದ ಕುಲಭಾಂದವರಿಗೆ ಇಂದು ಏ.ಜೆ.ಸಧಾಶಿವ ಆಯೋದ ವರದಿ ಜಾರಿಗಾಗಿ ರಾಜ್ಶಸರಕಾರ ವಿರುದ್ದ  ಇಂದು ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಾಗಿಯಾದ ಎಲ್ಲಾ ನನ್ನ ಅಣ್ಣ ತಂಮ್ಮದಿರು ಹಾಗು ಅಕ್ಕತಂಗಿದಿರುಗೂ ನನ್ನ ಹೃತರ್ಪೂವಕ ಅಭಿನಂದನೆಗಳು 11/01/2017

Koppal













Raichur 





Bagalkot






BANGALORE..







Kalaburgi






ನ್ಯಾ.ಏ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ  ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮಾದಿಗರ ಬೃಹತ್ ಪ್ರತಿಭಟನೆ 

Yadagiri








Tumakur




ಕನಾ೯ಟಕ ರಾಜ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 
ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗು ಕನಾ೯ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿಇವತ್ತು ದಿನಾಂಕ 11/1/2018/ ರಂದು 



Bidar


Vijayapura


ನಿನ್ನೆ ವಿಜಯಪುರ ನಗರದಲ್ಲಿ ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಹಚ್ಚಿನ ಸಂಖ್ಯೆಯಲಿ ಭಾಗವಹಿಸಿದ್ದ, ನನ್ನ ಆತ್ಮೀಯ ಹಿರಿಯರಿಗೆ, ಸ್ನೇಹಿತರಿಗೆ ಹಾಗೂ ಸಹೋದರರಿಗೆ ನನ್ನ ಹೃದಯಪೂರ್ವಕ ವಂದನ್ಯಗಳು


Bellary






ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತುಮಕೂರು ನಗರದಲ್ಲಿ ಅಹೋರಾತ್ರಿ ನೆಡೆಯುತಿರುವ ಧರಣಿ  ಕಾರ್ಯಕ್ರಮದಲ್ಲಿ ನಮ್ಮ ಮಾದಿಗ ಜನಾಂಗದ ಶ್ರೀ.ಶಡಕ್ಷರಿಸ್ವಾಮಿಗಳು.ಹಾಗೂಶ್ರೀ ಮಾರ್ಕಂಡ್ಯ್ಯಮುನಿ ಸ್ವಾಮಿಗಳು ಬಗವಹಿಸಿರುವುದು


















 

 





*ಇಪ್ಪತ್ತೊಂದು ದಿನಗಳು ವರೆಗೆ ಸದಾಶಿವ ಆಯೋಗ ಜಾರಿಗಾಗಿ ತಮ್ಮ ಮನೆ ತೊರೆದು ಸಂಸಾರ ಬಿಟ್ಟು ನಮ್ಮ ಮಾದಿಗ ಸಮುದಾಯದ ೨೧ ವರ್ಷದ ಬೇಡಿಕೆಗಾಗಿ ತ್ಯಾಗ ಮಾಡಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಇದಕ್ಕೆ ಸಹಾಯ ಸಹಕಾರ ಮಾಡಿದ ರಾಜ್ಯದ ಮಾತಂಗ ವಂಶಸ್ಥರೆಲ್ಲರಿಗೂ ಅಭಿನಂದನೆಗಳು ಈ ಪ್ರಯಯದಿಂದಾಗಿ ನಮಗೆ ಸಿಗಬೇಕಾದ ಪಾಲು ಸಿಗುವ ಅವಕಾಶ ಹತ್ತಿರದಲ್ಲಿದೆ ಪ್ರತಿಭಟನೆ ಸಮಾವೇಶ ನಡೆಸಿಕೊಟ್ಟ ಮಾದಿಗ ಸಂಘಟನೆಗಳು ಒಕ್ಕೂಟಕ್ಕೆ ಕೂಡ ಧನ್ಯವಾದಗಳು*


ಪ್ರಕಟಣೆ:- ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದಿಂದ  ದಿನ ವಾಸ್ತವ್ಯ 

ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ :  Ambanna Arolikar 9448695537,Ajit 9611329805, Ravi Hosamani 9964739736 Muralidar  Melinamani 9902221983, Ranganatha 9663670383, 
Nagalinga Malekoppa 8496891299
For  Bangalore : *9480701061*  *7353679907*  *8197474569*  *9035732049*  *9902891935* ರವಿ ಕಾಕೋಳು 9964245418 ,ಮುನಿರಾಜ್ ಬೆನಕ 9844910833.

Root Map Bangalore












ಕಳೆದ 21 ದಿನಗಳಿಂದ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು 
ಮಾಡುವ ಕುರಿತು ಕೂಡಲಸಂಗಮದಿಂದ ಬೆಂಗಳೂರು ರವರೆಗೆ ಕಾಲ್ನಡಿಗೆ ಪಾದಯಾತ್ರೆ ಮುಗಿಸಿ ವಾಪಸ್ಸು ತಮ್ಮ ಉರುಗಳಿಗೆ ತೆರಳುವ ಸಂದರ್ಭದಲ್ಲಿ ಕುಷ್ಟಗಿ ಕಲಾವಿದರ ತಂಡ





ಇಂದು ದಿ. 12/12/2017 ಮಾದಿಗರ ಮುಖಂಡರು ಹಾಗೂ ಸ್ವಾಮೀಜಿಗಳ ನೇತ್ರತ್ವದಲ್ಲಿ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಬೇಟ್ಟಿಯಾಗಿ ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮಾಜಿ ಕೇಂದ್ರ ಸಚಿವರು ಹಾಲಿ ಸಂಸದರು ಕೆ ಮುನಿಯಪ್ಪ ಸಾಹೇಬರು.ಸಂಸದರು ಚಂದ್ರಪ್ಪ ಸಾಹೇಬರು, ಸಚಿವರಾದ ಆರ್ ಬಿ ತಿಮ್ಮಾಪೂರ ಸಾಹೇಬರು ,ಹೆಚ್ ಆಂಜನೇಯ ಸಾಹೇಬರು ,ಬಿ ಎಸ್ ಪಿ ಮಾಸಂದ್ರ ಮುನಿಯಪ್ಪರವರು ,ಡಿ ಎಸ್ ಎಸ್ ರಾಜಾಧ್ಯಕ್ಷ ಎನ್ ಮೂರ್ತಿ ರವರು ಹಾಗೂ ರಾಜ್ಯದ ಎಲ್ಲ ಜಿಲ್ಲೆ ಸಮೂದಾಯದ ಮುಖಂಡರು ಬಾಗಿಯಾಗಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಆಯೋಗದ ವರದಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲು ಹರಸಾಹಸದ ಪ್ರಯತ್ನ ನಡೆಯತಾಯಿದೆ.






H'ble Minister, H Anjanaya Social Welfare Dept. Press Meet At Chitradurga




Freedom Park, Banggalore

















ಮಾದಿಗರ ನಡಿಗೆ ಮೀಸಲಾತಿ ಕಡೇಗೆ ಗಜೇ೦ದ್ರಗಡ ದಿ೦ದ ಹೂರಡುವ ಡಾ|| ಎನ್ ಮೂತಿ೯ ಬಣ ಗದಗ ಜಿಲ್ಲಾ ಸಮೀತಿ ಜೈ ಮಾದಿಗ ಜೈ ಜೈ ಮಾದಿಗ












Bapuji Hostal 11/12/2017,Bangalore














Bapuji Hostal, Bangalore 10/12/2017






Sir R Lokesh and KumaraSwamy Bellary and Bangalore Team






SubramanyaNagara Dr Rajkumar Road 






Nagasandra





Madavara  ,Bangalore 10/12/2017






Guraguntapalya, with Ravi,Ajit,Hanumesh G and Nagalinga Malekoppa.



Makali ,  North Bangalore....09/12/2017








Team From  KR puram ,Bangalore



Sri Pavada Basavanna Math,Nelamangala 09/12/2017




ಚಲುವರಾಜು ಎಚ್ ಪಿ, ದೀಪಕ್ ಕಿರಣ,  ದೊಡ್ಡೆರಿ ಬೈಲಪ್ಪ, ಮಾರುತಿ, ಕನಕರಾಜು, ಸಂದೀಪ್,  ಭಾಸ್ಕರ್ ಪ್ರಸಾದ್‌, ನಾರಾಯಣಸ್ವಾಮಿ, ಮಧುಚಂದ್ರ, ಅನಂತ್ ಚಿಕ್ಕಮಾರನಹಳ್ಳಿ, ಶಶಿಕುಮಾರ್, ಸಂತೋಷ, ಗಂಗರಾಜುರವರು, ಅಭಿಷೇಕ್ ಚಿಕ್ಕಮಾರನಹಳ್ಳಿ, ,ನೆಲಮಂಗಲದ ಸಮಸ್ತ ಮಾದಿಗ ಬಂದು ಮಿತ್ರರು







Srmt Hanumantamma , Darshanagunti Gram Panchayat,,Nagaratna Arashigunte, Nelamangala





ನೆಲಮಂಗಲ ದತ್ತ ಮಾದಿಗರ ಬೃಹತ್ ಕಾಲ್ನಡಿಗೆ ಜಾಥ  08/12/2017







Doddayari, Nelamangala 08/12/2017


ಇಂದು ನಮ್ಮ ವಾಸ್ತವ್ಯ ದಾವಸ್ ಪೇಟೆ  07/12/2017

News91 Madiga Kalndige jata and A J Sadashiva Interview by R Lokesh and Hudi Venkatesh,Bangalore. 



ಎಲ್ಲರಿಗು ನಮಸ್ತೆ,ಕಾಳಪ್ಪಾಜಿ ಮೊದಲಿಗೆ ನಿಮಗೆ ಧನ್ಯವಾದಗಳು.ಒಂದು ಉತ್ತಮ ವಿಚಾರದ ಸಂಭಾಷಣೆಯನ್ನ ಬಿತ್ತರಿಸಿರುವುದಕ್ಕೆ.ಬಾಬ ಸಾಹೇಬರು ನಮೆಲ್ಲರ ಉಸಿರು,ನಮ್ಮೆಲ್ಲರ ದನಿ,ನಮ್ಮೆಲ್ಲರ ಆಶಯ,ನಮ್ಮೆಲ್ಲರ ಬದುಕು,ನಮ್ಮಲ್ಲರ ವಿಚಾರ,ನಮ್ಮೆಲ್ಲರ ಆಚಾರ,ಎಲ್ಲವು ಅವರೆ, ಅವರೆಸರಿಲ್ಲದೆ ನಾವ್ಯಾರು ಕೂಡ ಮಾತನಾಡುವುದಾಗಲಿ,ವಿಚಾರಮಂಡಿಸುವುದಾಗಲಿ,ಸಾಧ್ಯವೇ ಇಲ್ಲ.ಅದು ಅಕ್ಷರಶಃ R ಲೋಕೇಶ್ ಸರ್  ಹಾಗು ಹೂಡಿ ವೆಂಕಟೇಶ್ ಸರ್ ಹೇಳಿಕೆಗಳು ಸಮಂಜಸ ಕೂಡ.
ಹಾಗಾಗಿ ಬಾಬ ಸಾಹೇಬರ ಭಾವಚಿತ್ರ ಇರಲಿ ಅಥವ ಇಲ್ಲದಿರಲಿ ನಮ್ಮೆಲ್ಲರ ಚಳುವಳಿಗಳು,ಹೋರಾಟಗಳು ಪ್ರತಿಭಟನೆ ಗಳ ಮತ್ತೋಂದು ಹೆಸರೆ"ಬಾಬ ಸಾಹೇಬರಾಗಿರುವುದರಿಂದ ಯಾರು ಕೂಡ ಚಳುವಳಿಯ ದಿಕ್ಕು ತಪ್ಪಿಸುವುದು ಬೇಡ ಒಂದು ವೇಳೆ ಸಲಹೆ ಅನಿಸಿಕೆಗಳಿದ್ದಲ್ಲಿ ಯಾರೇ ಆದರು ಹಂಚಿಕೊಳ್ಳಿ ಅಥವ ನೇರವಾಗಿ ಆಯೋಜಕರಿಗೆ ತಲುಪಿಸಿ.ಅದು ಬಿಟ್ಟು ಹೋರಾಟದ ಹಾದಿಗೆ ಯಾರೆ ಆದಲಿ ಅಡ್ಡಗಾಲಗಬೇಡಿ.ಬಹಳ ವರ್ಷಗಳ ನಂತರ ನಮ್ಮ ಅಸ್ತಿತ್ವ ವನ್ನು ಬಿಂಬಿಸುವ ಕಾರ್ಯಕ್ರಮ ಕ್ಕೆ ಎಲ್ಲರು ಕಾಯ ವಾಚ ಮನಸ ಸಹಕರಿಸಿ ಬಂಧುಗಳೆ. ದಯವಿಟ್ಟು ಎಲ್ಲಾ ಬಂಧುಗಳಲ್ಲಿ ನನ್ನ ಮುಕ್ತ ಮಸ್ಸಿನ ಆಶಯವನ್ನು ಮಂಡಿಸುತ್ತಾ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸೋಣವೆಂದು ಬಯಸುವ ನಿಮ್ಮ ಸಹೋದರಿ ಹೈಮಾ ಅತ್ತಿಬೆಲೆ

💐🙏 ಸಮಸ್ತ ಮಾತಂಗ ಸಮಾಜದ ಗುರು ಮುನಿ ಮಾತೆಗಳ ಪಾದರವಿಂದಗಳಿಗೆ ನಮಸ್ಕಾರಗಳು 🙏💐

ಆತ್ಮಿಯ ಬಂಧುಗಳೆ ಇಂದು
ತುಮಕೂರಿನ ಕ್ಯಾತ್ಸಂದ್ರ ನಗರದ ಭಾಗದಲ್ಲಿ .ನನ್ನ ಆತ್ಮಿಯ ಸ್ನೇಹಿತರು ಬಂಧುಗಳಾದ.ರಾಘವೇಂದ್ರ.ಬಿ. ಶಿಕ್ಷಕರು ಮಧುಗಿರಿ.ಮಂಜುನಾಥ್.T Mಹೈರ್ಕೊಟ್ ವಕಿಲರು ಬೆಂಗಳೂರು ಗೋಪಾಲ್.ರೈಲ್ವೆ ಇಲಾಖೆ ರಂಗನಾಥ್. T K ಶಿಕ್ಷಕರು ನರಸಿಂಹರಾಜು.ಉಪನ್ಯಾಸಕರು ಲೋಕೆಶ್.ಉಪನ್ಯಾಸಕರುಧನಂಜಯ್. PDO
ನಾಗರಾಜ್. ಉಪನ್ಯಾಸಕರು
ಚಿಕ್ಕರಂಗಪ್ಪ . ವಾರ್ಡನ್
ಕೋಟಯ್ಯ. ಶಿಕ್ಷಕರು
ಮಂಜುನಾಥ್. ನ್ಯಾಯಾಂಗ ಇಲಾಖೆ
ಹಾಗೂ
ತುಮಕೂರಿನ ಕ್ಯಾತ್ಸಂದ್ರ ನಗರದ ಆತ್ಮೀಯ ಬಂಧುಗಳಾದ.
ಶ್ರೀನಿವಾಸ್.ನಗರಸ ಸಭಾ ಸದಸ್ಯರು.
ಶಿವರುದ್ರಯ್ಯ. ಯುವ ಮುಖಂಡರು.ಭಾನು ಪ್ರಕಾಶ್.K S  ಚಿತ್ರದುರ್ಗ.ರಾಮೂರ್ತಿ.ಹೆಚ್.ಆರ್.
ತುಮಕೂರುT.N.ನರಸಿಂಹ ರಾಜು. ತುಮಕೂರು.
ಸುರೇಶ್ . ಕ್ಯಾತ್ಸಂದ್ರ.ಮೂರ್ತಿ. ಕ್ಯಾತ್ಸಂದ್ರ.ದೊಡ್ಡಯ್ಯ. ಕ್ಯಾತ್ಸಂದ್ರ.ಚಿಕ್ಕನರಸಯ್ಯ. ಕ್ಯಾತ್ಸಂದ್ರ.
ವೆಂಕಟೇಶ್. ಕ್ಯಾತ್ಸಂದ್ರ.ಹರಿಶ್. ಕ್ಯಾತ್ಸಂದ್ರ.
ನಾರಯಣ್ . ಹುಲಿಕಲ್ ರವಿಕುಮಾರ್. ಕ್ಯಾತ್ಸಂದ್ರ
ಶ್ರೀನಿವಾಸ್.ಅಯ್ಯನ ಪಾಳ್ಯ.ಮಾರುತಿ. ಕ್ಯಾತ್ಸಂದ್ರ.ಮುನಿರಾಜು.ಕ್ಯಾತ್ಸಂದ್ರ.
ಹಾಗೂ 
ಕ್ಯಾತ್ಸಂದ್ರ ನಗರ ಭಾಗದ ಮಾದಿಗ ಬಂಧುಗಳ ಸಹಕಾರಗಳಿಂದ್ದ ಮಿಸಲಾತಿ ಹೊರಾಟದ ಮಾದಿಗ ಬೃಹತ್ ಪಾದಯಾತ್ರೆಯ ಜಾಥವನ್ನು ಸ್ವಾಗತಿಸಿ ಪಾದಯಾತ್ರೆಯ ಬಂಧುಗಳಿಗೆ .ಕೊಸಂಬರಿ. ಮಜ್ಜಿಗೆ. ತಂಪಾದ ಪಾನಿಯಗಳನ್ನು ಕೊಟ್ಟು ಉಪಚರಿಸಿ ಸತ್ಕರಿಸಿ ಪಾದಯಾತ್ರೆಯ ಜಾತದ ರೂವರಿಗಳನ್ನು ಅಭಿನಂದಿಸುವ ಮುಖಾಂತರ ಮುಂದಿನ ಊರಿಗೆ ಪಯಣ ಬೆಳೆಸಲು ಬಿಳ್ಕೊಡಲಾಯಿತು
ಈ ದಿನ ತುಮಕೂರಿನ ಕ್ಯಾತ್ಸಂದ್ರ ನಗರದ ಭಾಗದಲ್ಲಿ ನಡೆದ ಸ್ವಾಗತ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ಮಾಡಿದ ಮದುಗಿರಿಯ ಪದವಿದರರ ಬಳಗದ ಮಾತಂಗ ಬಂಧುಗಳಿಗು. ಹಾಗೂ ಕ್ಯಾತ್ಸಂದ್ರ ನಗರದ ಬಂಧುಗಳಿಗೂ.ಮತ್ತು ಮಾದಿಗ ಪಾದಯಾತ್ರೆ ಜಾಥದ ರೂವರಿಗಳಿಗೂ.ಪಾದಯಾತ್ರೆಗೆ ಬಾಗವಹಿಸಿರುವ ನನ್ನ ಎಲ್ಲಾ ಮಾತಂಗ ಬಂಧುಗಳೆಲ್ಲಾರಿಗೂ
ನಿಮ್ಮ ಮಾದಿಗ ಹುಡುಗ "ಮಾಚನಹಳ್ಳಿ ಮುನಿರಾಜು" ಮಾಡುವ ಹೃದಯ ಪೂರ್ವಕ ಅಭಿನಂಧನೆಗಳು.


Bangalore city..canvas by Ramesh C V

ಬೆಂಗಳುರು ಉತ್ತರ ತಾಲ್ಲೂಕು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಾಲ ಹೋಬಳಿಯ ಬಾಗಲೂರು   ಪಂಚಾಯಿತಿ ಯಲ್ಲಿ ಪಾದಯಾತ್ರೆಯ ಸಮಾವೇಶದ  ಪ್ರಚಾರ ಹಾಗು ಸಭೆ





Tumakur  .... City  07/12/2017























ನಿಮ್ಮ ಬಗ್ಗೆ ನಮಗೆ ಗೌರವ ಇದೆ   ಇಂದೆ ವರ್ಷಗಟ್ಟಲೆ ಹೋರಾಟ ಮಾಡುತ್ತಾ ಜನರ ಮದ್ಯ ಮಲಕೊಂಡು ಜನರ ಜೊತೆಗೆ ಉಟಮಾಡಿ ಮಕ್ಕಳಂತೆ ಮಾದಿಗ ಕಾರ್ಯಕರ್ತರನ್ನು ನೋಡಿಕೊಂಡು ಹೋರಾಟ ಮಾಡುತ್ತಾ ಬಂದಿರುವ ಹೋರಾಟ ಜೀವಿ ನಮ್ಮ ಮಾದಿಗರ ಹುಲಿಯಂದೆ ಹೆಸರಾಗಿರುವ ಶ್ರೀ ಅಂಬಣ್ಣ ಅರೋಲಿಕರ್ ರಾಯಚೂರು ಮತ್ತು ಹಿರಿಯ ಸಾಹಿತಿಗಳು ಶ್ರೀ ದಾನಪ್ಪ ನಿಲೋಗಲ್  , ಆನಂದ ಭಂಡಾರಿಯವರು  ಇವರ ಬರೆದಂತ ಆಡು ಇಡಿ ಕರ್ನಾಟಕದ ಮಾದಿಗರ ಧ್ವನಿ ಕಿಚ್ಚು ರೋಷ ಹೋರಾಟ ಇನ್ನು ಹಲವಾರು ವಿಷಯವನ್ನು ತಮ್ಮ ಆಡಿನ ಮುಖಾಂತರ ಮಾದಿಗರಿಗೆ ಬರೆದು ಕೊಟ್ಟು ತಮ್ಮ ಜೀವನವನ್ನೆ ಮಾದಿಗರಿಗೆ ಮೀಸಲಿಟ್ಟಿದ್ದಾರೆ.   ಕೂಡಲ ಸಂಗಮದಿಂದ ಬೆಂಗಳೂರು ಪ್ರೀಡಂ ಪಾರ್ಕ ದವರಿಗೆ ಪಾದ ಯಾತ್ರೆ  ಆದರೆ ಅದಕ್ಕೆ ಡೆಂಗೊ ಜ್ವರ ಬಂದಾಗ ಶ್ರೀ ಅಂಬಣ್ಣ ಅರೋಲಿಕರ್ ರವರು ಮತ್ತು ಶ್ರೀ ದಾನಪ್ಪ ನಿಲೋಗಲ್ ರವರು ಇನ್ನು ಜೊತೆಗಿರುವ ಯುವ ನಾಯಕ ಮುರಳಿ ರವರ ಹೋರಾಟದ ಚುಚ್ಚುಮದ್ದು ಕೊಟ್ಟಾಗ ಮೈಯಲ್ಲಿ ಇರುವಂತ ಎಲ್ಲಾ ಜೋರಗಳು ಮಾಯವಾಗಿ ಕೂಡಲ ಸಂಗಮದಿಂದ ಬೆಂಗಳೂರು ಫ್ರೀಡಂ ಪಾರ್ಕ ದವರಿಗೆ ಜಾತ ಪ್ರಾರಂಬವಾಗಿದ್ದು ಸತ್ಯದ ವಿಷಯ.  :- ವೀರೇಶ್ ಹರವಿ ರಾಯಚೂರು 





ತುಮಕೂರು ನಗರಕ್ಕೆ 7 ಕೀ ಲೋ.ಬೆಂಗಳೂರಿಗೆ 70 ಕೀ.ಲೋ. ಮಾದಿಗರ ಬೃಹತ್ ಕಾಲ್ನಡಿಗೆ ಜಾಥ ಇಂದಿನ ವಾಸ್ತವ್ಯ ತುಮಕೂರಿನ ಕಾಳಿದಾಸ ಪದವಿಪೂರ್ವ ಕಾಲೇಜಿನಲ್ಲಿ .ಸ್ಥಳ : ಶಿರಾಗೇಟ್


Yalahanka Media Club Press meet By Madiga Kalnadige Team, Bangalore



Bangalore


ಮಾದಿಗರ ಬ್ರಹತ್ ಕಾಲ್ನಡಿಗೆ ಜಾಥಾಕ್ಕೆ ನಿರಂತರವಾಗಿ ಭಾಗವಹಿಸಿ ಯುವಕರಲ್ಲಿ ಉತ್ಸಾಹ ತುಂಬಿದ ನಮ್ಮ ಚಂದ್ರಕಾಂತ್ ಕದ್ರೋಳಿ ರಾಜ್ಯಾಅದ್ಯಕ್ಷರು ಅಂಭೇಡಕರ ದ್ವನಿ...


Karnataka Gaddar,Ambanna Arolukar with Kratikaraka Singer  Huligesh Kekalaspur, Raichur






T B Jayachandra Son with Madiga Kalnadige Team At Doddahaladamara, Tumkur


DoddaHaladamara...... to Tumkur



05/12/2017 Morning Tiffen



05/12/2017 Sira Meeting with Sira Madiga Community peoples



ಪಾದಯಾತ್ರೆ ಮೂಲಕ ಐತಿಹಾಸಿಕ ನಗರ ಶಿರಾಕ್ಕೆ ನಮ್ಮ ಪಯಣ 04/12/2017





#ಶಿರಾ_ಗ್ರಾಮದಲ್ಲಿ_ಪಾದಯಾತ್ರಿಕರ_ರೂವಾರಿಗಳಾದ_ಎಸ್_ಆರ್_ರಂಗನಾಥ_ನೇತೃತವದ_ಸಮುದಾಯದ_




Sira 04/12/2017 evening




Kalmadeladahalli, nera Javagondanahalli Tiffen




Javagobdanahalli, VILLAGE





S NarayanaSwamy Ex Minister,Bjp
03/12/2017

ನನ್ನ ಪ್ರೀತಿಯ ಆದಿಜಾಂಭವ, ಅರುಂಧತಿ,ಮಾತಂಗ, ಮಾದಿಗ,ಮಾದಾರ್ ಹಾಗೂ ಛಲವಾದಿ ಸಮಾಜದ ಬಂಧುಗಳೇ ತಮಗೆಲ್ಲರಿಗೂ ಡಾಃಬಾಬೂರಾವ್ ಮುಡಬಿ,ಗೋನಾಳ್ ಬೀಮಪ್ಪ, ಸುಭಾಷ್ ಭರಣಿ, ಸಿದ್ದಯ್ಯ ಮಾಡುವ ಗೌರವಪೂರ್ವಕ ನಮಸ್ಕಾರಗಳು🙏*
*ಕರ್ನಾಟಕ ರಾಜ್ಯದ ಮೂಲ ಅಸ್ಪೃಷ್ಯ ಸಮಾಜದ ಇತಿಹಾಸದಲ್ಲೊಂದು ನವ ಚರಿತ್ರೆಯ ಮೈಲಿಗಲ್ಲು ನಿನ್ನೆ ಬೆಳಿಗ್ಗೆ ಬೆಂಗಳೂರಿನ ಪ್ರತಿಷ್ಟಿತ ಗೋಲ್ಡ್ ಪಿಂಚ್ ಹೋಟೆಲಲ್ಲಿ ಅಸ್ಪೃಷ್ಯ ಸಮಾಜದ ದಿಗ್ಗಜರ ಸಮಾಗಮ, ನಿವೃತ್ತ ನ್ಯಾಯಮೂರ್ತಿ ಏ.ಜೆ.ಸದಾಶಿವ ಆಯೋಗದ ವರದಿ ವಿದಾನಸಭೆಯ ಅಧಿವೇಶನದಲ್ಲಿ ಮಂಡಿಸಿ ಸಾಧಕ ಬಾಧಕಗಳನ್ನ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒಮ್ಮತದ ನಿರ್ಣಯ, ಈ ಸಂಭಂದ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯಲು ತೀರ್ಮಾನ. ಸತತ ಎರಡು ತಿಂಗಳ ಪರಿಶ್ರಮದ ಕಾಳಜಿಯ ಫಲವಾಗಿ ನಿನ್ನೆ ಕರೆದ ಮಹತ್ವದ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವಿಶ್ರಾಂತ ಅದ್ಯಕ್ಷರಾದ ಗೋನಾಳ್ ಭೀಮಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತರಾದ ಹನುಮಂತಪ್ಪ ತೇಗನೂರ್,ಜಿ.ಎಸ್.ಟಿ ಆಯುಕ್ತರಾದ ಭೀಮಾಶಂಕರ್, ಬಹುಜನ ಸಮಾಜ ಪಕ್ಷದ ರಾಷ್ಟೀಯ ಸಂಯೋಜಕರು ಹಾಗೂ ಕರ್ನಾಟಕದ ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪ, ರಾಜ್ಯಾದ್ಯಕ್ಷರಾದ ಎನ್.ಮಹೇಶ್, ಪ್ರೋ !! ಹರಿರಾಮ್, ಡಾಃಶ್ರೀನಿವಾಸ್,ಕೆ.ಕಮಲನಾಬನ್, ಹೆಣ್ಣೂರು ಲಕ್ಷ್ಮಿನಾರಾಯಣ, ಕಲಾವಿದ ಚಂದ್ರಶೇಖರ್, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕರಾದ ಎನ್.ಮುನಿಸ್ವಾಮಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು ಮಂಡ್ಯದ ಆನಂದಕುಮಾರ್ ಹಾಗು ಹೂಡಿವೆಂಕಟೇಶ್ ಮತ್ತಿತರ ಅರವತ್ತಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿ ಮುಕ್ತ ಮನಸ್ಸಿನಿಂದ ಮಾತನಾಡಿ ಸಹಮತ ವ್ಯಕ್ತಪಡಿಸಿದರು. ಮುಂದಿನ ಸಭೆಯನ್ನು ಆದಷ್ಟು ಬೇಗ ಕರೆದು ಸಭೆಗೆ ಛಲವಾದಿ ಮಹಾಸಭಾ, ಮಾದಿಗ ದಂಡೋರ, ಮಾದಿಗ, ಮೀಸಲಾತಿ ಹೋರಾಟ ಸಮಿತಿಗಳ, ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಆದಿಜಾಂಭವ ಸಂಘಗಳ, ಮಾತಂಗ ಫೌಂಡೇಷನ್,ಮಾತಂಗ ಪರಿವಾರದ ಆಯ್ದ ಪ್ರಮುಖ ಪದಾಧಿಕಾರಿಗಳನ್ನು ಸಭೆಗೆ ಕರೆದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಮಗೆ ತಿಳಿಸಲು ಸಂತೋಷಿಸುತ್ತೇವೆ









ಜೈ ಮಾದಿಗ. ಯಾದಗಿರಿ ಜಿಲ್ಲೆಯಿಂದ ಹಿರಿಯ ಮಾದಿಗ ಮುಖಂಡರಾದ ಶ್ರೀ ದೇವಿಂದ್ರನಾಥ್ ಕೆ.ನಾದ, ಶ್ರೀ ಲಿಂಗಪ್ಪ ಹತ್ತಿಮನಿ, ಶ್ರೀ ಲಿಂಗಪ್ಪ ವಡ್ನಳ್ಳಿ, ಶ್ರೀ ಆಂಜನೇಯ ಬಬಲಾದಿ ಸೇರಿದಂತೆ ಹಲವು ಮುಖಂಡರು ಒಳಮೀಸಲಾತಿ ಜಾರಿಗಾಗಿ ಹಮ್ಮಿಕೊಂಡ ಕೂಡಲಸಂಗಮದಿಂದ ಬೆಂಗಳೂರುಗೆ ಮಾದಿಗರ ಬೃಹತ್  ಪಾದಯಾತ್ರೆಯಲ್ಲಿ ಪೂಜ್ಯ ಶ್ರೀ ಷಡಕ್ಷರಿ ಮುನಿಸ್ವಾಮೀಜಿ ಅವರೊಂದಿಗೆ ಪಾಲ್ಗೊಂಡು ಸಾಥ್ ನೀಡಿದ ಮುಖಂಡರಿಗೆ ತುಂಬಾ  ಅಭಿನಂದನೆಗಳು. ಶುಭವಾಗಲ 03/12/2017



Hiriyur




NH 4 Near Hiriyur









New Shoes Distributed to Kalnadigeteam by Kiran Kumar Hosamani At Imangala

ನಿನ್ನೆ ನಮ್ಮ ಕಾಲ್ನಡಿಗೆ ತಂಡ ಐಮಂಗಲ ದಲ್ಲಿ ವಾಸ್ತವ್ಯ ಮುಗಿಸಿ ಹಿರಿಯೂರ ಕಡೆ ಸಾಗಿತು.
ನಮ್ಮ ಸಮಾಜದ ಸಂಘಟಕರು ಕಾಲ್ನಡಿಗೆ ತಂಡದ ಎಲ್ಲಾ ಸೇನಾನಿಗಳಿಗೆ ಇಂದು ಬೆಳಗ್ಗೆ ಷೂ (ಬೂಟು) ವಿತರಿಸಿ ಪಾದಯಾತ್ರಾರ್ಥಿಗಳಿಗೆ ಹುರಿದುಂಬಿಸಿದರು.
ಸಂಘಟಕರಿಗೆ ಕಾಲ್ನಡಿಗೆ ತಂಡದ ಪರವಾಗ ಧನ್ಯವಾದಗಳು








ಕಾಲನೆಡಿಗೆ ಜಾತಾ ಮಾಡುವ ಮಾದಿಗ ಒರಟಗಾರರೆಗ ಐಮಂಗಳಾದ  ಉಪಸ್ಥಿತರಿದ್ದರು   ಉಪಚಾರ ಮಾಡಿದರು

Imangala Night Dinner  Hiriyur and Imangala Team 02/12/2017


Imangala, Dinner preparation


NH 4 Chitradurga.




NH 4 Chitradurga.

ಇಂದು ಐಮಂಗಳ ದಲ್ಲಿ ನಮ್ಮ ವಾಸ್ತವ್ಯ. ಡಾ'' ಚಂದ್ರಪ್ಪ ಸರ್ ಮತ್ತು ಅವರ ತಂಡ ದಿಂದ ಚಪಾತಿ ಊಟದ ವ್ಯವಸ್ಥೆ ಮಾಡಿದ್ದಾರೆ


02/12/2017 ಚಿತ್ರದುರ್ಗದಿಂದ ಬೆಂಗಳೂರಿನ ಹೆದ್ದಾರಿ ನಡುವೆ ಉತ್ತರಪ್ರದೇಶದ ನಮ್ಮ ಸಮಾಜದ ಐಸ್ ಕ್ರೀಮ್ ಮಾರುವ ಯುವಕ  ನಮ್ಮ ಕಾಲ್ನಡಿಗೆ ಜಾಥವನ್ನು ಕಂಡು ಐಸ್ ಕ್ರೀಮ್ ನೀಡುವುದರ ಮೂಲಕ ಹೋರಾಟಕ್ಕೆ ಪ್ರೋತ್ಸಾಹ ನೀಡಿದನು



ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ#ಮಾದಿಗರ_ಬೃಹತ್_ಕಾಲ್ನಡಿಗೆ_ಜಾಥಾ ಕೂಡಲಸಂಘಮದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರಗೆ ಪಾದಯಾತ್ರೆ ಇಗ ಚಿತ್ರದುರ್ಗದ ಕೋಟೆಗೆ ಪಾದಯಾತ್ರೆಯ ದಂಡು ಚಿತ್ರದುರ್ಗ ನಗರಕ್ಕೆ ಆಗಮಿಸಿದ ತಕ್ಷಣ ಮಿಂಚಿನ ಸಂಚಲನ ಉಂಟಾಗಿ ಇಡೀ ಚಿತ್ರದುರ್ಗ ಜಿಲ್ಲೆಯ ಮಾದಿಗರು ರೋಮಾಂಚನ ಬರಿತರಾಗಿ ಪಾದಯಾತ್ರೆಯನ್ನು ಸ್ವಾಗತಿಸಿದರು.

 ಈ ಸಂದರ್ಭದಲ್ಲಿ ಅನೇಕ ಮಾದಿಗ ಸಂಘಟನೆಯ ಮುಖಂಡರು ಪಾಲ್ಗೊಂಡಿದರು. 

ಈ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಮಾದಿಗ ಗುರು ಪೀಠದ ಪರಮಪೂಜ್ಯರು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಜಿಗಳು,ಎಲ್ಲ ರಾಜಕೀಯ ಪಕ್ಷದ ಮಾದಿಗ ನಾಯಕರು,ಮಾದಿಗ ಸಂಘಟನಾ ಮುಂಖಡರು,ಮಾದಿಗರ ಬೃಹತ್ ಪಾದಯಾತ್ರೆಗೆ ಭಾಗವಹಿಸಿರುವ ಎಲ್ಲ ಹಿರಿಯರು,ಮತ್ತು ನನ್ನ ಆತ್ಮೀಯ ಸಹೋದರರು ಎಲ್ಲರಿಗೂ ಮತ್ತೊಮ್ಮೆ ಚಿತ್ರದುರ್ಗ ಮಾದಿಗ ಕುಲಬಾಂದವರಿಗೂ ಮತ್ತು ಅವರ ಪರವಾಗಿ ಮತ್ತೊಮ್ಮೆ ಕೃತಜ್ಞತೆಗಳನ್ನು ಅರ್ಪಿಸುತ್ತನೆ.















02/12/2017






Date 01/12/2017


Chitradurga, Entrence

ಆತ್ಮಿಯ ಮಾದಿಗ ಬಂದುಗಳೆ ಮಾದಿಗರ ಬ್ರಹತ ಕಾಲ್ನಡಗೆ ಇನ್ನೆನ್ನೂ ಕೇಲವೆ ದಿನಗಳಲ್ಲಿ ಮುಕ್ತಯವಾಗೀ ಬೆಂಗಳೂರು ಪ್ರೀಡಂ ಪಾರ್ಕಗೆ ತಲುಪ್ಪಲಿದ್ದೆ ನೀವು ಶಿಕ್ಷಣ ಹೊಂದಿದ್ದವರು ದಯವಿಟ್ಟು ನೀಮ್ಮ ಗ್ರಾಮಗಳಲ್ಲಿ ನೀವೂ ಹೋರಾಟದ ಬಗ್ಗೆ ಸಲ್ಪ ತಿಳಿಸೀ ಹಿಂದೆ ಹುಬ್ಬಳ್ಳಿಯಲ್ಲಿ ಯಾದ ಕಾರ್ಯಕ್ರಮದ ಬಗ್ಗೆ ಬಹಳ ಜನಕ್ಕಕೆ ತೀಳಿದಿಲ್ಲ ಆದ ಕಾರಣ ನೀವು ದಯವಿಟ್ಟು ತಿಳಿಸಿ ಪ್ರತಿಯೂಂದು ಊರಿನಿಂದ ಒಂದು ಜೀಪ ತೆಗೆದುಕೂಂಡು ಬರಬೆಕ್ಕು ಬನ್ನಿ ಭಾಗವಹಿಸಿ ಬಹುಸಂಖ್ಯೆತರ ಮಾದಿಗರ ಋಣ ತೀರಿಸೋಣ ಬನ್ನೀ ದಯವಿಟ್ಟು ನನ್ನೂಂದು ಮನವಿ ವಾಹನ ನಿದನವಾಗಿ
ಚಲಿಸಿಕೂಂಡು ಬನ್ನಿ
ಜೈ ಮಾದಿಗ 
ಜೈ ಆದಿಜಾಂಬವ 
ಜೈ ಮಾತಂಗ 
ಜೈ ಅರುದಂತಿ
ಜೈ ಸಿಂದೂ

ನಮ್ಮ ಕಾಲ್ನಡಿಗೆ ಜಾತಾ ತಂಡ ಚಿತ್ರದುರ್ಗ 15 ಕೀ ಮೀ ದಲ್ಲಿ ಇರುವಾಗ ತಂಡದ ಕೆಲ ಸದಸ್ಯರು ಬಾಯಾರಿಕೆಯಿಂದ ಬಳಲಿ ಸುಸ್ತಾದಾಗ ನೀರು ಕುಡಿದು ದಾಹ ತಣಿಸಿಕೊಂಡು ಅಲ್ಪ ವಿಶ್ರಾಂತಿ ಪಡೆದು.
ನಮ್ಮ ಪಾದಯಾತ್ರೆ ಮುಂದುವರಯಿತ್ತು.


ಕೂಡಲ ಸಂಗಮದಿಂದ  ಪ್ರೀಡಂ   ಪಾರ್ಕ್  ವರೆಗೆ  ಕಾಲ್ನಡಿಗೆ ಜಾತದಲ್ಲಿ  ಭಾಗವಹಿಸಿರಿವ  ಮಾದಿಗ ಬಂದುಗಳಿಗೆ  ಚನ್ನಗಿರಿ ತಾಲ್ಲೂಕ್  ಬೆಳಲಗೆರೆ ಗ್ರಾಮದಲ್ಲಿ ರೊಟ್ಟಿ  ಪುಡಿಚಟ್ನಿ  ತಯಾರಿಸುತ್ತಿರುವ  ಮಹಿಳೆಯರು




ನಿನ್ನೆ ರಾತ್ರಿ ಕೂಡ್ಲಿಗಿ ತಾಲೂಕ ಆಲಹಳ್ಳಿ ಯಲ್ಲಿ ವಾಸ್ತವ್ಯ ದಲ್ಲಿ ನಮ್ಮ ಕಾಲ್ನಡಿಗೆ ತಂಡದವರನ್ನು ಅತ್ಯಂತ ಆಧರದಿಂದ ಸತ್ಕರಿಸಿ ಬೀಳ್ಕೊಡಲಾಯಿತು.ಬೆಳಿಗ್ಗೆ ಆಲಹಳ್ಳಿ ಮಾದಿಗರ ಹಟ್ಟಿಯಲ್ಲಿ ಕುಷ್ಟಗಿ ಮಾದಿಗ ಕಲಾ ಮಂಡಳಿಯಿಂದ ಕಾಲ್ನಡಿಗೆ ಜಾತಾ ಕುರಿತು ಜಾಗೃತಿ ಹಾಡುಗಳನ್ನು ಹಾಡಲಾಯಿತು.ನಮ್ನ ಜಾತಾ ಈಗ ಡೊಣ್ಣೆಹಳ್ಳಿ ಕ್ರಾಸ್ ಮುಖಾಂತರ ಕೋಟೆ ನಾಡು ಚಿತ್ರದುರ್ಗ ಕಡೆ ಸಾಗಿದೆ.
ಶರಣಪ್ಪ ಬೋದೂರ (ಕುಷ್ಟಗಿ)




ಆತ್ಮೀಯರೆ,

ಮಾದಿಗರ ಬ್ರಹತ್ ಕಾಲ್ನಡಿಗೆ ಜಾಥಾದ ಪ್ರತಿಭಟನಾ ಸಮಾವೇಶಕ್ಕೆ ಮಾದಿಗರನ್ನು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡಲು ದಿನಾಂಕ 1-12-2017ರ ಬೆಳಿಗ್ಗೆ 11ಗಂಟೆಗೆ ಕಾವೇರಿ ಅತಿಥಿ ಗೃಹ (ಮೈಸೂರು ಬ್ಯಾಂಕ್ ಎದುರಿನ ಮುಖ್ಯ ರಸ್ತೆ ಯಲ್ಲಿ ರುವ) ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು ತಾವುಗಳು ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ಮತ್ತು ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಮತ್ತು ಆನೇಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಮಾದಿಗರ ಕಾಲೋನಿಯ ಮುಖಂಡರು ಸಭೆಗೆ ಬರಬೇಕೆಂದು ಮನವಿ.

ದಯಮಾಡಿ ತಾವೆಲ್ಲರು ತಪ್ಪದೇ ಈ ಸಭೆಗೆ ಬಂದು ಹಾಗೂ ನಮ್ಮೆಲ್ಲರ ಕುಲಭಾಂದವರನ್ನು ಕರೆತನ್ನಿ.

ಕಾರ್ಯಕ್ರಮದ ಯಶಸ್ಸಿಗೆ ರೂವಾರಿಗಳಾಗಿ ಯಶಸ್ವಿಯ ಪಾಲು ನಿಮ್ಮದಾಗಿರಲಿ.

ತಮ್ಮ ಆಗಮನಕಾಂಕ್ಷಿಗಳು
 *ಪ್ರಚಾರ* *ಸಮಿತಿ* .
ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
 *9480701061*  *7353679907*  *8197474569*  *9035732049*  *9902891935*

ದಾವಣಗೇರ ಜಿಲ್ಲೆ ಹರಪನ ಹಳ್ಳಿ ತಾಲೂಕಿನ ನಿಚ್ಚವ್ವನ ಹಳ್ಳಿ ಗ್ರಾಮದಿಂದ ಇಂದು ನಮ್ಮ ಮಾದಿಗ ಸಮಾಜದ 50 ಯುವಕರು ಅಯ್ಯನಹಳ್ಳಿ ಗ್ರಾಮದಲ್ಲಿ ನಾವು ಇದ್ದಾಗ ಕಾಲ್ನಡಿಗೆ ಜಾತಾದಲ್ಲಿ ಬ್ಯಾನರ್ ಇಡಿದು ಮೆರವಣಿಗೆಯೊಂದಿಗೆ ನಮ್ಮೊಂದಿಗೆ ಸೇರಿಕೊಂಡರು,
ಇವರಿಗೆ ಕರ್ನಾಟಕದ ಮಾದಿಗ ಸಮಾಜದವರಿಂದ ಭವ್ಯವಾದ ಸ್ವಾಗತ.



ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಕಾಲ್ನಡಿಗೆ ಜಾಥಾ ವಾಸ್ತವ್ಯ ವಿವರ



*ನಮಸ್ಕಾರ. ಬಂಧುಗಳೆ ಬೆಂಗಳೂರು ಉತ್ತರ ತಾಲೂಕು ಯಲಹಂಕ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಮಾದಿಗ ಸಮಾಜದ ಎಲ್ಲಾ ನನ್ನ ಪ್ರೀತಿಯ  ಸಹೋದರರೆ  ಎ ಜೆ ಸದಾಶಿವ ಆಯೋಗದ ವರದಿಯನ್ನ  ಜಾರಿಗೆ  ತಂದು ಕೇಂದ್ರ ಸರ್ಕಾರಕೆ  ಶಿಫಾರಸು  ಮಾಡಲು ಸರ್ಕಾರದ ಮೇಲೆ ಓತ್ತಡ ತರಲ್ಲು ದಿನಾಂಕ 20/11/2017ರಂದು ಕೂಡಲಸಂಗಮ ದಿಂದ  ಬೆಂಗಳೂರಿಗೆ ಪಾದಯಾತ್ರೆ   ಬರುತೀರುವ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ನಮ್ಮ ಸಮಾಜದ ಯುವಕರು ಹಿರಿಯರು ಸಾವಿರ  ಸಾವಿರ ಸಂಖ್ಯೆಯಲ್ಲಿ ದಿನಾಂಕ 11/12/2017ರಂದು ಬೆಂಗಳೂರಿಗೆ ಬರುತಿರುವುದರಿಂದ   ಬೆಂಗಳೂರಿನಲ್ಲಿ ನೆಡೆಯುವಂಥ ಸಮಾವೇಶ ಕೆ ನಮ್ಮ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕಾಗಿರುವುದರಿಂದ
ಬೆಂಗಳೂರು ಉತ್ತರ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಹಿರಿಯ ಮುಖಂಡರು ಮತು ಸಮುದಾಯದ ಯುವ ಮುಖಂಡರು.ಭಾವ ವಹಿಸಬೇಕು
*ದಿನಾಂಕ .1/12/2017ರಂದು ಶುಕ್ರವಾರ ಸಮಯ ಬೆಳಗ್ಗೆ  11,ಗಂಟೆಗೆ ಯಲಹಂಕ ತಾಲ್ಲೂಕು ಕಚೇರಿ ಸಮೃದ  ಸಬಾಂಗಣದಲ್ಲಿ ಸಭೆ ಕರೆದಿದು ಈ ಸಭೆಗೆ  ದಯವಿಟ್ಟು  ಸರಿಯಾದ ಸಮಯಕ್ಕೆ ಎಲ್ಲರು ಬರಬೇಕಾಗಿ ತಮ್ಮಲ್ಲಿ ಮನವಿ*

*🙏ಮಾದಿಗ ಸಂಘಟನೆಗಳ ಒಕ್ಕೂಟ -ಕರ್ನಾಟಕ ವತಿಯಿಂದ*🙏 ಹೆಚ್.ಎ.ಮನು ಸಿದ್ದಾರ್ಥ 9844700021










Kudligi, Bellary






ಕೂಡ್ಲಿಗಿ ತಾಲ್ಲೂಕಿನ ಪೌರ ಕಾರ್ಮಿಕರ ವತಿಯಿಂದ ನಮ್ಮನ್ನು ಸನ್ಮಾನಿಸಿದರು





ಸದಾಶಿವ ಆಯೋಗ ವರದಿ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ಇವತ್ತು ನಡೆ ಪಾದಯಾತ್ರೆಯಲ್ಲಿ ಬೆಳಿಗ್ಗೆ ಉಪಹಾರ ಉಪಾಹಾರ ನಂತರ ಪಾದಯಾತ್ರೆಯಲ್ಲಿ ನಡೆದ ಒಂದು ನೋಟ ಪಾದಯಾತ್ರೆಯಲ್ಲಿ ರಾಜ್ಯಾದ್ಯಕ್ಷರು ಶ್ರೀ ಚಂದ್ರಕಾಂತ ಎಸ್ ಕಾದ್ರೊಳ್ಳಿ ರಾಜ್ಯ ಗೌರವಾದ್ಯಕ್ಷರು ಶ್ರೀ ಮಾತ೯ಂಡಪ್ಪ ಎಚ್ ಹಾದಿಮನಿ ರಾಜ್ಯ ಮಹಾಪ್ರದಾನ ಕಾಯ೯ದಶಿ೯ ಶ್ರೀ ತಿರಕಪ್ಪ ಚಿಕ್ಕೆರಿ ರಾಜ್ಯ ಉಪಾಧ್ಯಕ್ಷ ಶ್ರೀ ಆನಂದ ಮಾದರ ಹಾವೇರಿ ಜಿಲ್ಲೆಯ ಅದ್ಯಕ್ಷರು ಶ್ರೀ ಬಸವರಾಜ ಕಟ್ಟೀಮನಿ ಧಾರವಾಡ ಜಿಲ್ಲೆಯ ಅದ್ಯಕ್ಷರಾದ ಶ್ರೀ ಮಂಜುನಾಥ ದೊಡ್ಡಮನಿ ಗದಗ ಜಿಲ್ಲೆಯ ಅದ್ಯಕ್ಷರಾದ ಶ್ರೀ ನಿಂಗರಾಜ ದೊಡ್ಡಮನಿ ಕೊಪ್ಪಳ ಜಿಲ್ಲೆಯ ಅದ್ಯಕ್ಷರಾದ ಶ್ರೀ ಯಲ್ಲಪ್ಪ ಹಂದ್ರಾಳ ಇನ್ನೂ ಅನೇಕ ಜಿಲ್ಲೆಯ ಹಾಗೂ ತಾಲುಕಾ ಪದಾದಿಕಾರಿಗಳು ಪಾದಯಾತ್ರೆಯಲ್ಲಿ ಬಾಗವಹಿಸಿದ್ದಾರೆ ಈಗ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ನಗರಕ್ಕೆ ಬಂದು ಸೇರಿತು





Timalapura, Hospet



ಇಂದು ಬೆಳಿಗ್ಗೆ ನಮ್ಮ ಪಾದಯಾತ್ರೆ ತಂಡ 
ಶ್ರೀ ಮಾತಂಗ ಮುನಿ ಸ್ವಾಮೀಜಿ ರವರ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ.
ನಮ್ಮ ಸಮಾಜದ ಯುವಕರು ಮತ್ತು ಹಿರಿಯರು ಅದ್ದೂರಿಯಾಗಿ ನಮ್ಮನ್ನು ಬೀಳ್ಕೊಟ್ಟರು.
ಕೂಡ್ಲಗಿ ಮಾರ್ಗವಾಗಿ ನಮ್ಮ ಪಾದಯಾತ್ರೆ ಸಾಗಿತು.  28/11/2017








Dr B R Ambedkar Circle, Hospet 27/11/2017




VijayaNagar College.Hospet




SaiBaba Circle, Hosapet





T.B Dam Circle  27/11/2017










Shivapur, Koppal 27/11/2017






NH 13, Hasahalli










Hasahalli, NH 13 27/11/2017














Hulagi-Munirabad Bridge



TB Dam...CD Distribution 

ಇಂದು ಬೆಂಗಳೂರಿನ ಗಾಂಧಿ ಭವನ ದಲ್ಲಿ ಆಯೊಜಿಸಿದ ಮಾದಿಗ ಸಂಘಟನೆಗಳ ಒಕ್ಕೂಟ ನ್ಯಾ ಏ ಜೆ ಸದಾಶಿವ ಆಯೋಗದ ವರದಿ ಹಾಗೂ ಪಾದಯಾತ್ರೆಯ ಅಂತಿಮ ಹಂತದ ಪೂರ್ವಭಾವಿ ಸಭೆ ಕರೆಯಲಾಯಿತು ಕಾರ್ಯಕ್ರಮದಲ್ಲಿ ನಿ ಕುಲಪತಿ ಅನಂತರಾಮಯ್ಯ ಸರ್  ಮಾದಿಗ ಸಾಹಿತಿಗಳು ಸಮಾಜದ ಹಿರಿಯರು ಯುವ ಮಿತ್ರರು ಪಾಲ್ಗೊಂಡಿದ್ದರು







ಮೈಸೂರಿನಲ್ಲಿ ಮಾದಿಗ ಸಮುದಾಯದಿಂದ ಹಮ್ಮೀಕೊಂಡಿದ್ದ ಸನ್ಮಾನ ಸಮಾರಂಭವು ಪುರಭವನದಲ್ಲಿ ಜರುಗಿತು ನಮ್ಮ ಮಾನ್ಯ್ಸಚಿವರಾದ ಶ್ರೀ ಆರ್ ಬಿ ತಿಮ್ಮಾಪೂರ ಸರ್ ಹಾಗೂ ಸಪಾಯಿ ಕರ್ಮಚಾರಿ ಆಯೊಗದ ಅಧ್ಯಕ್ಶ ರಾದ ಮಾರಪ್ಪ ರವರನ್ನು ಸನ್ಮಾನಿಸಲಾಯಿತು ಗೋವಿಃಂದಯ್ಯ ಸಾಹಿತಿ ಹಿರಿಯರು ಹಾಗೂ ಜನಪ್ರತಿನಿದಿಗಳು ಪ್ರಮುಖರಿದ್ದರು






ಮಹಿಷಿ ಸೈನ್ಯ ಈಗ.ಗಂಗಾವತಿಯಿಂದ ಬಂಡಿ ಹರ್ಲಾಪೂರದ ಕಡೆಗೆ..‌
26/11/2017

Gangavathi Bustand 26/11/2017


25/11/2017








Siddapur Village near Anegundi..Koppal


ಮಾದಿಗರ ಕಾಲ್ನಡಿಗೆ ಜಾತ ಸಣಾಪುರ ಗ್ರಾಮದಿಂದ ಹಳೆ ಬಂಡಿ ಹರ್ಲಾಪುರ ವಾಸ್ತ್ಯವ್ಯ ಇದೆ















Country : Raj News Channel varadi




Gangavathi Apmc Yard, Koppal Distick 6th day Ends Sr jurnalist C.H Narinal and Gangavathi Madiga community well comes The Kalnadige Team 







ಇಂದು ಕಾಲ್ನಡಿಗೆಯ ಸೈನಿಕರು ಕನಕಗಿರಿ ದಾಟಿ ಗಂಗಾವತಿ ನಗರಕ್ಕೆ ಆಗಮಿಸಲಿದೆ...‌



Ron Madiga Bandugalinda 5000 Roti 250kg Gurali Chati 20 leter Masaru..Arpane


Herooru Gangavathi 


Saranabasaveshwara Nagar,Gangavathi,Koppal


 ಹೆಚ್ಚಿನ ಮಾಹಿತಿಗೆ ಕರೆ ಮಾಡಿ   Ajit 9611329805,  Ambanna Arolikar 9448695537,Ravi Hosamani 99647397360  Murali 9902221983, Ranganatha 9663670383





ನಾಲ್ಕನೆಯ ದಿನದ 4th Day

ನಾಲ್ಕನೆ ದಿನದ ಮಾದಿಗರ ಬೃಹತ್ ಪಾದಯಾತ್ರೆ ಇಂದು ಮುಂಜಾನೆ ಕುಷ್ಟಗಿ ನಗರಕ್ಕೆ ಆಗಮಿಸಿತು.

ಪತ್ರಿಕಾ ಪ್ರಕಟನೆ












#ನ್ಯಾ_ಸದಾಶಿವ_ಆಯೋಗದ_ವರದಿ_ಜಾರಿಗೆ ವಿರೋದಿಸಿಸುತ್ತಿರುವ ನರೇಂದ್ರ ಸ್ವಮಿ, ಪಿ ರಾಜೀವ, ಮಾನಪ್ಪ ವಜ್ಜಲ, ಶಿವರಾಜ ತಂಗಡಗಿ ಮೊಟಮ್ಮ ಇವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಂತರ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.







ಸುಮಾರು 550 ಬೈಕ್ ಸೇರಿಸಿ ರ್ಯಾಲಿ ಮುಖಾಂತರ ಸ್ವಾಗತಿಸಿ ಭವ್ಯ ಮೆರವಣಿಗೆ ಮುಖಾಂತರ 
NH 13 ಸರ್ಕಲನಲ್ಲಿ ಬಹಿರಂಗ ಸಭೆ ಮಾಡಿ, ಸದಾಶಿವ ಆಯೋಗದ ವರದಿಯನ್ನು ವಿರೋದಿಸಿಸುತ್ತಿರುವ ಶಾಸಕರಿಗೆ ಕುಷ್ಟಗಿ ತಾಲ್ಲೂಕಿನ ಮಾದಿಗರು ಬಹುಮಾನ ವಿತರಿಸಿದರು


ಕುಷ್ಟಗಿ ಪಟ್ಟಣದಲ್ಲಿ ಮಧ್ಯಾಹ್ನದ ಊಟದ ಸಮಯ




ಮೂರನೇ ದಿನ 3rd Days

ಮೂರನೇ ದಿನ ಪಯಣ ಇಂದು ಇಲಕಲ್ಲ ತಾಲ್ಲೂಕಿನಿಂದ ಕುಷ್ಟಗಿ ತಾಲ್ಲಕ್ ಕಡೆಗೆ ನಮ್ಮ ಜಾಥ ಪಯಣ
ಬಿಜಿಕಲ್ ನಿಂದ ನಾಲ್ಕನೆಯ ದಿನದ ಪಯಣ ಕುಷ್ಟಗಿ ಕಡೆ







ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಿಜಿಕಲ್ ವಾಸ್ತವ್ಯದ ಕಡೆ ನಮ್ಮ ಪಯಣ






ದೊಟಿಹಾಳ ದಲ್ಲಿ ಪಾದಯಾತ್ರೆಯ ಜಾಥ






*ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾ ನಾವು ಊಹೆಗೆ ಮೀರಿ ತುಂಬಾ ಅದ್ಭುತವಾಗಿ ಯಶಸ್ಸು ಕಾಣುತ್ತಿದೆ. ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಬೇಕೆಂದರೆ. ತಮ್ಮೆಲ್ಲರ ಬೆಂಬಲ ಮುಖ್ಯವಾದದ್ದು.* 

 *ಇಂದು ನಮ್ಮ ೨ ನೇ ವಾಸ್ತವ್ಯ ಇಳಕಲ್ಲಗೆ ಬಂದಿದೆವೇ. ಸುಮಾರು ೧೦೦೦ ಮಾದಿಗರು ನಮ್ಮನ್ನು ಬರಮಾಡಿಕೊಂಡು ತಮ್ಮೆಲ್ಲರ ಬೆಂಬಲವನ್ನು ಸೂಚಿಸಿದರು*



Sri Basaveshwara Circle, Ilkal


Kanti Circle, ilkal





Suvarna News 22/11/2017



Dannur to Hunagunda Kalnadige Jata Journey Start At 9 am  and Now moving towards Hunagund 


Well come At Hunagunda 21/11/2017

Second Day

 ಹುನಗುಂದ ಮಾದಿಗರು ತಮಟೆಯನ್ನು ಹಲಗಿಗಳನ್ನು ಬಾರಿಸುವ ಮೂಲಕ ಪಾದಯಾತ್ರೆಯ ಬಂಧುಗಳನ್ನು  ಸ್ವಾಗತಿಸಲು 






















ಮಾದಿಗರ ಬೃಹತ್ ಕಾಲ್ನಡಿಗೆ ಜಾಥ ವು ಮಧ್ಯಹ್ನದ ಊಟದ ಸಮಯಕ್ಕೆ ಹುನಗುಂದ ನಗರವನ್ನು ತಲುಪಿತು.ಹುನಗುಂದ ನಗರದ ಮಾದಿಗ ಯುವಕರು ಹಲಗಿ ಬಾರಿಸಿ ಮತ್ತು ನಗರದ ಮುತ್ತೈದೆರಿಂದ ಕಳಸ ಬೆಳಗಿಸುವುದರ ಮೂಲಕ ದೃಷ್ಠಿಯನ್ನು ತೆಗೆದು ತೆಂಗಿನಕಾಯಿಯನ್ನು ಹೊಡೆಯುವ ಮೂಲಕ ಹೃದಯ ಪೂರ್ವಕ ಸ್ವಾಗತವನ್ನು ಬಯಸಿದರು ತದನಂತರದಲ್ಲಿ ಮಾದಿಗರ ಬೃಹತ್ ಕಾಲ್ನಡಿಗೆ ಜಾಥವು ತಮ್ಮ ದಂಡು ಸಮೇತ ಹುನಗುಂದ ನಗರದ ಡಾ!!ಬಾಬು ಜಗಜೀವನ್ ರಾಮ್ ಕಾಲೋನಿ ಯಲ್ಲಿ ರುಚಿಕರವಾದ ಊಟವನ್ನು ಸವಿದು ತಮ್ಮ ದಣಿವನ್ನು ಹಾಗೂ ಹಸಿವನ್ನು ಇಂಗಿಸಿಕೊಂಡರು...
ಮಾದಿಗರ ಬೃಹತ್ ಕಾಲ್ನಡಿಗೆ ಜಾಥ ವು ಮಧ್ಯಹ್ನದ ಊಟದ ಸಮಯಕ್ಕೆ ಹುನಗುಂದ ನಗರವನ್ನು ತಲುಪಿತು.ಹುನಗುಂದ ನಗರದ ಮಾದಿಗ ಯುವಕರು ಹಲಗಿ ಬಾರಿಸಿ ಮತ್ತು ನಗರದ ಮುತ್ತೈದೆರಿಂದ ಕಳಸ ಬೆಳಗಿಸುವುದರ ಮೂಲಕ ದೃಷ್ಠಿಯನ್ನು ತೆಗೆದು ತೆಂಗಿನಕಾಯಿಯನ್ನು ಹೊಡೆಯುವ ಮೂಲಕ ಹೃದಯ ಪೂರ್ವಕ ಸ್ವಾಗತವನ್ನು ಬಯಸಿದರು ತದನಂತರದಲ್ಲಿ ಮಾದಿಗರ ಬೃಹತ್ ಕಾಲ್ನಡಿಗೆ ಜಾಥವು ತಮ್ಮ ದಂಡು ಸಮೇತ ಹುನಗುಂದ ನಗರದ ಡಾ!!ಬಾಬು ಜಗಜೀವನ್ ರಾಮ್ ಕಾಲೋನಿ ಯಲ್ಲಿ ರುಚಿಕರವಾದ ಊಟವನ್ನು ಸವಿದು ತಮ್ಮ ದಣಿವನ್ನು ಹಾಗೂ ಹಸಿವನ್ನು ಇಂಗಿಸಿಕೊಂಡರು...
ಈ ಸಂದರ್ಬದಲ್ಲಿ ಹುನಗುಂದ ಮಾದಿಗ ಹಿರಿಯರು ಮತ್ತು ಯುವಕರು ಮರುಳು ಸಿದ್ದಪ್ಪ ಕಟ್ಟಿಮನಿ, ಮಾರುತಿ ಕಟ್ಟಿಮನಿ, ಶಿವು ಭಾವಿಕಟ್ಟಿ , ಉಮೇಶ ಕಡೆಮನಿ, ಶಾಂತಕುಮಾರ್ ಮೂಕಿ, ಮನಹೋರ ಮೂಕಿ, ವಿಜಯ ಭಾವಿಕಟ್ಟಿ,ಹುಲ್ಲಪ್ಪ ಬಂಗಾರಿ, ಯಲ್ಲು ದಿಡ್ಡಿಮನಿ, ಮಂಜು ಗಡ್ಡಿ, ಹನಮಂತ ಸಂದಿಮನಿ, ರಾಘು ಮಾದರ್, ರವಿ,ನಾಗಲಿಂಗ ಮಾಳೇಕೊಪ್ಪ, ಪರಸು ಬಿಸನಾಳ, ಪುಟ್ಟು ಕಟ್ಟಿಮನಿ, ಕೆಂಚಪ್ಪ ಮಾದರ್, ಇನ್ನೂ ಹಲವಾರು ಹಿರಿಯರು ಯುವಕರು ಮದ್ಯಹ್ನದ ಊಟದ ಔತಣ ಕೂಟವನ್ನು ಏರ್ಪಡಿಸಿ ತಮ್ಮ ಅಳಿಲು ಸೇವೆಯ ಮುಖಾಂತರ ಮಾದಿಗರ ರುಣವನ್ನು ತೀರಿಸುವಲ್ಲಿ ಭಾಗಿಯಾದರು


154 ವಿಧಾನಸಭ ಕ್ಷೇತ್ರದಲ್ಲಿ ನಿರ್ಣಾಯಕರು ಮಾದಿಗರು

Hunagund Bustand










ಮಾದಿಗರ ಬೃಹತ್ ಕಾಲ್ನಡಿಗೆ ಜಾಥವು ಮೊದಲನೇ ದಿನದ ವಾಸ್ತವ್ಯವನ್ನು ಧನ್ನೂರನಲ್ಲಿ ಹೂಡಿದರು ಸವಿ ಸವಿಯಾದ ರುಚಿಕರವಾದ ಊಟವನ್ನು ಸವಿದು ಕನಸಿನ ಲೋಕದ ನಿದ್ರೆಗೆ ಜಾರಿ ಬೆಳಿಗ್ಗೆ ಮತ್ತೆ ಎತಾವತ್ತಾಗಿ ಉಪಹಾರವನ್ನು ಸೇವಿಸಿ ನಂತರ ಪುನಃ ಪಾದಾಯಾತ್ರೆಯನ್ನು ಆರಂಭಿಸಿ ಅಂಬಣ್ಣ  ಆರೋಲಿಕರ್ ಮಾತನಾಡಿ ಧನ್ನೂರ ಮಾದಿಗರು ನಮಗೆ ಊಟ ಉಪಚಾರ ಮಾಡಿಸಿ ತಂಗಲು ತಂಪಾದ ನೈಸರ್ಗಿಕ ವಾತವರಣವನ್ನು ವ್ಯೆವಸ್ಥೆ ಮಾಡಿ  ಮಾದಿಗರ ರುಣವನ್ನು ತಿರಿಸಿದ್ದಾರೆ ಮತ್ತು ನಮ್ಮ ಒಳಮೀಸಲಾತಿ ಯನ್ನು ವಿರೋದಿಸುವ ರಾಜಕೀಯ ವ್ಯಕ್ತಿಗಳಿಗೆ 2018 ರ ಚುಣಾವಣೆಯಲ್ಲಿ ತಕ್ಕ ಪಾಠ ಕಲಿಸೋಣ ಒಳ ಮೀಸಲಾತಿಯ ಬಗ್ಗೆ ಪ್ರತಿ ಹಳ್ಳಿ-ಹಳ್ಳಿಗೂ ಪ್ರಚಾರದ ಮೂಲಕ ತಿಳಿಸೋಣ ಮತ್ತು ಹುನಗುಂದಕ್ಕೆ  ನಮ್ಮ ಮುಂದಿನ ಪ್ರಯಾಣ ಹುನಗುಂದ ಮಾದಿಗರು ಪಾದಯಾತ್ರಯ ಯುವ ದಂಡನ್ನು ಸ್ವಾಗತಿಸಲು ಬಹಳ ಕಾತುರತೆಯಿಂದ ಕಾಯುತ್ತೀದ್ದಾರೆ  ಎಂದು ತಮ್ಮ ಅನಿಸಿಕೆಗಳಿಗೆ ವಿರಾಮ ಹೇಳಿ
ಧನ್ನೂರ ಗ್ರಾಮದ ಮಾದಿಗರು ತಮಟೆಯನ್ನು ಹಲಗಿಗಳನ್ನು ಬಾರಿಸುವ ಮೂಲಕ ಪಾದಯಾತ್ರೆಯ ಬಂಧುಗಳನ್ನು ಬಿಳ್ಕೋಟ್ಟರು

ಈ ಸಂಧರ್ಬದಲ್ಲಿ ಈಶ್ವರ್ ಗಡ್ಡಿ, ಧನೇಶ್ವರ ಗಡ್ಡಿ, ಆಂಜನೇಯ ಗಡ್ಡಿ,  ಪುಂಡಪ್ಪ ಮಾದರ್ ತಂಗಡಗಿ, ಹನಮಂತ ದಿಡ್ಡಿಮನಿ , ಹುಲ್ಲೇಶ ಚಳಗೇರಿ,  ಮತ್ತು ಮಾದರ ಚನ್ನಯ್ಯ ಸಮಿತಿ ಧನ್ನೂರ ಯುವ ಬಂದು ಮಿತ್ರರು ಉಪಸ್ತಿತರಿದ್ದರು 

  

ಸಾಂಕೇತಿಕವಾಗಿ ನಿನ್ನೆ ಕೂಡಲಸಂಗಮವೂ ಐತಿಹಾಸಿಕ ಕಾಲ್ನಡಿಗೆಗೆ ರಾಜ್ಯದ ಎಲ್ಲಾ ದಲಿತ- ಮಾದಿಗ ಸಂಘಟನೆಗಳ
ಮಹಾಮೈತ್ರಿ ಮಹಾಸಂಗ್ರಾಮದ ಸಹಸ್ರ ಸಹಸ್ರ ಮಾದಿಗರು ಸಾಕ್ಷಿ ಯಾಯ್ತು..ಕಾರ್ಯಕ್ರಮ ೩ ಘಂಟೆಗೆ ಮುಗಿದು,ಉರಿ ಬಿಸಲಲ್ಲಿ ಸಾವಿರಾರು ಮಾದಿಗರ ದಂಡಯಾತ್ರೆ 11ಕಿ.ಮಿ ಗಳ ನಂತರ ಊಟದ ವ್ಯವಸ್ಥೆ ಬೆಳಕಲ್ ಮಾದಿಗರು ಉಣಬಡಿಸಿ ಮತ್ತೊಂದು 11ಕಿ.ಮಿ ಗಳ ಬಿರುಸಿನ. ಕಾಲ್ನಡಿಗೆಯ ಸೈನಿಕರಿಗೆ ಇದ್ದಲಗಿ ಮಾದಿಗರು ಮಂಡಕ್ಕಿ ಚುಡವಾ ಚಹ ನೀಡಿದರೆ ಕಮದತ್ ಮಾದಿಗರು ಬಾಳೆಹಣ್ಣು, ನಿಂಬು ಶರಬತ್ ನೀಡಿ ಬೀಳ್ಕೊಟ್ಟರೇ ದನ್ನೂರಿನ ಮಾದಿಗ ನೂರಾರು ತಾಯಂದಿರು,ಯುವಕರು ಕಳಸ ತಮಟೆಗಳ ಮೂಲಕ 2ಕಿಮೀ ಅದ್ದೂರಿಯಾಗಿ ಸ್ವಾಗತಿಸಿ ದಣಿದ ಸೈನಿಕರಿಗೆ ನೈತಿಕ ವಾಗಿ ಸಾಥಿ ನೀಡಿದರು ಸೈನಿಕರ 2 ಘಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಮದುವೆಯ ಔತಣದ ಮಾದರಿಯ ಉಪಚಾರ ಕಾಯ೯ಕತ೯ರಿಗೆ ಎಲ್ಲಿಲ್ಲದ ಸ್ಪೂರ್ತಿ ನೀಡಿ, ಮತ್ತೆ 3 ಘಂಟೆಗಳ ಕೋತ್ಪಾಳ ಕಲಾತಂಡ ಮದ್ಯರಾತ್ರಿಯವರೆಗೂ ನಡೆದು ಸೈನಿಕರೂ ನಿದ್ರೆಗೆ ಜಾರಿದರೂ.‌‌..2018 ರ ಮಹಾಚುನಾವಣೆಗೆ ಕೇರಿಗೆ ಬರುವ ರಾಜಕಾರಣಿಗಳಿಗೆ ಸದಾಶಿವ ವರದಿಯ ಅನುಷ್ಠಾನಕ್ಕೆ ವಹಿಸಿದ ತಾತ್ಸಾರದ ಪರಿಣಾಮದ ಬಿಸಿ ಮುಟ್ಟಿಸಲು ತೀಮಾ೯ನಿಸಿ ಬೆಳಗಿನ ಉಪಹಾರ ಮುಗಿಸಿ ಹುನಗುಂದಕ್ಕೆ ದಂಡಯಾತ್ರೆ ಮುಂದುವರೆಯಿತು.‌‌.‌‌

Edalagi Village









Second Day Gallery photo Dannur













ಮಾದಿಗರ ಬೃಹತ್ ಕಾಲ್ನಡಿಗೆ ಜಾಥ ವು ಇಂದು ಕೂಡಲಸಂಗಮ ದಿಂದ ಧನ್ನೂರ ವಾಸ್ತವ್ಯದ ಕಡೆಗೆ ವೇಗಗತಿಯಲ್ಲಿ ಪಾದಯಾತ್ರೆ ಸಾಗುತ್ತಿದೆ ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ ಮಾದಿಗರ ಸೇರಬೇಕು "ನಮ್ಮ ನಡೆ ಮೀಸಲಾತಿಯ ಕಡೆ"
" ನೀವು ಬನ್ನಿ ನಮ್ಮವರನ್ನು ಕರೆತನ್ನಿ"
ಜೈ ಮಾದಿಗ ಜೈ ಜೈ ಮಾದಿಗ

























ಸಾಮಾನ್ಯರಲ್ಲಿ ಅತಿ ಸಮಾನ್ಯನಾಗಿ ಸಹೃದಯವoತ ಡಿ.ಆರ್.ನಾರಯಣಸ್ವಾಮಿ.. ಕೂಟದಲ್ಲಿ ಭಾಗಿಯಾಗಿ ಯುವ ಸಂಘಟಿಕರಿಗೆ ಮಾರ್ಗದರ್ಶನ ನೀಡಿದಂತಹ ಇವರಿಗೆ ಸುಖ, ಶಾಂತಿ, ನೆಮ್ಮದಿ, ಅಧಿಕಾರ ಅಂತಸ್ತು ದೊರೇಯಲೇಂದು.. ಮಾದರ ಚನ್ನಯ್ಯ ಅನುಗ್ರಹಿಸಲಿ..








Raichur Team Baik Line




 Program Stage @ Kudalasangama Program











ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೂರಾರು ಮಾದಿಗರು ಸೈನಿಕರು ಕೂಡಲಸಂಗಮದ ಕಡೆ  ಬೈಕ್ ಗಳ ಸವಾರಿಯೊಂದಿಗೆ.‌‌‌.





Adijambava   Bangalore Team At Kudalasangama Date 19/11/2017

ಪ್ರೀತಿಯ ನನ್ನ ಹೆಮ್ಮೆಯ ಮಾದಿಗ ಬಂಧುಗಳೇ ನಾಳೆ ಶುರುವಾಗಲಿರುವ *ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾ* ಬರುವವರು ಈ ಸ್ಥಳದ ಮಾರ್ಗವಾಗಿ ಬರಬೇಕು. ಹಾಗೂ ಜಾಥಾದಲ್ಲಿ ಭಾಗವಹಿಸುವ ಯುವಕರು ಬರುವ ಸ್ಥಳದ ವಿಳಾಸ* *ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪ ಕೂಡಲಸಂಗಮ ಬಾಗಲಕೋಟ ಜಿಲ್ಲ. 

    ಹೆಚ್ಚಿನ ಮಾಹಿತಿಗೆ ಕರೆ ಮಾಡಿ   Ajit 9611329805, Ravi Hosamani 99647397360  Murali 9902221983, Ranganatha 9663670383 Laxman Chandragiri 


ಮಾದಿಗರ ಬೃಹತ್ ಕಾಲ್ನಡಿಗೆ ಜಾಥದ ಉದ್ಘಾಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಬಂಡಾಯ ಸಾಹಿತಿ .ಸಿ .ದಾನಪ್ಪ ನಿಲ್ಲೋಗಲ್. ಮುರುಳಿಧರ್ ಮೇಲಿನಮನಿ.Ajit Madar,S R Ranganath Shivappa Ratnakar And Nagalinga Malekoppa


*





*ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾ*ದ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಆಗಮಿಸುತ್ತಿರು. *ಮಾದಿಗ ಜನಾಂಗದ ರಾಷ್ಟ್ರೀಯ ನಾಯಕರಾದ ಶ್ರೀ ಮಂಧಕೃಷ್ಣ  ಮಾದಿಗ* ಬರುತ್ತಿದ್ದಾರೆ.


ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸುವ ಕಾಲ್ನಡಿಗೆ ತಂಡಕ್ಕೆ ವಯಕ್ತಿಕವಾಗಿ ೨೦೦  ಸಮವಸ್ತ್ರವನ್ನು ಶ್ರೀ ಪ್ರಶಾಂತರಾವ್ ಐಹೋಳೆ (ಮುಖ್ಯ ಸಂಪಾದಕರು *ಭಾರತ ವೈಭವ* ಪತ್ರಿಕೆ) ನೀಡಿ ಜನಾಂಗದ ಅಭಿಮಾನವನ್ನು ತೋರಿದರು.ಈ ಸಂದರ್ಭದಲ್ಲಿ ಜಾಥಾದ ಸಂಘಟಕರು *ಶ್ರೀ ಅಜೀತ ಮಾದರ,ಪರಶುರಾಮ ದೊಡ್ಡಮನಿ* ಹಾಗೂ ಶ್ರೀ ರಾಜು ಕೆ.ಕೋಲಾ( ಜಿಲ್ಲಾ ಅಧ್ಯಕ್ಷರು,ಬೆಳಗಾವಿ) ಶ್ರೀ ಪ್ರಶಾಂತ ಎನ್.ರಜಪೂತ್ ( ಸಂಪಾದಕರು ಮಹಾ ಯುದ್ಧ ಪತ್ರಿಕೆ) ಹಾಗೂ ವೈಭವ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರು.ಬೆಂಗಳೂರು) ಹಾಜರಿದ್ದರು.



ಮಾದಿಗರ ಬೃಹತ್ ಕಾಲ್ನಡಿಗೆ ಜಾಥದ ಪೂರಕವಾಗಿ ಪತ್ರಿಕಾ ಗೋಷ್ಠಿ ಇಂದು ನಿಡಗುಂದಿಯಲ್ಲಿ ನಡೆಯಿತ್ತು 17/11/2017







ಬಾಗಲಕೋಟೆಯಲ್ಲಿಂದು ಕೂಡಲಸಂಗಮದ ಕಾಲ್ನಡಿಗೆ ಕುರಿತು ಮಾಧ್ಯಮ ಗೋಷ್ಠಿ 16/11/2017


ದಿ 16/112017 ರಂದು ಬಾಗಲಕೋಟದಲ್ಲಿ ನ್ಯಾ, ಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ವಿಧಾನ ಸಭಾ ಅಥವಾ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಸಿಫಾರ್ಸ ಮಾಡಬೆಕೇಂದು ಆಗ್ರಹಿಸಿ ನವ್ಹೆಂಬರ 20ರಿಂದ ಡಿಸೇಂಬರ 11ಕ್ಕೆ ಬೆಂಗಳೂರ ಫ್ರೀಡಂ ಪಾರ್ಕದವರಗೆ ಮಾದಿಗರು ಸಾವಿರಾರು ಈ ಕಾಲು ಹೇಜ್ಜೆಗಳ ಮೂಲಕ ಲಕ್ಷಾಂತರ ಬೆಂಗಳೂರಿನಲ್ಲಿ


ಜನಸೇರಿ ಈ ಮೂರು ರಾಜಕೀಯ ಪಕ್ಷಗಳಿಗೆ ಬಹಿರಂಗ ಸವಾಲ ಹಾಕುವ ಕಾರ್ಯಕ್ರಮ ಹಮ್ಮೀಕೋಳಲಾಗಿದೆ ಎಂದು ಮುಖಂಡ ಅಂಬಣ್ಣ ಅರೋಳಕರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದವರು.



ಕಳೆದ 22ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೋಂಡು ಬಂದಿರುವ ಮಾದಿಗರಿಗೆ ಎಲ್ಲ ಪಕ್ಷದ ರಾಜಕೀಯ ನಾಯಕರು ಮತಕ್ಕಾಗಿ ನಮ್ಮನು ಬಳಸಿಕೋಂಡು ಆಯೋಗದ ವರದಿ ಜಾರಿಯ ಬಗ್ಗೆ ಒಮ್ಮತದಿಂದ ಮಾತನಾಡದ ಮೂರು ಪಕ್ಷದ ನಾಯಕರಿಗೆ ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಈ ಪಾದಯಾತ್ರೆಯು ಕೂಡಲಸಂಗಮ ದಿಂದ ರಾಜದಾನಿ ಬೆಂಗಳೂರಿನವರಗೆ ಮಾದಿಗರ ಜಾಗೃತಿ ಹಾಗೂ ಮತದಾನ ಹಕ್ಕನ್ನು ಯಾರಿಗೆ ,ಯಾತಕ್ಕೆ ನೀಡಬೇಕು ಅಂತ ಜನಾಂಗಕ್ಕೆ ಅರಿವು ಮುಡಿಸುತ್ತಾ ಮುಂದೆ ಸಾಗುವ ಕಾರ್ಯಕ್ರಮ ಇದಾಗಿದೆ.ಮತ್ತು ಮುಖ್ಯಮಂತ್ರಿ ಸನ್ಮಾನ್ಯಶ್ರೀ ಸಿದ್ದರಾಮಯ್ಯನವರು ಎಚ್ಚರಗೋಂಡು ತಮ್ಮ ಸರ್ಕಾರದ ವಿರುದ್ದ ಮಾತನಾಡುವು ಶಾಸಕರು ಈ ಷಡ್ಯಂತ್ರ ಹೂಡುತ್ತಿದ್ದಾರೆ. ಅಂದ್ರೆ ಮುಂದಿನ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಲು ಈ ರಣತಂತ್ರ ಹೇಣಿಯುತ್ತಿದ್ದಾರೆಂದು ಮಾದಿಗರು ಈ ಕುರಿತು ತಮ್ಮ ಗಮನಕ್ಕೆ ತರಲು ಇಚ್ಚೆಪಡುತ್ತಿದ್ದಾರೆ. ಸಾಮಾಜಿಕ ಕಳಕಳಿರುವ ತಾವು ತಮ್ಮ ಸ್ಪಟ್ಟವಾದ ನೀಲುವ ಪ್ರಕಟಿಸಬೇಕು ಎಂದು ಕರ್ನಾಟಕದ ಮಾದಿಗರ ಒಕ್ಕೂಟವು ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ಮುತ್ತಣ್ಣ ಬೇಣ್ಣೂರ ಪೀರಪ್ಪ ಮ್ಯಾಗೇರಿ ಲಕ್ಷ್ಮ ಚಂದರಗಿ ಮುರಳಿ ಕುಷ್ಠಗಿ ಮತ್ತು ಗಣೇಶ.ಎಂ ಸುದ್ದಿಗೋಷ್ಠಿಯಲ್ಲಿ ಇದ್ದೇವು





Belagavi Chalo....Madiga Dandora.....  










ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾ ಹಾಗು ಮಾದಿಗರ ಧರ್ಮಯುದ್ಧದ ಧ್ವನಿ ಸುರುಳಿ ಬಿಡುಗದೆ ಪತ್ರಿಕಾಗೊಷ್ಠಿ

ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದಂದ ಇಂದು ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೊಷ್ಠಿ, ನವೆಂಬರ್ 20 ರಂದು ಕೂಡಲ ಸಂಗಮ ದಿಂದ ಬೆಂಗಳೂರಿನ ಪ್ರೀಡಂ ಪಾರ್ಕನವರೆಗಿನ 505 ಕಿಲೊಮೀಟರ್ ಪಾದಯತ್ರೆಯ ಕುರಿತು ಹಾಗು ಖ್ಯಾತ ಸಾಹಿತಿ, ಕ್ರಾಂತಿಕಾರಿ ಗಾಯಕ ಆಂಬಣ್ಣ ಅರೋಲಿಕರ್ , ಸಂಗೀತ ನಿದೇ೯ಶಕ ಮಾರುತಿ ಬಿನ್ನಾಳ, ರಾಮಲಿಂಗಪ್ಪ ಕುಕನುರು ಮಾದಿಗರ ಧರ್ಮಯುದ್ಧದ ಧ್ವನಿ ಸುರುಳಿ ಬಿಡುಗದೆ ಮಾಡಿದರು












ಮಾದಿಗರ ಬೃಹತ್ ಕಾಲ್ನಡಿಗೆ ಜಾಥ ಪ್ರಚಾರಕ್ಕೆ ವಾಹನ ಸಿದ್ದತೆ ತಯಾರಿಸುತಿರುವುದು ಅಂಬಣ್ಣ  ಅರೊಲಿಕರ ಮುರಳಿ ಮೆಲಿನಮನಿ ,ವಿರೇಶ ಹಿರೇಮನಿ, ಪರಶುರಾಮ ದೊಡ್ಡಮನಿ ,ಹನುಮಂತ ಟಕ್ಕಳಕಿ,ಕ್ರಿಷ್ಣಾ ನಿಡಸನೂರ,ಹನುಮಂತ ಬೂದಿಹಾಳ, ಮಂಜು ಸೆಬನಕಟ್ಟಿ 






 ಬಿಜಪುರದ ಓಂಕಾರ ಸ್ಟುಡಿಯೋದಲ್ಲಿ ಖ್ಯಾತ ಸಾಹಿತಿ, ಕ್ರಾಂತಿಕಾರಿ ಗಾಯಕ ಆಂಬಣ್ಣ ಅರೋಲಿಕರ್ ರವರ ಸಾರಧ್ಯದಲ್ಲಿ ನವೆಂಬರ್ ೨೦ರಂದು ಕೂಡಲಸಂಗಮದಿಂದ ಆರಂಭವಾಗಲಿರುವ ಮಾದಿಗರ ಧರ್ಮಯುದ್ಧದ ಸಿದ್ಧತಾ ತಾಲೀಮು..‌ಧ್ವನಿ ಸುರುಳಿ ಬಿಡುಗಡೆಯ ಕ್ಷಣಗಣನೆ...


 Music Director :- Maruthi Binnal Koppal , Lyrics :- Ambanna Arolikar, Team member  C Dannappa, RamalingappaKukanor, Ajit Madar,S R Ranganath ,Muralidar Melinamani , Pooja S Kulkarni , Nagaraj Savi, Ambruth Siddapur, Venkatesh H BasavatajHuchhanoor,DevappaTengunti,  Nagalinga M and ಕಾಲ್ನಡಿಗೆ ತಂಡ.














ಮಾದಿಗರ ರಾಜ್ಯ ಮಟ್ಟದ  101 ಕಿ.ಲೊ ಮಿಟರ್ ಬೃಹತ ಬೈಕ್  RALLY ದಿನಾಂಕ 13-11-2017 ಕಿತ್ತುರ ರಾಣಿ ಚನ್ನಮ್ಮ ವೃತ ಹುಬ್ಬಳ್ಳಿ ಯಿಂದ ವಿಧಾನ ಸೌದ ಬೆಳಗಾವಿಯವರಿಗೆ


ನ್ಯಾ!! ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆಗೆ ಅಗ್ರಹಿಸಿ ಕರ್ನಾಟಕ ಮಾದಿಗ ಯುವ ಸೇನೆ (ರಿ)* ಧಾರವಾಡ 
ರಾಜ್ಯ ವಕ್ತಾರರಾದ ಡಾ!! ಶಿವಸೋಮಣ್ಣ.ನಿಟ್ಟೂರು, ರಾಜ್ಯಾಧ್ಯಕ್ಷರಾದ ಮುತ್ತು ಸುರಕೋಡ,  ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಜಗದೀಶ ಮಾದರ್, ಕರ್ನಾಟಕ ಮಾದಿಗ  ಯುವ ಸೇನೆಯ


 ಎಲ್ಲಾ ಪದಾಧಿಕಾರಿಗಳು ಇವರೆಲ್ಲರ ನೇತೃತ್ವದಲ್ಲಿ ನಾಳೆ ದಿನಾಂಕ13-11-2017 ರಂದು ಬೆಳಿಗ್ಗ 9:00 ಗಂಟೆಗೆ ಚೆನ್ನಮ್ಮ ವೃತ್ತದಿಂದ ಬೃಹತ್ ಬೈಕ್ ರ್ಯಾಲಿಯು ಆರಂಭಗೊಂಡು ಹುಣಕಲ್, ನವನಗರ, ಧಾರವಾಡ, ಕಿತ್ತೂರು, ಮಾರ್ಗವಾಗಿ ಸುವರ್ಣ ಸೌಧ  ಬೆಳಗಾವಿ ಚಳಿಗಾಲದ  ಅದೀವೇಶದಲ್ಲಿ ಸದಾಶಿವ ವರದಿ ಜಾರಿಗೆಗೆ  ಮಾದಿಗರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ವಿನಂತಿಸಿಕೋಳ್ಳುತ್ತೇವೆ
ಜೈ ಮಾದಿಗ ಜೈ ಆದಿ ಜಾಂಬವ


ಆತ್ಮೀಯ ಮಾದಿಗ ಸಹೋದರರೆ..

ಕರ್ನಾಟಕ ಮಾದಿಗ ಯುವ ಸೇನೆಯ ನೈತೃತ್ವದಲ್ಲಿ ನ್ಯಾಯಮುರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಒತ್ತಾಯಿಸಿ ರಾಜ್ಯ ಮಟ್ಟದ ಬೃಹತ್ ಬೈಕ ರ್ರಾಲಿಯನ್ನು ಹುಬ್ಬಳ್ಳಿಯ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಬೆಳಗಾವಿ ಸುವರ್ಣ ಸೌದದವರೆಗೆ ಹಮ್ಮಿಕೋಳ್ಳಲಾಗಿದೆ ಆದ ಕಾರಣ ಮಾದಿಗ ಬಂದುಗಳು ಹೇಚ್ಚಿನ ಸಂಖ್ಯೆಯಲ್ಲಿ ಈ ಐತಿಹಾಸಿಕ ಬೈಕ ರ್ರಾಲಿಗೆ ಆಗಮಿಸಬೇಕೆಂದು ಕೇಳಿಕೋಳುತ್ತೆವೆ.. 
ಮಿಸಲಾತಿ ಬಿಕ್ಷೆಯಲ್ಲ ಅದು ಸಂವಿದಾನ ಬದ್ದ ಹಕ್ಕು ನಮ್ಮ ಹಕ್ಕನ್ನ ನಾವು ಕೆಳೋನ ದರಿದ್ರ ಸರ್ಕಾರನ ಎಚ್ಚರಿಸೋನ ಜೈಮಾದಿಗ ಜೈ ಜೈ ಮಾದಿಗ


ಹೇಸರು ನೋಂದಾಯಿಸಲು ಇವರುಗಳನ್ನ ಸಂಪರ್ಕಿಸಿ....  

ಮುತ್ತು ಸೂರಕೋಡ 
ಕಮಾಯುಸೇ ರಾಜ್ಯಾದ್ಯಕ್ಷರು
Mo-9902663034
       9740041251
       


 (ಜಗದೀಶ ಮಾದರ 
 ಕಮಾಯುಸೇ ರಾಜ್ಯ                              ಪ್ರಚಾರ ಸಮಿತಿ ಆದ್ಯಕ್ಷರು)

ಆತ್ಮಿಯ ದಲಿತ ನೌಕರರ ಬಂದುಗಳೆ ಮಾನ್ಯ ಹೆಚ್. ಆಂಜನೆಯ ಸಮಾಜಕಲ್ಯಾಣ ಸಚಿವರು ಹಾಗೊ  ಶ್ರಿಮತಿ ಮೀರಾ ಕುಮಾರಿ D.12.11.17 ರಂದು ಬೇಳಿಗ್ಗೆ 10 ಗಂಟೆಗೆ ಪ್ರವಾಸಿಮಂದಿರ ಕೊಪ್ಪಳಕ್ಕೆ ಬರುತ್ತಿದ್ದು ನಮ್ಮ  ಸಂಘದಿಂದ ಬಡ್ತಿ ಮೀಸಲಾತಿ ಕುರಿತು ಮನವಿ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು
 ಧನಂಜಯ ಎಲ್ ಮಾಲಗಿತ್ತಿ








ಪ್ರಕಟಣೆ 
 ಆತ್ಮೀಯ ಕುಲಭಾಂದವರೇ ಇಂದು ಬೆಂಗಳೂರಿನಲ್ಲಿ ಹಿರಿಯ  ಸೇರಿದಂತೆ ಎಲ್ಲಾ ಮುಖಂಡರುಗಳು ಸಭೆ ಸೇರಿ ಕೂಡಲಸಂಗಮ ದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಕುರಿತು ಚರ್ಚಿಸಿ, ಪಾದಯಾತ್ರೆಗೆ ಪೂರಕವಾಗಿ ಇನ್ನಷ್ಟು ಹಲವು ಸಿದ್ಧತೆಗಳು ಪೂರ್ಣ ಪ್ರಮಾಣದಲ್ಲಿ ಆಗದೆ ಹೆಚ್ವಿನ ರೀತಿಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಂಪರ್ಕಿಸಲು ಸ್ವಲ್ವ ಸಮಯದ ಅಗತ್ಯವಿರುವುದರಿಂದ ನವೆಂಬರ್ ೨ರ ಬದಲಾಗಿ ೨೦ಕ್ಕೆ ಕೂಡಲಸಂಗಮದಿಂದ ಆರಂಭವಾಗಿ ಐತಿಹಾಸಿಕ ಹುಬ್ಬಳ್ಳಿಯ ಮಹಾಧಿವೇಶನದ ಮುಂದುವರೆದ ಭಾಗವಾಗಿ ಡಿಸೆಂಬರ್ ೧೧ಕ್ಕೆ ಬೆಂಗಳೂರಿನಲ್ಲಿ ಸೇರಲು ನಿರ್ಧರಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು.


ನವೆಂಬರ್ ೨ರ ಬದಲಿಗೆ ೨೦ರಂದು ಕೂಡಲಸಂಗಮ ದಿಂದ ನಿಯೋಜಿತ ಕಾಲ್ನಡಿಗೆ ಆರಂಭವಾಗಿ,ಬೆಳಗಾವಿ,ಹುಬ್ಬಳ್ಳಿಯ ಮಹಾಅಧಿವೇಶನದ ಡಿಸೆಂಬರ್ ೧೧ರ ಐತಿಹಾಸಿಕ ದಿನದ ಮುಂದುವರೆದ ಭಾಗವಾಗಿ ಪಾದಯಾತ್ರೆ ಬೆಂಗಳೂರಿಗೆ ಸೇರಬೇಕೆಂಬುದಾಗಿ ನಿನ್ನೆ ನಿರ್ಣಯ ಆಗಿದೆ







ಆತ್ಮೀಯ ನನ್ನ ಕುಲಕೋಟಿ ಮಾದಿಗರಿಗೆ ನಮಸ್ಕಾರಗಳು

ಮಾದಿಗರ ಬೃಹತ್ ಕಾಲ್ನಡಿಗೆ ಜಾಥಾ

       ಈ ಸಂದೇಶ ಕಳಿಸಲು ಮುಖ್ಯ ಕಾರಣಗಳೆಂದರೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲು ಒತ್ತಾಯಿಸಿ ಪವಿತ್ರ ಕ್ಷೇತ್ರ ಕೂಡಲಸಂಗಮನಾಥ ಸನ್ನಿದಾನದಿಂದ ರಾಜಧಾನಿ ಬೆಂಗಳೂರು ಸ್ವಾತಂತ್ರ್ಯ ಉಧ್ಯಾನವನ ವರೆಗೆ ಶೋಷಿತ ದಮನಿತ ಮಾದಿಗ ಜನಾಂಗದ ಬೃಹತ್ ಕಾಲ್ನಡಿಗೆ ಜಾಥಾ ಯಶಸ್ವಿಗೊಳಿಸಲು ದಿನಾಂಕ:29/10/2017 ರಂದು  ಸಮಯ ಬೆಳಗ್ಗೆ 11.ಗಂಟೆಗೆ ಸ್ಥಳ:: ಮೈತ್ರಿ ಕಲ್ಯಾಣ ಮಂಟಪ ಮನೆ ನಂಬರ:1263  4# ಪ್ಲೊರ್ ಗೋವಿಂದನಗರ ಮಾಗಡಿ ರೋಡ, ಬೆಂಗಳೂರು  NEAR BY UCO BANK ಮಾಗಡಿ ರೋಡ. ರಾಜ್ಯದ  ಎಲ್ಲ ಮಾದಿಗ ಮಠಾಧಿಶರು, ರಾಜಕೀಯ ಪಕ್ಷದಲ್ಲಿ ಇರುವ ಮಾದಿಗ ಜನಾಂಗದ ರಾಜಕೀಯ ಮುಖಂಡರು, ಸಚಿವರು/ಮಾಜಿ ಸಚಿವರು, ಶಾಸಕರು/ಮಾಜಿ ಶಾಸಕರು, ಸಂಸದರು/ಮಾಜಿ ಸಂಸದರು, ಜಿಲ್ಲಾ ಪಂತಾಯಚ್/ತಾಲೂಕು ಪಂಚಾಯತ್ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್, ಪುರಸಭೆ ನಗರಸಭೆ, ಮಹಾನಗರ ಸಭೆ, ಅಧ್ಯಕ್ಷರು, ಸದಸ್ಯರುಗಳು ಮಾದಿಗ ಪರ ಇರುವ ರಾಜ್ಯದಲ್ಲಿ ಎಲ್ಲ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಹಿತೈಷಿಗಳು, ಹಿತಚಿಂತಕರು, ಅಧಿಕಾರಿಗಳು* ಕಾಲ್ನಡಿಗೆ ಜಾಥಾಕ್ಕೆ ಯಶಸ್ಸು ಕೋರುವವರು ಶುಭಹಾರೈಸುವವರು ಇನ್ನೂ ಇದನ್ನು ಯಶಸ್ಸುಗೊಳಿಸಲು ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುವರು, ಬುದ್ಧಿ ಜೀವಿಗಳು ವಿದ್ಯಾವಂತರು, ಮೇಲಕಾಣಿಸಿದ ಸ್ಥಳ ಮತ್ತು ದಿನಾಂಕದಂದು ಸಮಯಕ್ಕೆ ಸರಿಯಾಗಿ ತುರ್ತು ಮತ್ತು ಅತಿ ಮಹತ್ವದ ಪ್ರಸ್ತುತ ಸಭೆಗೆ ಎಂತಹ ಸಂಧರ್ಭದಲ್ಲಿ ಗೈರು ಆಗದೆ ಹಾಜರಾಗಿ ಉದ್ಬವಗೊಂಡಿರು ಗೊಂದಲಗಳನ್ನು ಸಮಸ್ಯೆಯ ಅನುಮಾನಗಳನ್ನು ದೂರಿಕರಿಸಿ ಕಾಲ್ನಡಿಗೆ ಜಾಥಾವನ್ನು  ಅಭೂತಪೂರ್ವ ಯಶಸ್ಸುಗೊಳಿಸಲು ನಾಡಿನ ಮಾದಿಗ ಸಮುದಾಯದ ಐಕತ್ಯೆ ಒಗಟ್ಟೂ ಒಮತ್ತ ಮೂಡಿಸಲು ತಮ್ಮ ಆಗಮನ ತುಂಬಾ ಅತ್ಯ ಅವಶ್ಯಕವಾಗಿರುತ್ತದೆ. 

      ದಯವಿಟ್ಟು ತಪ್ಪದೆ ಸಭೆಗೆ ಆಗಮಿಸಿ
ಮಾಹಿತಿಗೆ ಸಂಪರ್ಕಿಸಿ 9900682353, 7899432566,  9611329805,9902221983,9964739736


  ಶ್ರೀ ಕ್ಷೇತ್ರ ಕೂಡಲಸಂಗಮ

ಮಾದಿಗ ಬೃಹತ್ ಪಾದಯಾತ್ರೆ  ಕೂಡಲಸಂಗಮದಿಂದ ------>> ಬೆಂಗಳೂರು  ಪ್ರೀಡಮ್ ಪಾಕ೯ವರೆಗೂ

ಮಾಗ೯ಸೂಚಿ








Raichur.




ಹುನಗುಂದ ದಲ್ಲಿ ಮಾದಿಗರ ಬೃಹತ್ ಕಾಲ್ನಡಿಗೆ ಜಾಥದ ಬಿತ್ತಿ ಚಿತ್ರಗಳನ್ನು ಬಿಡುಗಡೆಗೋಳಿಸಲಾಯಿತು ಹುನಗುಂದ ಯುವಕರು ಜಾಥದ ಪ್ರಚಾರವನ್ನು ಕೈಗೊಂಡಿದ್ದಾರೆ


ರಾಷ್ಟ್ರೀಯ ನಾಯಕರಾದ ಮಾದಿಗರ ಯುದ್ದನೌಕೆ ಮಂದಕ್ರಷ್ಣರವರು ನವೆಂಬರ್  2ರ ಕೂಡಲಸಂಗಮದಿಂದ ಆರಂಭಗೊಳ್ಳಲಿರುವ ಪಾದಯಾತ್ರೆಯನ್ನು ಉದ್ಘಾಟನೆ ಮಾಡಲು ಬರುವುದಾಗಿ ಒಪ್ಪಿದ್ದಾರೆ

ನಾವು ಸ್ವಾಭಿಮಾನಿ ಮಾದಿಗರಾಗಿ ನಮ್ಮ ಜವಾಬ್ದಾರಿಯನ್ನು ಅರೆತು ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿರುವುದು.
ಮಾದಿಗ ಸಮುದಾಯದ ಪಾದಯಾತ್ರೆ ಪೋಸ್ಟರ್ ಹಂಚುವ,ಹಾಗೂ ಗೋಡೆಗಳಿಗೆ ಅಂಟಿಸುವ ಮೂಲಕ ಸ್ವಯಂ ಪ್ರೇರಿತರಾಗಿ ಪ್ರಚಾರ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ನಾಗರಾಳ LLB ವಿದ್ಯಾರ್ಥಿಗೆ ಅಭಿನಂದನೆಗಳು

"ಮಾದಿಗರ ಸಮಗ್ರ ಆಭಿವೃಧಿಯೇ ನಮ್ಮ ಗುರಿ"




  ಸ್ವಾಭಿಮಾನಿ ಮಾದಿಗ ಬಂದುಗಳೇ ತಮ್ಮಗೆಲ್ಲಾ ತಿಳಿದಿರುವ ಪ್ರಕಾರ ಮಾದಿಗರ ಬೃಹತ್ ಪಾದಯತ್ರೆಯನ್ನು ಹಮ್ಮೀಕೊಳ್ಳಲಾಗುತ್ತಿದು .ಇನ್ನೂ ಕೇಲವೆ ದಿನಗಳಲ್ಲಿ ದಿನಾಂಕವನ್ನು ಪ್ರಕಟಿಸಲಾಗುವುದು . ಕಾರ್ಯಕ್ರಮದ ರೂವರಿಗಳಾದ. ಮುರುಳಿಧರ್ ಮೇಲಿನಮನಿ . ಅಜೀತ್ ಮಾದರ . ಎಸ್ ಆರ್ ರಂಗನಾಥ .ರವೀಂದ್ರ ಹೋಸಮನಿ. ನಾಗಲಿಂಗ ಮಾಳೇಕೂಪ್ಪ ಸೇರಿ ಇಂದು ನಮ್ಮ ಸಮಾಜದ ಹಿರಿಯರು ಹೋರಾಟಗಾರರು ಹಾಗೂ ಹಿತೈಸಿಗಳಾದ .ಸಿ.ದಾನಪ್ಪ.ಅಂಬಣ ಆರೋಲಿಕರ್ .ಆನಂದ ಬಂಡಾರಿ.ಎಮ್. ಯು.ಮುಗನೂರು.ರಂತಹ ಹಲವಾರು ಸಮಾಜದ ಹಿರಿಯರೋಂದಿಗೆ ಪಾದಯತ್ರೆಯ ಹಲವು ರೂಪು ರೇಷಗಳನ್ನು ಚರ್ಚಸಲಾಯಿತ್ತು ಹಾಗೂ ಅವರಿಂದ ಸಲಹೆಗಳನ್ನು ಪಡೆದು ಮುಂದಿನ ದಿನಗಳಲ್ಲಿ ಈ #ಪಾದಯತ್ರೆ ಒಂದು #ಐತಿಹಾಸಿಕ ಯಾತ್ರೆ ಯಾಗಲಿದೆ .ಈ ಪಾದಯತ್ರೆಗೆ ಸಮಸ್ತ ಮಾದಿಗ ಬಂದುಗಳು ಬೆಂಬಲಿಸಿ ಯಶಸ್ವಿಗೋಳಿಸ ಬೇಕೆಂದು ಕೇಳಿಕೋಳುತ್ತೆನೆ.

    ಈ ಪಾದಯಾತ್ರೆ ಪ್ರತಿಯೊಬ್ಬ ಮಾದಿಗನ ಬಹು ದಿನದ ಕನಸಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಂಕೆದು ಒತ್ತಾಯಿಸಿ ಈ ನಮ್ಮ ಪಾದಯಾತ್ರೆ ಇದನ್ನೂ ಯಶಸ್ವಿಯಾಗಿ ಮಾಡುವುದು ಪ್ರತಿಯೊಬ್ಬ ಸ್ವಾಭಿಮಾನಿ ಮಾದಿಗನ ಕರ್ತವ್ಯವಾಗಿದೆ


ಮಾದಿಗಣ್ಣ ಓ ಮಾದಿಗಣ್ಣ 
ಸಂಖ್ಯೆಯಲ್ಲಿ ಮಹಾ ಸಂಖ್ಯೆ ನೀನಣ್ಣ
ದಕ್ಕಲಿಲ್ಲಾ ನಿನ್ನ ಹಕ್ಕು ಪಾಲಣ್ಣ
ಪ್ರಜಾರಾಜ್ಯದಲ್ಲಿ ಪ್ರವಾಹಣ್ಣಾ 
ಪರಿಶಿಷ್ಟ ಪಟ್ಟಿಯಲ್ಲಿ ಪರದೇಶಿಯಣ್ಣ




ಕೂಡಲಸಂಗಮ ,  ಪ್ರಾವಸಿ ಮಂದಿರದಲ್ಲಿ ಸಭೆ



ಕೂಪ್ಪಳ














ಆತ್ಮೀಯ ಭಂದುಗಳೇ 
         ಸಂವಿಧಾನ ಬದ್ದ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾದ ಕರ್ನಾಟಕದ ಬಹುಸಂಖ್ಯಾತ ಸಮುದಾಯಗಳಲ್ಲಿ  ಅಸ್ಪೃಶ್ಯ ಪ.ಜಾತಿಗಳು 
  ಪ.ಜಾತಿಯಲ್ಲಿ ಬರುವ ಎಲ್ಲಾ ಜಾತಿಗಳಿಗೆ ಅವರವರ  ಜನಸಂಖ್ಯೆಗನುಗುಣವಾಗಿ ಮೀಸಲಾತಿ ವರ್ಗಿಕರಣ ಮಾಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ನಿರಂತರವಾಗಿ  ನಮ್ಮ  ಸಮಾಜದ ಮುಂಚೂಣಿ ಹಿರಿಯ ಹೋರಾಟಗಾರರಾದ ಎಂ ಶಂಕರಪ್ಪ , ಎಸ್ ಮಾರೆಪ್ಪ . ಎಚ್ ಹನಮಂತಪ್ಪ ಬಳ್ಳಾರಿ, ಮಾಪಣ್ಣ ಹದನೂರ್ ,ಪಾವಗಡ ಶ್ರೀ ರಾಮ್ ಹುಸೇನಪ್ಪ ಮಾದಿಗ .ಇವರೆಲ್ಲರ ನಾಯಕತ್ವ ದಲ್ಲಿ ಆಳುವ ಸರಕಾರಗಳಿಗೆ  ಹೋರಾಟದ  ಬಿಸಿ ಮುಟ್ಟಿಸುತ್ತಾ ಬಂದಿದೆ. ಆದರೂ ಸಹ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಅಳುವ ಸರಕಾರಗಳು ನಿರ್ಲಕ್ಷ್ಯವಹಿಸುತ್ತಾ ಬಂದಿರುವದು ವಿಪರ್ಯಾಸ 

     ಇನ್ನು ಕೆಲವೇ ತಿಂಗಳಲ್ಲಿ ಸರಕಾರ ನಿರ್ಗಮಿಸುವ ಸಂದರ್ಭದಲ್ಲಿ ಮತ್ತೊಮ್ಮೆ ಸರಕಾರವನ್ನು ಎಚ್ಚರಹಿಸಿ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಬ್ರಹತ್ ಹೋರಾಟವನ್ನು ರೂಪಿಸಲು ದಿನಾಂಕ 22.10.2017 ರಂದು ಬೆಳಿಗ್ಗೆ 11.00 ಘಂಟೆಗೆ ಸ್ಥಳ. ಸವಣೂರ ಡೀಲಕ್ಸ್ ಲಾಡ್ಜ್ ಹರಿಹರ ರೋಡ್ ದಾವಣಗೆರೆಯಲ್ಲಿ ಸಭೆಯನ್ನು ಕರೆಯಲಾಗಿದೆ . ಆದಕಾರಣ ಪ.ಜಾತಿಯಲ್ಲಿ ಬರುವ  ಅಸ್ಪೃಶ್ಯ ಸಮುದಾಯಗಳ ಹೋರಾಟಗಾರರು , ಮುಖಂಡರು, ಬುದ್ದಿಜೀವಿಗಳು, ನೌಕರರ ಸಂಘದ ಮುಖಂಡರು ಜನಪ್ರತಿನಿಧಿಗಳು ವಿದ್ಯಾರ್ಥಿ ಸಂಘಟನೆಯವರು ಯುವ ಹೋರಾಟಗಾರರು ದಲಿತ ಸಂಘಟನೆಗಳ  ಮುಖಂಡರು ರಾಜ್ಯ    ವಿವಿಧ ಮಾದಿಗ ಸಂಘಟನೆಗಳ ಮುಖಂಡರು ಈ ಸಭೆಗೆ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಬೇಕು. ಮುಂದಿನ ಹೋರಾಟಕ್ಕೆ ಅಸ್ಪೃಶ್ಯ ಸಮುದಾಯಗಳು ಅಣಿಯಾಗಬೇಕೆಂದು ಕೋರುತ್ತೇವೆ 

ದಿನಾಂಕ 22-10-2017 ರಂದು ದಾವಣಗೆರೆಯ ರಾಜ್ಯ ಮಟ್ಟದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಭೆಯಲ್ಲಿ ಐತಿಹಾಸಿಕ ಕೂಡಲಸಂಗಮದ ಪಾದಯಾತ್ರೆಯಲ್ಲಿ ಪ್ರತಿಯೊಬ್ಬ ಮಾದಿಗರು ಮನಃಪೂರ್ವಕವಾಗಿ ಸೇರುವದರೊಂದಿಗೆ ಜನಾಂಗದ ಎರಡು ದಶಕಗಳ ಒಳಮೀಸಲಾತಿ ಬೇಡಿಕೆಯ ತಾರ್ಕಿಕ ಅಂತ್ಯ ಕ್ಕಾಗಿ ಸರ್ಕಾರದ ವಿರುದ್ಧ ಘೋಷಿಸಿರುವ ಧರ್ಮಯುದ್ಧಕ್ಕೆ ಲಕ್ಷ ಲಕ್ಷ ಜನರು ಪಕ್ಷಾತೀತವಾಗಿಸುವ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯ್ತು.ಈ ಸಭೆಯಲ್ಲಿ ರಾಜ್ಯಾದ್ಯಕ್ಷ ಹೆಚ್.ಹನುಮಂತಪ್ಪ ,ದೇವೇಂದ್ರ ನಾದ್ ಎಂ,ವಿ,ಮೂಗನೂರು,ದಾನಪ್ಪ ನಿಲೋಗಲ್,ರಾಜೇಂದ್ರ ಐಹೊಳೆ, ಎಲ್.ಎಂ,ಹನುಮಂತಪ್ಪ,ಕುಮಾರಸ್ವಾಮಿ, ವಿಜಯಕುಮಾರ ಅಡ್ಕಿ ಸೇರಿದಂತೆ ಎಲ್ಲಾ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು





 ದಾವಣಗೆರೆ




ಬೆಂಗಳೂರು  



ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ  26/10/2017

ಇಂದು ಬೆಂಗಳೂರಿನ ಶಾಸಕರ ಭಾವನದಲ್ಲಿ  ನಡೆದ ಪಾದಯತ್ರೆಯ ಪೂರ್ವಬಾವಿ ಸಭೆಯಲ್ಲಿ
ಮಾದಿಗ ಸಂಘಟನೆಯ ಒಕ್ಕೂಟದ.
ಜೆಸಿ ಪ್ರಕಾಶ, ಮಾದಿಗ ದಂಡೋರದ, ಎಮ್ ಶಂಕ್ರಪ್ಪ, ಮಾತಂಗ ಪೌಂಡೆಷನ್ಆರ್ ಲೋಕೆಶ್

ದೇವನಹಳ್ಳಿ.ಆರ್ ನಾರಯಣ ಸ್ವಾಮಿ,,ಮೈಸೂರಿನ ಪ್ರಸನ್ನ ಚಕ್ರವರ್ತಿ,,ಆದಿಜಾಂಬವ ಸಂಘಟನೆಯ ಒಕ್ಕೂಟ, 
ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ DDS,,,ಕರ್ನಾಟಕ ಯುವಶಕ್ತಿ ಸೇನೆ,ಆದಿಜಾಂಬವ ಯುವಸೇವ ಸಮೀತಿ, ಕೇಶವ್ ಮೂರ್ತಿ mrhs,ಕರ್ನಾಟಕ ಮಾದಿಗರ ಸಂಘ, ನಾಗರಾಜ ಮಾತಂಗ ಪೌಂಡೆಷನ್, ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆ  ಸಂಘmಬಾಗವಯಿಸಿದ್ದರು.



ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ  ಕೊಪ್ಪಳದ ಅಖೀಲ ಕನಾ೯ಟಕ ಜಿಲ್ಲಾ ಮಾದಿಗರ ಮಹಸಭಾ ಕೊಪ್ಪಳ, ಇವರಿಂದ ಸನ್ಮಾನ್ಯ ಮುಖ್ಯಮಂತ್ರಿಗೆ ಮನವಿ, ಈ ಸಂದಭ೯ದಲ್ಲಿ ಗಣೇಶ ಹೊರತಟ್ನಾಳ, ಪ್ರಭು ಕಿಡಿದಾಳ, ದ್ಯಾಮಣ್ಣ ಚಾಮಲಾಪುರ್ ಗಳೆಪ್ಪ ಕುಕನಪ್ಪಳ್ಳಿ, ನಿಂಗಪ್ಪ ಹಾಗು ನಾಗಲಿಂಗ ಮಾಳೇಕೊಪ್ಪ .ಇತರರು ಭಾಗವಹಿಸ






ಶ್ರೀ ಮಾತಂಗ ಮಹಷಿ೯ ಸೇವಾ ಆಶ್ರಮ- ಮಠ ಸ್ಠಾಪನೆ.ಮಾದಿಗ ಮುಖಂಡರ ಸಭೆ 









H'rble Min Sir H Anjanaya ,with Sri Kumaraswamy Adv, Bellary and Ningappa Koppal


ಮಾದಿಗ ಬಂಧುಗಳೆ..

೨೦೧೮ ರ ವಿಧಾನಸಭೆ ಚುನಾವಣೆಯ ನಿಮಿತ್ಯ ಮಾದಿಗ ಸಮಾಜದ ಅಭ್ಯರ್ಥಿಗಳನ್ನು ಜಯಶಾಲಿಗಳನ್ನಾಗಿ ಮಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿ ಹೊಂದುವ ದೃಷ್ಠಿಯಿಂದ ದಿನಾಂಕ: ೧೦/೦೯/೨೦೧೭ ರಂದು ೧೦:೩೦ ಕ್ಕೆ.  ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ  "ಪೂರ್ವಭಾವಿ ಸಮಾಲೋಚನಾ ಸಭೆ" ಯನ್ನು ಏರ್ಪಡಿಸಿದೆ. ಕಾರಣ ಈ ಒಂದು ಸಭೆಗೆ ಎಮ್.ಆರ್.ಹೆಚ್.ಎಸ್ ರಾಜ್ಯಾಧ್ಯಕ್ಷರಾದ ಹೆಚ್. ಮಾರಪ್ಪ, ಮಾದಿಗ ಸಮಾಜ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಬಾಲಸ್ವಾಮಿ ಕೊಡ್ಲಿ,ದಲಿತ ಕಲಾ ಮಂಡಳಿ ರಾಜ್ಯ ಸಂಚಾಲಕರಾದ ಸಿ.ದಾನಪ್ಪ, ದಲಿತ ಮುಖಂಡರಾದ ಗವಿಸಿದ್ದಪ್ಪ ಕಂದಾರಿ, ಆನಂದ ಬಂಡಾರಿ, ವಸಂತ ಎಮ್, ಡಾ.ಬಿ.ಜ್ಞಾನಸುಂದರ, ಗೂಳಪ್ಪ ಹಲಗೇರಿ, ಬಸವರಾಜ ದಡೇಸ್ಗೂರ, ಶುಕ್ರರಾಜ ತಾಳಕೇರಿ, ಗಾಳೆಪ್ಪ ಪೂಜಾರ, ಹನುಮೇಶ ಕಡೇಮನಿ, ದೇವಪ್ಪ ಕಾಮದೊಡ್ಡಿ,  ವಕೀಲರಾದ ವೈ.ಜಯರಾಜ ಇನ್ನೂ ಮುಂತಾದ ನಾಯಕರು ಭಾಗವಹಿಸಲಿದ್ದಾರೆ.
ಆದ ಕಾರಣ ಸಮಾಜದ ಬಾಂಧವರು ಸಭೆಗೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ..


ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಮಂದಕ್ರಿಷ್ಣ ಮಾದಿಗ ಅವರು ವಿಜಯಪುರ ಜಿಲ್ಲೆಯಲ್ಲಿ ಬ್ರಹತ ಹೋರಾಟ


                                      





ದಿನಾಂಕ 19/07/2017  ಶ್ರೀ ಶಿವಶರಣ್ ಮಾದಾರಚನ್ನಯ್ಯ ಸ್ವಾಮೀಜಿಯವರ ಕುರಿತ ಅಭಿನಂದನ ಗ್ರಂಥ ಮೃತ್ರಿಭಾವದ ಬದುಕು ಕೃತಿ ಬಿಡುಗದೆ ಸಾಮಾರಂಭ

ಸ್ಥಳ: ಸಾಂಸ್ಕೃತಿಕ ಭವನ, ಕಾಟನ್ ಬಜಾರ್ ,ಹುಬ್ಬಳಿ





ದಿನಾಂಕ 16-07-2017 ರಂದು ಬೆಂಗಳೂರಿನ ಗಾಂಧಿಭವನದ ಜೆ ಪಿ ಸಭಾಂಗಣದಲ್ಲಿ 
" ನ್ಯಾ: ಸದಾಶಿವಯ್ಯ ಆಯೋಗದ ವರದಿ ಅನುಷ್ಟಾನದಲ್ಲಿ ಮಾದಿಗರ ಭವಿಷ್ಯ" 
ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕರ್ನಾಟಕ ಮಾದಿಗರ ಸಂಘ(ರಿ) ವು ಹಮ್ಮಿಕೊಂಡ್ಡಿದ್ದು ಜಿಲ್ಲಾಪ್ರತಿನಿಧಿಗಳು ಹೋರಾಟಗಾರರುಸಂಘಟನೆಯ ಮುಖಂಡರನ್ನುಆಹ್ವಾನಿಸಿ ಚರ್ಚಿಸಿ ನಂತರ ದಿನದಲ್ಲಿ...


ದಿನಾಂಕ 24/07/2017  ಮಾದಿಗ ದಂಡೋರಾ  ಹೋರಾಟ ಸಮಿತಿ ಹಾಗೂ ವಿಜಯಪುರ ಜಿಲ್ಲೆಯ ಮಾದಿಗ ಸಮಾಜದ ವತಿಯಿಂದ ನ್ಯಾ|| ಸದಾಶಿವ ಆಯೋಗದ ವರದಿ ಅನುಷ್ಠನಕ್ಕೆ ಹಾಗೂ ಭಾರಿ ಬಹಿರಂಗ ಸಭ

ಜಾತಿಗಣತಿಗೂ..ಜನಸಂಖ್ಯೆವಾರು..ಮೀಸಲಾತಿ ಅನುಷ್ಠಾನಕ್ಕೂಎತ್ತಣ ಸಂಭದ...?


ನ್ಯಾಯದ ವಿಳಂಭವೂ..ನ್ಯಾಯದ ತಿರಸ್ಕಾರವೆಂಬುದು ಚಾರಿತ್ರಿಕ ಸತ್ಯ.




ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹೇಳಿಕೆ ,ಲಿಂಗಸ್ಗೂರು ದಿನಾಂಕ  13/07/2017,  ಮನವಿಯನ್ನು ಸ್ವೀಕಾರ ಮಾಡಿದರು




ಪತ್ರಿಕಾ ವರದಿ 13/07/2017





                                                 

ಶ್ರೀ  ಅಂಬಣ್ಣ ಮತ್ತು ಕುಷ್ಟಗಿ ತಂಡದಿಂದ ಹಲಗಿ ಗೀತೆ
                                                 
ರವಿ ಹಸಮನಿ,ಹುನಗಂದ ಸಭೆಯನ್ನು ಉದೇಶಿಸಿ ಮಾತನಾಡಿದರು





ವಾಹನ ನಿಲುಗಡೆ ಸ್ಥಳ




ಊಟದ ವ್ಯವಸ್ಥೆ




ಪತ್ರಿಕಾ ವರದಿ 12/07/2017

ಬೈಕ್ ರೈಡಿಂಗ್ ಮೂಲಕ ಜಾಗೃತಿ


                                          

ಸದಾಶಿವ ವರದಿಯ ಬಗ್ಗೆ ಸರ್ಕಾರದ ಸ್ವಷ್ಟ ತೆಗೆ ಆಗ್ರಹಿಸಿ ರಾಯಚೂರು ಮಾದಿಗರು ಬಹಿರಂಗ ಹೋರಾಟ ಘೋಷಿಸಿರುವುದರಿಂದ ಜಿಲ್ಲೆಯ  ಮಾದಿಗರು ನಿಮ್ಮ ನಿಮ್ಮ ಇತಿಮಿತಿಗಳಾಚೆ ಒಗ್ಗೂಡಿ ಕಾರ್ಯಕ್ರಮಕ್ಕೆ ಆಗಮಿಸಿ ರಾಜ್ಯಕ್ಕೆ ಮಾದರಿಯಾಗಬೇಕಿದೆ...
                          





ಬಾಗಲಕೋಟ ಜಿಲ್ಲೆ ಮಾತಂಗ ಸಾಹಿತ್ಯ ಪರಿಷತ್ ಉದ್ಘಾಟನೆ ಕಾರ್ಯಕ್ರಮ ಕ್ಕೆ  ಬಂಧು-ಬಾಂಧವರಿಗೆ ,ಸ್ನೇಹಿತ ಬಳಗಕ್ಕೆ ಹಾರ್ದಿಕ ಶುಭಾಶಯಗಳು ....ಬೃಹತ್






Seminor By Shivanand Kelaginamani, ಒಳಮಿಸಲಾತಿ ವಗೀಕರಣ ಪ್ರಗತಿಪರರ Mouna
ಶ್ರೀ ವೀರಭದ್ರಪ್ಪ ಹಾಲಹರವಿ ಮಾಜಿ ಶಾಸಕರು, ಹುಬ್ಬಳ್ಳ


ಶ್ರೀ ಗೋವಿಂದ ಕಾರಜೋಳ, ಶಾಸಕರು ಮುದೂಳ



                    ಮಾತಂಗ ಫೌಂಡೇಷನ್ ಉದ್ಘಾಟನಾ ಸಮಾರಂಭ ದಿ:21-05-2017 ಅಂಬೇಡ್ಕರ್ ಭವನ ಬೆಂಗಳೂರು
                     ಮಾತಂಗ ಫೌಂಡೇಷನ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ನಿಮಗೆಲ್ಲ ಸ್ವಾಗತ

ಜೈ ಮಾದಿಗ ಕಲಬುರ್ಗಿ ವಿಭಾಗ ಮಟ್ಟದ ಮಾದಿಗ ಧರ್ಮ ಯುದ್ಧ ಮಹಾಸಭಾಗೆ ಬನ್ನಿ...ಸಮಾಜದ ಎಲ್ಲಾ ಬಂಧುಗಳು ಕಾರ್ಯಕ್ರಮ ತಪ್ಪೆದೆ ಬಂದು ಯಶಶ್ವಿಗೊಳಿಸಬೇಕೆಂದು ವಿನಂತಿ
ದಿನಾಂಕ 17-03-2017 ಬೆಂಗಳೂರ ಬನ್ನಪ್ಪ ಪಾರ್ಕದಿಂದ ಪ್ರೀಡಂ ಪಾರ್ಕ ರಸ್ತೆ ಮದ್ಯಭಾಗದಲ್ಲಿ ಕುಳಿತು ನ್ಯಾ. ಎಜೆ ಸದಾಶಿವ ಆಯೋಗದ ವರದಿ ಹಾಗೂ ಹಿಂದೂಳಿದ ವರ್ಗದ ಆಯೋಗದ ವರದಿ ಬಹಿರಂಗ ಗೋಳಿಸಿ ಮತ್ತು ಎಸ್ ಎಸ್ಟಿ ನೌಕರರ ಬಡ್ತಿಗಾಗಿ ಸುಪ್ರೀಂ ಕೋರ್ಟಗೆ ಮರು ಪರಿಶೀಲನೆಗಾಗಿ ಸಚಿವ ಸಂಪುಟದಲ್ಲಿ ಚರ್ಚೆಸಿ ಕೋರ್ಟಿಗೆ ಮನವಿಸಲ್ಲಿಸಬೆಕೆಂದು ಒತ್ತಾಯಿಸಿ ಬಾರಿ ಜನಸಾಗರದಲ್ಲಿ 





ದಿನಾಂಕ 11.12.2016 ರಂದು ಹುಬ್ಬಳ್ಳಿ ಯಲ್ಲಿ ಜರುಗಿದ ಮಾದಿಗ ಮಹಾ ಸಮಾವೇಶ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಸಮಾಜದ ಬಾಂಧವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಹಾಗೂ ಮುಂದಿನ ರೂಪರೇಶಗಳನ್ನು ಕುರಿತು ಚಚ್೯ಸಲು ಸಭೆಯನ್ನು ಕರೆಯಲಾಗಿದೆ ಸಮಾಜದ ಪ್ರಮುಖರು, ಮುಖಂಡರು, ಚಿಂತಕರು ವಿಚಾರವಾದಿಗಳು ಈ ಸಭೆಯಲ್ಲಿ ಭಾಗವಹಿಸಲು ಕೊರಲಾಗಿದೆ. ದಿನಾಂಕ ೧೯.೦೩.೨೦೧೭ ರಂದು ೧೦ ಗಂಟೆಗೆ ಗೋಕುಲ ಗಾಡ೯ನ್ ಗೋಕುಲ ರೋಡ ಹುಬ್ಬಳ್ಳಿಯಲ್ಲಿ ... ಸವ೯ರಿಗೂ ಸ್ವಾಗತ ಕೋರುವರು ಶ್ರೀ ಆರ್.ಬಿ. ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು.

ಮಾದಿಗಣ್ಣ ಓ ಮಾದಿಗಣ್ಣ 
ಸಂಖ್ಯೆಯಲ್ಲಿ ಮಹಾ ಸಂಖ್ಯೆ ನೀನಣ್ಣ
ದಕ್ಕಲಿಲ್ಲಾ ನಿನ್ನ ಹಕ್ಕು ಪಾಲಣ್ಣ
ಪ್ರಜಾರಾಜ್ಯದಲ್ಲಿ ಪ್ರವಾಹಣ್ಣಾ 
ಪರಿಶಿಷ್ಟ ಪಟ್ಟಿಯಲ್ಲಿ ಪರದೇಶಿಯಣ್ಣ.

ಮಾದಿಗಣ್ಣ ಓ ಮಾದಿಗಣ್ಣ 
ಶತ_ಶತಮಾನಗಳಿಂದ ಶೋಷಣೆಯಲ್ಲಿ ಬೆಂದವನೆ
ತಾತ ಮುತ್ತಾತರರಿಂದ ಜೀತವ ಮಾಡಿದವನೇ
ತ್ಯಾಗಜೀವಿಯೇ ಮಾದಿಗಣ್ಣ ಭೋಗವಿಲ್ಲದ ಜೊಗಿಯಣ್ಣ ಮಾತನಾಡದೇ ಮಾದಿಗಣ್ಣ ಮೌನವೆಷ್ಟು ದಿನ ಬಾರೋ ನಮ್ಮಣ್ಣ. 

ಗೌರವಾನ್ವಿತ ಆದಿಜಾಂಬವ,(ಮಾದಿಗ) ಸಮಾಜದ ಬಂದುಗಳೇ.. ಬೆಂಗಳೂರಿನ ದೊಡ್ಡಬಳ್ಳಾಪುರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧೀನದ ಅನಿಬೆಸೆಂಟ್ ಪಾರ್ಕ್ ನಲ್ಲಿ ನಮ್ಮ ಸಮಾಜದ ಸಂಘಟನೆಗಳ ಮುಖಂಡರಿಗೆ ರಾಜ್ಯಮಟ್ಟದ ಐದು ದಿನಗಳ ನಾಯಕತ್ವ ತರಬೇತಿ ಅಧ್ಯಯನ ಮತ್ತು ಸಮುದಾಯದ ಕಲಾ ಸಾಂಸ್ಕೃತಿಕ ಶಿಬಿರವನ್ನ ಏರ್ಪಡಿಸಲಾಗಿದೆ... ಶಿಬಿರದಲ್ಲಿ ಭಾಗವಹಿಸಿ ಐದು ದಿನ ಅಲ್ಲೇ ವಾಸ್ತವ್ಯ ಹೂಡಿ ತರಬೇತಿಯನ್ನು ಪಡೆಯಲು ಇಚ್ಛಿಸುವವರು ಈ ಸೆಲ್ ಫೋನ್ ಗಳ ಸಂಖ್ಯೆ ಗಳಿಗೆ ಕರೆ ಮಾಡಿ ತಮ್ಮ ಆಗಮನದ ಖಚಿತ ಮಾಹಿತಿಯನ್ನು ನೀಡತಕ್ಕದ್ದು.ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.. ಶಿಬಿರಾರ್ಥಿಗಳಿಗೆ ಉಚಿತ ಊಟ ವಸತಿ ಒದಗಿಸಲಾಗುವುದು..ದಿನಾಂಕ 05 - 03 - 2017 ರ ಭಾನುವಾರ ಸಂಜೆ 5 : ಘಂಟೆಯಿಂದ ದಿನಾಂಕ 09 - 03 - 2017 ರ ಗುರುವಾರ ಸಂಜೆ 5 : ಘಂಟೆಗೆ ಸಮಾರೋಪ ಸಮಾರಂಭ ದೊಂದಿಗೆ ಶಿಬಿರ ಮುಕ್ತಾಯ ಗೊಳ್ಳುತ್ತದೆ ,


ಕಾಕೋಳು ಲಕ್ಕಪ್ಪ,9880151259, 
ಹೂಡಿವೆಂಕಟೇಶ್ 9448000326, 
ಹೆಚ್.ಎ.ಮನು ಸಿದ್ದಾರ್ಥ 9844700021.
ನಾಗರಾಜ್ ಎಂ 9743449272

ಸದಾಶಿವ ಆಯೋಗ ಜಾರಿಗಾಗಿ ಮೈಸೂರಲ್ಲಿ ಬೈಕ್ ರೈಡಿಂಗ್ ದಿನಾಂಕ 01 - 03 - 2017







MADARA CHENNAYYA JANA JAGRUTA SAMITHI (R) Rajya Samithi Bangalore.




Date 23/02/2017 Koppal Sri Basaveshwara Nagar ,Sri Babu Jagajivan Rao Circle





ಎಲ್ಲಾ ಮಾದಿಗ ಕುಲಬಾಂದವರು ಒಂದು ವಿನಂತಿ ಈ ಮಾತಂಗ ಮಹರ್ಷಿ ಜಯಂತಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೋಳಿಸಬೇಕೆಂದು ವಿನಂತಿ Date 19-02-2017
ಹಂಪಿ ಶ್ರೀ ಮಾತಂಗ ವೇದಿಕೆ













ಕೊಪ್ಪಳ ಮಾದಿಗ ಮಹಾ ಸಮಾವೇಶದ ವೇದಿಕೆ



ಕೊಪ್ಪಳದಲ್ಲಿ ನಡೆದ ಮಾದಿಗರ ಜಾತ್ರೆಯಲ್ಲಿ ಬಾಗವಯಿಸಿ ಮಾತನಾಡಿದ ಗುರುಗಳಿಗೆ ಸಮಸ್ತ ನಾಡಿನ ಮಾದಿಗ ಪರವಾಗಿ ಧನ್ಯವಾದಗಳು," ಮರುಕಳಿಸಿದ ಹುಬ್ಬಳ್ಳಿ ಸಮಾವೇಶ " ನೋಡಿ ಮಾದಿಗರ ಆವೇಶದ ಜಾತ್ರೆ........ಎಲ್ಲೆ ನೋಡಿದರು ಕೊಪ್ಪಳದ ತುಂಬಾ ಮಾದಿಗರದೇ ಹವಾ

 ಸಂತೋಷದ ಕಣ್ಣಿರಿನಿಂದ ಎಲ್ಲಾ ನಮ್ಮ ಮಾದಿಗ ಸಮಾಜದ ಬಂದುಗಳಿಗೆ ದನ್ಯವಾದಗಳು " ಬಂದುಗಳೆ ಇವತ್ತು ನಿಜವಾಗಿಯು ನಮಗೆ ಬಹಳ ಸಂತೋಷದ ದಿನ......ಯಾಕೇಂದ್ರೆ ತಲೆ ತಲಾಂತರದಿಂದ ನಿಮ್ಮಲ್ಲಿ ಬೆಂಕಿಯ ಜ್ವಾಲೆಯತರ ಹಿಡಿದುಕೊಟ್ಟು ಬಂದಂತಹ ಆ ಹೋರಾಟದ ಕಿಚ್ಚು, ಹುಮ್ಮಸ್ಸು, ನಮ್ಮ ಮಾದಿಗ ಸಮಾಜಕ್ಕೆ ಅದರಲ್ಲು ಈ ಸಮಾಜದ ಉಪ್ಪು ತಿಂದಿರುವು ದರಿಂದ ಇದರ ಋಣ ತೀರಿಸುವುದಕ್ಕಾಗಿ ಇವತ್ತು ಕರ್ನಾಟಕದ ಮೂಲೆಮೂಲೆಗಳಿಂದ ತಮ್ಮ ಎಲ್ಲಾ ಕಷ್ಟಗಳನ್ನು ಬದಿಗೊತ್ತಿ ಈ ಪ್ರತಿಭಟನೆಯನ್ನು ಯಶಶ್ವಿಗೊಳಿಸಿದಕ್ಕೆ ತಮ್ಮೆಲ್ಲರ ಪಾದಾರವೃಂದಗಳಿಗೆ ಮಾದಿಗ ಮಾಡುವ ನಮಸ್ಕಾರಗಳು.....ಉತ್ತರ ಕರ್ನಾಟಕ ಮತ್ತು ಹೈದರಬಾದ ಕರ್ನಾಟಕದ 2 ನೇಯ ಹೆಬ್ಬಾಗಿಲು ಐತಿಹಾಸಿಕ ಕೊಪ್ಪಳನಗರದಲ್ಲಿ ಶೋಷಿತ ಧಮನಿ,ದಲಿತರ ಪ್ರತಿಭಟಣೆ ಹಿಂದೆಂದು ಇಷ್ಟು ಪ್ರಮಾಣದಲ್ಲಿ ಈ ನಗರದಲ್ಲಿ ಮಾದಿಗರು ನಮ್ಮ ರಕ್ತ ಸಂಬಂದಿಗಳು ಒಂದೇ ಕಡೆ ಸೇರಿರುವುದನ್ನು ನೋಡಿದರೇ " ತಾಯಿಯನ್ನು ಕಳೆದುಕೊಂಡ ಮಗು ಮರಳಿ ತಾಯಿಯ ಹತ್ತಿರ ಸೇರುವಾಗ ಇರುವ ಸಂತಸದಷ್ಠೆ ಈ ನಗರದಲ್ಲಿ ಇವತ್ತು ನಿರ್ಮಾಣವಾಗಿತ್ತು......ಅಷ್ಟೆ ಅಚ್ಚುಕಟ್ಟಾಗಿ ಬಂದಂತಹ ನಮ್ಮ ಮಾದಿಗ ರಕ್ತಸಂಬಂದಿಗಳಿಗೆ ಉಣಬಡಿಸಲು ಮಾಡಿದಂತಹ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ನೋಡಿದರೇ ಇನ್ನು ಇಂತಹ ಹತ್ತಾರು ಸಮಾವೇಶಗಳನ್ನು ಮಾಡಿದರು ನಮ್ಮಲ್ಲಿರುವ ಉತ್ಸಾಹ,ಉಲ್ಲಾಸ,ದೂರದ ಆಲೋಚನೆ,ಸಾಮೂಹಿಕ ನಾಯಕತ್ವ,ದೊಡ್ಡವರು ಚಿಕ್ಕವರು ಎನ್ನುವ ಬೇದಭಾವವಿಲ್ಲದೇ ಎಲ್ಲರನ್ನು ಸಮಾನಾಗಿ ಕಾನುವ ಮನೋಭಾವವನ್ನು ನೋಡಿದರೇ ಈ ಸಂದರ್ಭದಲ್ಲಿ ನಮ್ಮ ಮಾದಿಗ ಸಮಾಜಕ್ಕೋಸ್ಕರ ಪ್ರಾಣಬಲಿಕೊಟ್ಟರು ಕೂಡ ಇಲ್ಲಿ ಈ ಪ್ರತಿಭಟಣೆ ಮತ್ತು ಬಹಿರಂಗಸಭೆಯ ಉತ್ಸುವಾರಿ ಹಾಗೂ ಕಳೆದ 20 ದಿನಗಳಿಂದ ತಮ್ಮ ಮನೆಯ ಜವಾಬ್ದಾರಿ ಮತ್ತು ಕುಟುಂಬವನ್ನು ಲೆಕ್ಕಿಸದೇ ಮಾದಿಗ ಸಮಾಜದ ಸಲುವಾಗಿ ಹಗಲಿರುಳು ದುಡಿದ ಎಲ್ಲಾ ನನ್ನ ಬಂದುಗಳ ಋಣ ತೀರಿಸಲಿಕ್ಕೆ ಆಗುವುದಿಲ್ಲಾ........ಹಾಗಾಗಿ ಈ ತರಹದ ಉತ್ಸಾಹದಲ್ಲಿ ಯಾವುದೇ ಬಿನ್ನಬಿಪ್ರಾಯ ಬರದೇ ಯಾರ ಮಾತಿಗೆ ಕಿವಿಗೊಡದೇ ಹೀಗೇ ನಮ್ಮ ಒಗ್ಗಟ್ಟು ಇರಲಿ ಎಂದು ಆ ಅಂಬೇಡ್ಕರ ಮತ್ತು ಬಾಬುಜಿಯವರಲ್ಲಿ ಬೇಡಿಕೊಳ್ಳುವೆ.....

ಬೃಹತ್ ಪ್ರತಿಭಟನೆಯಲ್ಲಿ ಹತ್ತು ಹಲವಾರು ವಿಚಾರಗಳಿಗೆ ಪ್ರತಿಭಟನಾ ಸಭೆ ಸಾಕ್ಷಿಯಾಯಿತು....

1)ಮಾದಿಗರು ಎಚ್ಚರಗೊಂಡಿದ್ದಾರೆ ಅನ್ನೋ ಸಂದೇಶ ನೀಡಿದರು. 
2)ರಾಜಕೀಯ ಶಕ್ತಿಯಾಗಿ ನಿಲ್ಲಬಲ್ಲೆವು.
3)ಬಹುಜನ ಮಾದಿಗರ ವೋಟ್ ಬೇಕಾದವರು ಮಾದಿಗರಿಗೆ ಬೆಂಬಲವಾಗಿ ನಿಲ್ಲಲಿ...
4)ಮೀಸಲಾತಿ ಸೌಲಭ್ಯ ಬೇಡ, ಸಾಮಾಜಿಕ ನ್ಯಾಯ ಕೊಡಿ. 
5) ಅಸ್ಪೃಶ್ಯ ಜಾತಿಗಳಲ್ಲೇ ಅತ್ಯಂತ ಹೀನಾಯ ಬದುಕು ನಮ್ಮದು. 
6)ಮೀಸಲಾತಿ ಕೊಡವದಾದರೆ ಜನಸಂಖ್ಯೆ ಆಧಾರದ ಮೇಲೆ ಕೊಡಿ.
7)ಮಾದಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ. 
8) ನಮ್ಮ ಹೋರಾಟ ನಿರಂತರ.

ನಿನ್ನೆ ನಡೆದಂತಹ ಸದಾಶಿವ ಆಯೋಗ ಜಾರಿಗಾಗಿ ಹಾಗೂ ಮಾದಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಆಗ್ರಹಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಸೇರಿತ್ತು,ಸಭೆಯಲ್ಲಿ ತುಂಬ ಜನ ಮುಖಂಡರು, ಸ್ವಾಮಿಜಿಗಳು, ಮಾತನಾಡುತ್ತ ಸುಮಾರು ಹಲವು ವರ್ಷಗಳ ದಿಘಾ೯ವದಿ‌ ಹೋರಾಟ ಮಿಸಲಾತಿಗಾಗಿ ಅದರ ವಗಿ೯ಕರಣಕ್ಕಾಗಿ ನಡೆದಿದೆ ಆದರೆ ಮಾದಿಗ ಜನಾಂಗ ಈ ರಾಜ್ಯದ ದಲಿತರಲ್ಲಿಯೆ ಬಹುಸಂಖ್ಯಾತರು ಆದರೆ ನಮ್ಮ ದೇಶದ ರಾಜ್ಯದ ಆಡಳಿತ ಮಾಡುವ ಸಕಾ೯ರಗಳ ನಮ್ಮ ಬಗೆಗಿನ ವಿರೋಧವಾಗಿ ಕಾಣುತ್ತಿವೆ,ಯಾಕೆ? ನಮ್ಮ ಜನಾಂಗದ ರಾಜಕಾರಣಿಗಳು ಎಡವಿದರಾ ಅಥವಾ ಅವರ ಒಗ್ಗಟ್ಟು ಕೊರತೆಯ ಮುಂತಾದ ಅನೇಕ ಆಲೋಚನೆಗಳು ಹೊರಹೊಮ್ಮಿತು ಜೊತೆಗೆ ನಾವು ಗುಲಾಮಗಿರಿ, ಚಾಕರಿ ಬಿಟ್ಟು ಒಗ್ಗಟ್ಟು ಪ್ರದಶ೯ನ ಮಾಡಿ ನಮ್ಮ ಸ್ವಾಭಿಮಾನ ಒಗ್ಗಟ್ಟು ಮೈಗೂಡಿಸಿಕೊಳ್ಳಬೇಕು ಎಂದು ಹಲವು ಹಿರಿಯರ ಅಭಿಪ್ರಾಯ ಪಟ್ಟಿದ್ದಾರೆ.



ಮಾದ್ಯಮ ಮತ್ತು ಪತ್ರಿಕಾ ವರದಿ





ಗವಿಮಠದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ


ಕೊಪ್ಪಳ ಜಿಲ್ಲೆಯ ಗವಿಮಠದಿಂದ ಗಡಿಯಾರ ಕಂಬ-ಜವಾಹರ ರಸ್ತೆ-ಅಶೋಕ ಸರ್ಕಲ್ ಮಾರ್ಗವಾಗಿ ಜಿಲ್ಲಾ ಆಡಳಿತ ಕಛೇರಿಯವರೆಗೆ ಸುಮಾರು 200-300 ಹಲಗೆಗಳ ಆರ್ಭಟದೊಂದಿಗೆ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಮೆರವಣಿಗೆ ಬಹಿರಂಗ ಸಭೆ ಯಶಸ್ವಿಯಾಗಿ ನಡೆಸಲಾಯಿತು



          

























ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು 



























ಪ್ರತಿಭಟನೆಯ ಭಾಷಣಕ್ಕೆ ಸಿದ್ದವಾದ ಸ್ಥಳ " ದಿನಾಂಕ:16-02-2017 ರಂದು ನಡೆಯುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಅಂಗೀಕಾರಕ್ಕೋಸ್ಕರ ನಡೆಯುವ ಪ್ರತಿಭಟಣೆಯ ಸಲುವಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಸ್ವಚ್ಚತಾ ಕಾರ್ಯ ಭರದಿಂದ ಸಾಗಿರುವುದು


Route Map



ನಮ್ಮ ಕುಷ್ಟಗ ತಂಡದವರು ಮಾದಿಗರ ಬಗ್ಗೆ ಜಾಗೃತಿಯನ್ನು ಮೂಡಿಸಲು ಗೀತೆಗಳು ಹಾಡುವ ಮೂಲಕ  ಸೇವೆ ಮಾಡುತ್ತಿರುವ ಇವರಿಗೆ ಅಭಿನಂದನೆಗಳು


Press Meet , Koppal





ಕೊಪ್ಪಳ: ಪಿ.ಎಸ್ ಐನಗರ ಪೊಲೀಸ್ ಠಾಣೆಯಲ್ಲಿ ಮಾದಿಗ ಜನಾಂಗದ ಮುಖಂಡರೊಂದಿಗೆ ಶಾಂತಿಯುತ ಸಭೆ ನಡೆಸಿದರು 






                 
                                                         

 



    ಮಾದಿಗ ಬೃಹತ್ ಪ್ರತಿಭಟನೆ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮದಲ್ಲಿ ಮಾದಿಗ ಬಳಗದವರು ಉತ್ಸಾಹಬೇಂಬಲ ತೊರುತ್ತಿದ್ದಾರೆ ಬಂಧುಗಳೆ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು

Koppal Dist

Yelburga TQ Koppal Dist


Date- 28-01-2017ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ನಡೆದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಅನುಷ್ಟಾನದ ಬಗ್ಗೆ ಮುಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಬೆಯನ್ನು ನಡೆಸಲಾಯಿತು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮಾದಿಗ ಸಮುದಾಯದ ಅನೇಕ ಮಂದಿ ಕಳೆದ 15 ವರ್ಷದಿಂದ ರಾಜ್ಯದ ನಾನಾ ಕಡೆಗಳಲ್ಲಿ ದಿನ ನಿತ್ಯ ಹೋರಾಟ ನಡೆಸುತ್ತಿದ್ದಾರೆ.ಸಂವಿಧಾನದ ಮೂಲ ಆಶಯ, ಅಸ್ಪೃಶ್ಯರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಅನ್ನುವುದು. ನ್ಯಾ. ಎ.ಜೆ. ಸದಾಶಿವರವರ ವರದಿ ಶಿಪಾರಸ್ಸು ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಹಿಂದುಳಿದ ಮಾದಿಗ ಸಮುದಾಯವನ್ನು ಉಳಿಸಬೆಕೆಂದು ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ದಿನಾಂಕ:16/02/2017 ರಂದು ಕೊಪ್ಪಳ ಜಿಲ್ಲೆಯಲ್ಲಿನ 25000- 30000ಕ್ಕೂ ಹೆಚ್ಚು ಬಂಧುಗಳು ಸೇರಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುಲು ತಿರ್ಮಾನಿಸಲಾಯಿತು

Https://madiga-matanga.blogspot.in





ಸದಾಶಿವ ಆಯೋಗದ ವರದಿಯಲ್ಲಿ ಪರಿಶಿಷ್ಠ ಜಾತಿಯಲ್ಲಿನ ಉಪಜಾತಿಗಳಿಗೆ ಮೀಸಲಾತಿಯನ್ನು ಸುದೀರ್ಘ 8 ವರ್ಷಗಳ ಅದ್ಯಯನ ಮಾಡಿ ಜನಸಂಖ್ಯೆಗೆ ಅಣುಗುಣವಾಗಿ ವಿಂಗಡಿಸಿರುವುದು


ಎಲ್ಲಾ ಮಾದಿಗ ಕುಲಬಾಂದವರು ಒಂದು ವಿನಂತಿ ಈ ಮಾತಂಗ ಮಹರ್ಷಿ ಜಯಂತಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೋಳಿಸಬೇಕೆಂದು ವಿನಂತಿ Date 19-02-2017





ಅಖಿಲ ಕರ್ನಾಟಕ ಮಾದಿಗರ ಮಾಹಾಸಭಾ ವತಿಯಿಂದ ರವಿವಾರ 11/12/2016 ರಂದು ಪಕ್ಷಾತೀತವಾಗಿ, ಹುಬ್ಬಳ್ಳಿಯ ನೇಹರು ಮೈದಾನದಲ್ಲಿ ಜರುಗಲಿರುವ 1ಲಕ್ಷ ಮಾದಿಗ ಜನಾಂಗವನ್ನು ಸೇರಿಸಲು ಹಗಲು -ರಾತ್ರಿಯನ್ನದೇ ಈ ಸಮಾವೇಶದ ಸ್ವಾಗತ ಸಮೀತಿ ಅಧ್ಯಕ್ಷರು ಮಾಜಿ ಸಚಿವರುಗಳು ಪ್ರಸ್ತುತ ವಿಧಾನ ಪರಿಷತ್ ಶಾಸಕರಾದಶ್ರೀ R B ತಿಮ್ಮಾಪೂರ ,ಹಾಗೂ ಶ್ರೀ ಅಲ್ಕೋಡ್ ಹಣಮಂತಪ್ಪ ಇತರರು ನಾಯಕರುಗಳು ಸೇರಿದಂತೆ, ರಾಜ್ಯದ ಉದ್ದ ಅಗಲಕ್ಕು ಪ್ರವಾಸ ಹಮ್ಮೀಕೋಂಡಿದ್ದಾರೆ ನಡೆದಿರು ನಡೆಯಲಿರುವ ಸಭೆಗಳ ಸಂಪುರ್ಣ ಮಾಹಿತಿ ತಿಳಿಸಲು ಮತ್ತು ಸಮಾವೇಶದ ಜಾಗೃತಿ ಮೂಡಿಸಲು "ಶೇರ" ಮಾಡಿಕೋಳ್ಳಿ ಜೈ ಮಾದಿಗ ಜೈಜೈ ಮಾದಿಗಮಾದಿಗರ ಚಿತ್ತ ಹುಬ್ಬಳ್ಳಿ ಸಮಾವೇಶದ ಯತ್ತ "ಮಾಹಾ ಸಮಾವೇಶ "ಯಶಸ್ವಿ ಗೋಳಿಸಲು ಮನೆ ಮನೆಗೆ ಪ್ರಸಾರ ಪ್ರಚಾರ ಮಾಡೋಣ ಸಮಾವೇಶಕ್ಕೆ ಕರೆ ತರೋಣ....... 
                                                                                          By Nagalinga Malekoppa, Koppal





ಹುಬ್ಬಳ್ಳಿ ಮಾದಿಗ ಮಹಾ ಸಮಾವೇಶ ಯಶಸ್ವಿಗೋಳಿಸಿದ್ದಕ್ಕಾಗಿ ನಮ್ಮ ಕುಲಭಾಂದವರಿಗೆ ಧನ್ಯವಾದಗಳು..


ಮಾದಿಗ ಮಹಾ ಸಮಾವೇಶ ಹುಬ್ಬಳ್ಳಿ ಇಂದೆಂದು ಯಾವುದೇ ರಾಜಕೀಯ ಪಕ್ಷದ ನಾಯಕರು ತುಂಬಲಾರದ ನೇಹರು ಮೈದಾನವನ್ನು ಕೇವಲ ಮಾದಿಗ ಸಮುದಾಯ ತುಂಬಿಸಿ ಐತಿಹಾಸಿಕ ಸಮಾವೇಶ ಮಾಡಿದೆ ಮಾನ್ಯ ಮುಖ್ಯಮಂತ್ರಿಗಳು ಮುಂದಿನ ಸಚಿವ ಸಂಪುಟದಲ್ಲಿ ನ್ಯಾ. ಎ.ಜೆ.ಸದಾಶಿವ ಆಯೋಗವನ್ನು ಅನುಷ್ಠಾನ ಮಾಡಿ ಕೇಂದ್ರಕ್ಕೆ ಶಿಪಾರಸ್ಸು ಮಾಡುತ್ತೇನೆ ಇದು ನನ್ನ ಆಶೆಯ ಸಹ ಇದೆ ಅಂತಾ ವೇದಿಕೆ ಮುಖಾಂತರ ಮಾದಿಗರಿಗೆ ಮಾತು ನೀಡಿದರು.



*ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ:* ಮಾದಿಗರ ಸಮಾವೇಶ ಇದೊಂದು ಐತಿಹಾಸಿಕ ಸಭೆ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರಜಾತಂತ್ರ ವ್ಯವಸ್ಥೆ ಯಶಸ್ವಿಯಾಗಲು ಅಂಬೇಡ್ಕರ್ ಆಶಯಗಳು ಈಡೇರಬೇಕಾದರೆ, ಶತಶತಮಾನಗಳಿಂದ ಅಪಮಾನ ತುಳಿತಕ್ಕೆ ಈಡಾಗಿರುವಂತ ತಳವರ್ಗದ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು.
ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಎಲ್ಲಾ ಜನಾಂಗಗಳಿಗೆ ಜನಸಂಖ್ಯೆಗನುಗುಣವಾಗಿ ದೇಶದ ಸಂಪತ್ತು ಹಂಚಿಕೆಯಾಗಬೇಕು. ಇದನ್ನೆ ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ.ಶೋಷಿತರಿಗೆ ವಿಶೇಷ ಸವಲತ್ತು ಕೊಡದೆ ಹೋದರೆ ಅವರು ಮೆಲ್ಜಾತಿಗಳೊಂದಿಗೆ ಸಮವಾಗಲು ಸಾಧ್ಯವಿಲ್ಲ ಎಂದೇ ಅಂಬೇಡ್ಕರ್ ಮೀಸಲಾತಿ ತಂದರು.ಅಸ್ಪೃಶ್ಯತೆ ತೊಲಗಬೇಕು. ದುದ್ರೈವದ ಸಂಗತಿ ಎಂದರೆ ಇನ್ನೂ ಅಸ್ಪ್ರಶ್ಯತೆ ಇದೇ ಎಂಬುದೆ ನೋವಿನ ಸಂಗತಿ. ನಾವೆಲ್ಲ ಮನುಷ್ಯರು, ಅರ್ಜಿ ಹಾಕ್ಕೊಂಡ್ ಹುಟ್ಟಿಲ್ಲ. ಜಾತಿ ವ್ಯವಸ್ಥೆ ಇರುವುದರಿಂದಲೆ ಈ ಜಾತಿಯಲ್ಲಿ ಹುಟ್ಟಿದ್ದೇವೆ‌. ಹಾಗಂತ ಜಾತಿ ಹಣೆ ಪಟ್ಟಿ ಕಟ್ಟಿಕೊಳ್ಳಬೇಕಿಲ್ಲ. ಜಾತಿ ಹೋಗಬೇಕು, ಸಮಾನತೆ ಸಾಧಿಸಬೇಕು. ಇದು ರಾಜ್ಯಾಂಗ ದ ಆಶಯ.ನಮ್ಮ ಸಮಾಜ ಚಲನಶೀಲತೆ ಇಲ್ಲದ ಸಮಾಜವಾಗಿದೆ.ಎಲ್ಲಿ ಚಲನಶೀಲತೆ ಇಲ್ಲವೋ ಅಲ್ಲಿ ಸಾಮಾಜಿಕ - ಆರ್ಥಿಕ ಬದಲಾವಣೆ ಸಾಧ್ಯವಿಲ್ಲ.ಇದಕ್ಕಾಗಿ ಶರಣಾರಾಧಿಯಾಗಿ ಹೋರಾಡುತ್ತಾ ಬಂದಿದ್ದೇವೆ. ಆದರೆ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಅವು ಸಡಿಲಾದಾಗ ಆರ್ಥಿಕ ಸಾಮಾಜಿಕ ಬೆಳವಣಿಗೆ ಸಾಧ್ಯ.ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು, ಸಾಮಾಜಿಕ, ಆರ್ಥಿಕ ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ. ಅದಕ್ಕಾಗಿ ಜಡ್ಡುಗಟ್ಡಿರುವ ಜಾತಿ ವ್ಯವಸ್ಥೆಯನ್ನು ಚಲನಶೀಲಗೊಳಿಸಬೇಕಾಗಿದೆ.
ಜಾತಿ ವ್ಯವಸ್ಥೆ ಹೋಗಬೇಕಾದರೆ ಸಮಾನ ಶಿಕ್ಷಣ, ಸಂಪತ್ತು ಹಂಚಿಕೆ, ಅಧಿಕಾರದಲ್ಲಿ ಪಾಲು ಸಿಕ್ಕಾಗ ಬದಲಾವಣೆ ವೇಗವಾಗುತ್ತದೆ. ಜಾತಿ ಜಾತಿಗಳ‌ ನಡುವೆ ಸಮಾನತೆ ಬರದೆ ಅಭಿವೃದ್ದಿ ಸಾಧ್ಯವಿಲ್ಲ. ಪ್ರತಿ ಜಾತಿಯೂ ಅವರವರ ಸಂಖ್ಯೆಗನುಗುಣವಾಗಿ ಅವಕಾಶ ಸಿಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ. ನಮ್ಮ ಸರ್ಕಾರ ಜನಸಂಖ್ಯೆಗನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡುವ ಪ್ರಯತ್ನ ನಡೆಸಿದೆ. 85 ಸಾವಿರ ಕೋಟಿ ರೂಪಾಯಿಗಳನ್ನು 24.1% ಮೀಸಲಾಗಿರಿಸಲಾಗಿದೆ.2011 ಜನಗಣತಿ ಪ್ರಕಾರ ೧೦೪ ಲಕ್ಷ SC ಇದ್ದಾರೆ. ಈ ವರ್ಷ 2013_ ಕಾಯ್ದೆ ಮಾಡಿದೆವು ಹಣ ಖರ್ಚು ಮಾಡಲು.ಐದು ವರ್ಷಗಳಲ್ಲಿ ಮಾಡದಷ್ಟು 19580ಕೋಟಿ. 2016-17ನೇ ಸಾಲಿನಲ್ಲಿ ಖರ್ಚು ಮಾಡಲು ಮೀಸಲಿಟ್ಟದ್ದೇವೆ.೫೦% ಮೀಸಲಾತಿ ಮೀರಬಾರದು ಎಂದು ಸುಪ್ರೀಂ ಹೇಳಿದೆ. ‌ಆದರೆ ಸಂವಿಧಾನದಲ್ಲಿ ಈ ನಿಯಮವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಕೊಡಬಾರದು ಎಂದು ಹೇಳಿಲ್ಲ.ತಮಿಳುನಾಡಿನಲ್ಲಿ 69% ಮೀಸಲಾತಿ ಇದೆ. ನಾವು ಕೂಡ 70% ಹೆಚ್ಚಿಸಬೇಕಾಗಿದೆ. ಮುಂದಿನ ಅಧಿವೇಶನದಲ್ಲಿ ಮಂಡಿಸಿ, ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ.ಎಸ್.ಎಂ.ಕೃಷ್ಣ ಕಾಲದಲ್ಲಿ ಸದಾಶಿವ ಆಯೋಗವನ್ನು ಘೋಷಣೆ ಮಾಡಿದರು. ಈಗ ವರದಿ ಬಂದಿದೆ.

*ನೂರಕ್ಕೆ ನೂರು ಹೇಳ್ತಿನಿ ಜನಸಂಖ್ಯೆಗನುಗುಣವಾಗಿ ಮೀಸಲಾತಿಗೆ ನಾನು ಬದ್ಧ.*

ಮತ್ತೆ ಸದಾಶಿವ ವರದಿಯನ್ನು ಸಂಪುಟಕ್ಕೆ ತರಲು ಆಂಜೇನಯ ಅವರಿಗೆ ಸೂಚನೆ. ವರದಿ ಜಾರಿ ಮಾಡುವಾಗ ಪರ-ವಿರೋಧ ಸಹಜ. ಎಲ್ಲರ ಅಭಿಪ್ರಾಯಗಳನ್ನು ಕೇಳಿದ್ದೇನೆ.ಸಂಪುಟದಲ್ಲಿ ತೀರ್ಮಾನವರದಿ ಜಾರಿಗೆ ಪರೋಕ್ಷ ತಾತ್ವಿಕ ಸಮ್ಮತಿ ಸೂಚಿಸಿದ ಸಿ‌ಎಂ.ನಾನು ನಿಮ್ಮ ಪರವಾಗಿದ್ದೇನೆ. ವ್ಯವಸ್ಥೆಯಂತೆ ಸಂಪುಟದಲ್ಲಿ ಘೋಷಣೆ ಮಾಡುತ್ತೇನೆ.*ಜನವರಿಯಲ್ಲಿ ಜಾತಿಗಣತಿ ಮತ್ತು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇನೆ. ಆತಂಕ ಬೇಡ.*ಸಮಾವೇಶಕ್ಕೆ ಬರುತ್ತಿದ್ದಾಗ ದುರ್ಮರಣಕ್ಕೀಡಾದವರಿಗೆ ತಲಾ ಒಂದು ಲಕ್ಷ ಪರಿಹಾರ ಘೋಷಣೆ




=-----------------------------------------------------------------------------------------------------=















ಹುಬ್ಬಳ್ಳಿ ಮಾದಿಗರ ಮಹಾಸಮಾವೇಶ .....!!
ಹುಬ್ಬಳ್ಳಿಯಲ್ಲಿ ರವಿವಾರ ಡಿ 11ರಂದು ಮಾದಿಗರ ಮಾಹಾ ಸಮಾವೇಶ ವೇದಕೆಯನ್ನು ಹುಬ್ಬಳ್ಳಿ ಧಾರವಾಡ ಜಿಲ್ಲಾಧಿಕಾರಿಯಾದ ಬಮ್ಮನಹಳ್ಳಿಯವರು ಸಮಾವೇಶದ ಸ್ಥಳವನ್ನು ಪರಿಶೀಲಸಿಲಿಸಿ .ಪೂರ್ವ ಸಿದ್ದತೆಯ ಬಗ್ಗೆ ಮೇಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಸ್ವಾಗತ ಸಮೀತಿ ಅಧ್ಯಕ್ಷರು ಆರ್ ಬಿ ತಿಮ್ಮಾಪೂರ ಜೋತೆ ಸಮಾಲೋಚನೆ ನಡೆಸಿದರು ಕಾರ್ಯಕ್ರಮದ ಬಗ್ಗೆ ಹೇಚ್ಚು ಗಮನ ಹರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು .


ದಿನಾಂಕ 11 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮಾದಿಗರ ಮಹಾಸಮಾವೇಶದ ಕುರಿತು  ಕೊಪ್ಪಳದ ನಗರದ ಮಾದಿಗ ಯುವ ಘಟಕದ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಜನರಲ್ಲಿ ಸಮಾವೇಶದ ಕುರಿತು ಜಾಗೃತಿ ಮೂಡಿಸಿದರು Hanumantappa Megalamani, N M Dodamani, Ramesh Ginigeri ,Halesh Kandari and Nagalinga Malekoppa ಸೇರಿದಂತೆ ಇತರರು ಉಪಸ್ಥಿತರಿದ್ದರು






ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರುಗಳ ಭೂತದಹನ ಮಾಡಿ ಕೊಪ್ಪಳದಲ್ಲಿ ರಾ.ಹೆ. ೬೩ ರಲ್ಲಿ ರಸ್ತೆ ತಡೆ ನಡೆಸಿ, ಈ ಆಯೋಗವನ್ನು ಯತವತ್ತಾಗಿ ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಮಾದಿಗ ಕುಲುತ್ತಮರು ಸೇರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಭಾವಚಿತ್ರ ಮತ್ತು ಪತ್ರಿಕಾ ವರದಿಗಳು.







ಮಾದರ ಮಹಾಸಭಾ ದಿನಾಂಕ 11.12.2016 ರಂದು ಹುಬ್ಬಳ್ಳಿ ಯಲ್ಲಿ ಸಮಾವೇಶ ಕುರಿತು ಶಿಗ್ಗಾಂವಯಲ್ಲಿ ಪೂರ್ವ ಬಾವಿ ಸಿದ್ಧತಾ ಸಭೆ........ ಇಂದು 26-11-2016 ಸಭೆ ನಡೆಯಿತು


HUBLI



Raichur


Bellary


Bengalore



ಸಂವಿಧಾನ ಬದ್ದವಾಗಿರು ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಮತ್ತು ಸಮಾಜಕಲ್ಯಾಣ ಸಚಿವರ ವಿರುದ್ದ ಮಾತನಾಡಿದ ಸಂವಿಧಾನದ ವಿರೋದಿ ದಲಿತ ವಿರೋದಿಗಳಲ್ಲಿ ಮಳವಳ್ಳಿ ಶಾಸಕ,ಕುಡಚಿ ಶಾಸಕರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು ಬಾಗಲಕೋಟೆ ಮುಧೋಳ ಮೀಸಲು ಕ್ಷೇತ್ರದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಮಾದಿಗರ ವಿರುದ್ದ ಸಂಚ್ಚು ರೂಪಿಸಿದ ಇವರಿಗೆ ಮುಖಕ್ಕೆ ತೂ ತೂ ತೂ ಉಗಿದು ಪ್ರಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಮಾದಿಗರು ಶೇರ ಮಾಡಿಕೇಳ್ಳಿ ಸಾಧ್ಯವಾದಸಷ್ಟು ಇನ್ನು ಹುಬ್ಬಳ್ಳಿಯತ್ತ ನಮ್ಮ ಪಯಣ ಸಾಗಲಿ ಮಾದಿಗರ ಮಾಹಾ ಶಕ್ಕಿ ಪ್ರದರ್ಶನಕ್ಕೆ ತಯಾರಿ




LOKAPUR 


Bidar


Yadgiri 




ಲಕ್ಕುಂಡಿಯಲ್ಲಿ ಜರುಗಿದ ಮಾದಿಗ ಮಾಹಾಸಬೆಯ ಪುರ್ವ ಭಾವಿ ಸಭೆ

NanjanaGudu


Mahalingapura




ಬೆಟಗೇರಿಯ ಹರಿಜನ ಕೆರಿಯಲ್ಲಿ ಮಾದಿಗ ಮಾಹಾಸಭಾ ಹುಬ್ಬಳ್ಳಿಯಲ್ಲಿ ಡಿಸೆಂಬರ್ ೧೧ ರಂದು ನಡೆಯಲಿರುವ ಪುರ್ವ ಭಾವಿ ಸಭೆಯಲ್ಲಿ ನಾನು ಮಾತನಾಡಿದೆ

 

ಕಳಸಾಪುರದಲ್ಲಿ ಮಾದಿಗ ಮಾಹಾಸಭಾದ ಪುರ್ವ ಭಾವಿ ಸಭೆ ನಡೆಯಿತು











Kannada Praba News Paper 17-04-2015








                    Sri H Anjinaya MLA, Holalkera.and Minister of Social welfare. 
                                            Sri  B N chandrappa,MP, Chitradurga
                                                 Sri Govinda Karjola MLA,Mudola
                                                 Sri  Muniyappa, MP,Kolar
                                             Sri  Ramesh Jigajinagai, MP , Bijapur

Ancient History

Matanga (Mātaṅga Sanskrit) may be: elephant in Hindu mythology

Matangs Are Ancient People( Maha + Adi= Madiga People )of India, also called Nagavansh. Matang is the original name of the Indian tribe that relegated to a low caste and references of Matangs can be found in Indus valley civilization. In south Indian Matanga are called as Madiga (Matanga > Madaga> Madiga>Madar). We can find matanga cast oll over india In north Kashmir, Gujarath, Rajasthan, Punjab, Haryana, HimachalPradesh Uttaranchal and Uttar Pradesh . In cental and south India the community has its presence in the states of Maharashtra,Madyapradesh, Odisha,Andhra Pradesh, Karnataka,Tamil Nadu and Kerala and Matangs are known as Madigas in Andhra Pradesh.


Jain

Matang can be found in ancient Jain literature. According to Jain literature, Vinami, the great grandson of Rishabh the first Teerthankar of Jainism, was the founder of Matang race. Suparshvanath, the 7th Teerthankar of Jainism himself was a Matang. His Yaksha (attendant god) was also a Matang. The Yaksha of Mahavir the 24th Teerthankar was also a Matang. Matang Yaksha is Jain God of Prosperity .(see matang yaksha sitting on elephant sculpture at Ellora cave no 32)  Religion In ancient times, they were something strong, loyal followers of Jainism. At present  day, they are divided in following religions: Hinduism Christianity Buddhism A small number of people from this community in Karnataka follow Veershaivism and Jainism :: References 1. Uttaradhyan Sutra, Chittsambhutiya 2. Matangs in Jain Literature by Prof. Pradeep Phaltane.

                                                                              New  Updates will Available soon..

Buddhism


In Buddhism Matang is the name of Boddhisatva(protagonist of the Matanga Jataka), also the name of Pratyekabuddha, and Matangi is the godess mentioned in Buddhist text Divyavadana.

Below are two Story were reference of Matanga can be found

Matanga – The World’s First Crusader of Untouchability


Hindu

The name of Matanga Hill comes after the Rishi Matanga who used to live on this hill in the period of Ramayana. It is this place where Vali could never enter as he was cursed by Rishi Matanga that he would die if he dared enter the area of Matanga Hill, and therefore Sugriva his younger brother beaten and bullied by Vali took refuge on this Hill. During the Vijayanagara reign, it was believed that the power and protection of the sage emanated from this hill, and protected the royal capital.

Brihaddeshi is a classical Sanskrit (dated ca. 6th to 8th century) text on Indian classical music which is written by  Matanga Muni

According to Ramayan, Hanuman, Vali, Sugreev, Jambvant were Matangs. And there was the rishi Matang or Jambmuni residing on rishyamukh parvat in kishkindha (at present Matanga Parvata) he was guru of shabhari

The story of Sabari starts with Kabandha telling about the Pampa Lake and the Mount Rishyamuka (at present Matanga Parvata). Maharshi MATANGA – A matang (harijan caste) & Guru of Shabari. she met Sage Matanga at the foot of the Mountain Rishyamukha and accepted him as guru, serving him with devotion. the sage Matanga said that Lord Ram shall give her darshan and asks her to wait for his arrival, this I can say on the basis of my spiritual power. Saying thus, the sage sitting in lotus posture attains Mahasamadhi. As per her guru's words, Shabari waits for the arrival of Ram.

Matanga Parvat At Hampi


                                                                                New Updates Will Be Available soon....

Purana

Kalika Purana
According to ‘Kalika Purana’ once The Deities went to the Ashram of ‘Matanga-muni’ and eulogized “Mahamaya”.  Adyashakti  Mahamaya delighted with their prayer and revealed as the wife of ‘Matanga-muni’ and enquired to the Deities, whose Praise are they doing! That time a Nymph of Paradise with color of mountain exposed from ‘wife of Matanga-muni’ and answered for the Deities “They are doing my praise”. The divine Lady was as black as collyrium, so She had known as “KALI”.
According to ‘Sri Sri Chandi’ in ancient time there was two Demon brothers named ‘Shumbh & Nisumbh’, they were very cruel in nature and tyrannical. The Deities could not find any way to defeat the demon brothers as they were powered with the blessing of ‘Lord Bramha’. The Deities decided to go to Himalaya and practice ‘Devi-sukta’ as it is the only procedure to please Devi Mahamaya or Devi Parbati, Who only can rescue them from this condition. Hearing the practice of ‘Devi-Sukta’ “Devi Koushiki” revealed from ‘Devi Amba or Parbati or Devi Gouri’. As ‘Devi Koushiki’ separated from the of ‘Devi Gouri’; She became very Black like Collyrium and from then on She famoused as “DEVI KALI” or ‘Kalimata’.

Yoga 


Matangi mudra 
Mudra indicates “seal,” or “symbol.” In Hatha yoga, mudras are unique bodily asanas, or body-postures; they may be also particular workout routines or processes that arouse into activity one’s innate energies (inner). The historical yogic text, the “Gheranda-Samhita,” describes twenty-five of those mudras amongst which can be: ashvini-mudra, bhujangini-mudra, kaki-mudra, khecari-mudra, maha-mudra, manduki-mudra, matangi-mudra, nabho-mudra, pashini-mudra, sahajoli-mudra, shakti-calani-mudra, shambhavi-mudra, tadagi-mudra, vajroli-mudra, viparita-karani-mudra, yoni-mudra, and so forth.


Astrologi

The worship of these is Gods prescribed as an astrological remedy – for the 9 planets and the Lagna as follows:-Kali for Saturn, Tara for Jupiter, Maha Tripura Sundari (or Shodasi-Sri Vidya) for Mercury, Bhuvaneshvari for Moon, Chinnamasta for Rahu, Bhairavi for Lagna, Dhumavati for Ketu, Bagalamukhi for Mars, Matangi for Sun, and Kamala for Venus.

Ancient hindu astrology symbols on the wall,Jaisalmer,India

Zodiac signs and planet symbols charts




Music,Culture & Arts


Madigas contributed a lot to the music and dance. The origin for the Tribal drums comes from the primitive but exact rhythm and beat producing from tanned skins covered on the wooden round frames and were played by beating them with two sticks. The sound variation they bring by warming them when the weather is wet.

Brihaddeshi is a classical Sanskrit (dated ca. 6th to 8th century) text on Indian classical music which is written by  Matanga Muni. It is the first text that speaks directly of the raga and differentiate  the classical (marga) and the folk (desi). Matanga who lived before 2000 years. In this book he describe Rāga, to introduce sā ri gā mā notation, to usher in a fresh approach towards śruti, svara, grāma, mūrcchanā, etc. and to introduce prabandha. Matanga in 600-700 AD gave Bharat Natyasangraha with details of Raga, Tal. Matanga's discussion of musical scales and micro-tonal intervals he clarifies bharat muni’s natyashastr on which the author based his work. It clarifies many issues related to shruti that were presented tersely by Bharata ( ref Edited and Translated by PREM LATA SHARMA Indira kalakendra)




http://ignca.nic.in/km_08_10.html


Interpretation/musical representation of the Nada Brahman (notation: Oliver Moebus) Translation:




In the form of sound (nada) I recall the [god] Brahma, in the form of sound I recall the [god] Visnu [here: Janardana], in the form of sound I recall the supreme transcendental power (para sakti) [of the great god Siva] – therefore this [whole] world is by its nature sound. (quote of Matanga’s Brhaddesi, 1.18-19)

Note Father of Indian Classical Music Matanga Muni say that :- Without sound there is no song, without sound no tones, without sound no dance. Therefore this [whole] world (jagat) is in its nature sound. The [God] Brahma is a form of sound, the [God] Visnu (here: Janardana) is a form of sound, the supreme transcendental power (Para-Sakti) is a form of sound and the great God [Mahesvara, i.e. Siva] is a form of sound” (Brhaddesi 1.18–19).                New Updates will be Available soon..
http://web10.kar.nic.in/ulbtrends/statetrends.aspx

Comments

Popular posts from this blog

ಕರ್ನಾಟಕದ ರಾಜಕೀಯ